Your cart is empty now.
ದೇವನೂರ ಮಹಾದೇವ ಅವರ ಸಾಹಿತ್ಯಿಕ ಪ್ರಯಾಣದ ಸಮಗ್ರ ಕಥೆಗಳು ಮತ್ತು ಕಾದಂಬರಿಗಳ ಬೃಹತ್ ಸಂಗ್ರಹ. ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾದ ಒಡಲಾಳ, ಕುಸುಮಬಾಲೆ ಸೇರಿದಂತೆ ಅವರ ಎಲ್ಲಾ ಸೃಜನಶೀಲ ಬರಹಗಳು ಒಂದೇ ಪುಸ್ತಕದಲ್ಲಿ ಲಭ್ಯ.
"ಭಾರತದ ಶರ್ಲಾಕ್ ಹೋಮ್ಸ್ ಎಂದೇ ಖ್ಯಾತರಾಗಿರುವ ವ್ಯೋಮಕೇಶ ಬಕ್ಷಿ ಕನ್ನಡಕ್ಕೆ ಅಪರಿಚಿತವಲ್ಲ. ಹಿಂದಿಯಲ್ಲಿ ಇವರ ಸಾಹಸಗಳನ್ನು ಕುರಿತ ಧಾರಾವಾಹಿ ಸಾಕಷ್ಟು ಪ್ರಸಿದ್ಧವಾಗಿದೆ. ಈಗ ವ್ಯೋಮಕೇಶ ಬಕ್ಷಿ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಮೈ ನವಿರೇಳಿಸುವ, ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸುವ ಈ ಪತ್ತೇದಾರಿ ಕಥೆಗಳು ಕನ್ನಡದ್ದೇ ಎಂಬಂತೆ ಓದಿಸಿಕೊಳ್ಳುತ್ತವೆ."
'ಕಾಣುವಂತೆ ಕಾಣದಂತೆ' ಕನ್ನಡ ಸಾಹಿತ್ಯದಲ್ಲಿ ತುಂಬಾ ಅಪರೂಪದ ಪ್ರಯತ್ನ. ಎಲ್ಜಿಬಿಟಿ ಸಮುದಾಯದ ಬಗೆಗಿನ ಬೇರೆ ಬೇರೆ ಕತೆಗಳು, ಕವನಗಳು ಒಟ್ಟಿಗೆ ಓದುಗರಿಗೆ ಸಿಗುತ್ತಿರುವುದು ನನಗೆ ಗೊತ್ತಿರುವಂತೆ ಕನ್ನಡದಲ್ಲಿ ಇದೇ ಮೊದಲು. ಕಾಣುವಂತೆ ಕಾಣದಂತೆ ಓದುವ ನಿಮ್ಮ ಮನ ತುಂಬಲಿ.
“ ಡಾ. ರಾಜ್ ಕುಮಾರ್ ಅವರ ಆತ್ಮಕಥೆ “ ಕಥಾ ನಾಯಕನ ಕಥೆ. ವಿಜಯ ಚಿತ್ರ ಸಿನಿಮಾ ಪತ್ರಿಕೆಯಲ್ಲಿ , 1976 ರಿಂದ 1984ರ ವರೆಗೆ ಚಿ ದತ್ತರಾಜ್ ಅವರು ಬರೆದ ಕಥಾನಾಯಕನ ಕಥೆ 93 ಕಂತುಗಳಲ್ಲಿ ಪ್ರಕಟವಾಗಿತ್ತು, ರಾಜ್ ಯುಗದ ಎಲ್ಲಾ ಅಭಿಮಾನಿಗಳು ಓದಿ ಆನಂದ ಪಡುವ ಹಾಗೆ ಇದೀಗ...
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಥಾಸಂಗ್ರಹ
Taamiya Kathegalu : Makkaligagi Bhaga 1 & 2Â by Girimane Shyamarao (Author), Girimane Prakashana, (Publisher)
Â
Practitioners of the ancient science of yoga have long contended that you don’t have to be a Hindu, in the conventional sense, to practise yoga, even though its origins lie in...
ಹುಡುಕಾಟ by  Veena Bannanje
ಬೆಂದ್ರೆ ಬೆಳಕು (Bendre Belaku)
Arulu Marulu by Aa Na Kru (Author), Hemantha Sahitya (Publisher)
ನನ್ನ ಹೆಸರು ಗೌಹರ್ ಜಾನ್, ಭಾರತೀಯ ಸಂಗೀತದ ಆರಂಭಿಕ ಧ್ವನಿಮುದ್ರಣಗಳು ಹಾಡಿನ ಕೊನೆಯಲ್ಲಿ ಮಾಡಿದ ಉಚ್ಚ ಸ್ವರದ ಘೋಷಣೆಯಿಂದ ಗುರುತಿಸಲ್ಪಟ್ಟಿವೆ. ಗಾಯಕಿಯ ಈ ಘೋಷಣೆಯು ಭಾರತೀಯ ಸಂಗೀತದ ಇತಿಹಾಸದಲ್ಲಿ ಒಂದು ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಅದು ಭಾರತೀಯ ಸಂಗೀತದ ವಿಷಯ, ರಚನೆ ಮತ್ತು ಪ್ರಸ್ತುತಿಯ ಶೈಲಿಯನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಐಲೀನ್ ಏಂಜಲಿನಾ ಯೋವರ್ಡ್ ಎಂಬ ಹೆಸರಿನಿಂದ ಜನಿಸಿದ...
ನಾನು ಅಪ್ಪನನ್ನು ವಿಚಾರಿಸುತ್ತಿದ್ದೆ. ಅಪ್ಪನ ಹೆಸರನ್ನು ಏನೆಂದು ಹೇಳಲಿ ? ಅಪ್ಪ ಎಲ್ಲಿರುತ್ತಾನೆ ? ಏನು ಮಾಡುತ್ತಾನೆ ? ನನ್ನ ಕಡೆಗೆ ಏಕೆ ಬರುವುದಿಲ್ಲ ? ಮತ್ತು ಕಾಕಾ ನನಗೆ ಯಾರು ? ನಾಗಿ, ನಿರಮಿಯಾರವರು ? ನಾನು ಅವರಿಗೆ ಯಾರು ? ಅಕ್ರಮ ಸಂತಾನದ ಮಾನಸಿಕ ತುಮುಲವನ್ನು ಸಿಟ್ಟು ಸೆಡವನ್ನು...