ಹೆಚ್. ಜಿ. ರಾಧಾದೇವಿ (ಜನನ: 1952) ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲೊಬ್ಬರು. ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಜನಿಸಿದ ಇವರು, 170ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. 1975ರಲ್ಲಿ ಪ್ರಕಟವಾದ 'ಸುವರ್ಣ ಸೇತುವೆ' ಇವರ ಮೊದಲ ಕಾದಂಬರಿ. 'ಅನುರಾಗ ಅರಳಿತು' ಮತ್ತು 'ಸುವರ್ಣ ಸೇತುವೆ' ಇವರ ಪ್ರಮುಖ ಕಾದಂಬರಿ ಆಧಾರಿತ ಚಲನಚಿತ್ರಗಳು