-
ತೇಜೋ ತುಂಗಭದ್ರಾ 1492-1518 | Tejo Tungabhadra (Novel) -
ರೇಷ್ಮೆ ಬಟ್ಟೆ (ಒಣಪು ಬಟ್ಟೆ ಒರಟು ದಾರಿ) | Reshme Batte - Novel -
ನಮ್ಮಮ್ಮ ಅಂದ್ರೆ ನಂಗಿಷ್ಟ | Nammamma Andre Nangishta -
ಮೋಹನಸ್ವಾಮಿ | Mohanaswamy -
ಹಂಪಿ ಎಕ್ಸ್ಪ್ರೆಸ್ | Hampi Express -
ಹರಿಚಿತ್ತ ಸತ್ಯ | Harichitta Satya -
ಮಿಥುನ | Mithuna -
ಐದು ಪೈಸೆ ವರದಕ್ಷಿಣೆ | Aidu Paise Varadakshine -
ಮನೀಷೆ | Maneeshe -
ವಿಷಮ ಭಿನ್ನರಾಶಿ | Vishama Bhinnaraashi -
ಯುಗಾದಿ | Yugadi -
ಚೇಳು | Chelu -
ಎವರೆಸ್ಟ್ | Everest
ವಸುಧೇಂದ್ರ ಕನ್ನಡ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು.
ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ೧೯೬೯ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ೨೦ ವರ್ಷಗಳ ಕಾಲ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರುಲ್ಲಿ ವಾಸವಾಗಿದ್ದು ಸದ್ಯಕ್ಕೆ ಖಾಸಗಿಯಾಗಿ ಹಲವಾರು ಕೆಲಸ ಮತ್ತು ಬರಹಗಳಲ್ಲಿ ತೊಡಗಿಕೊಂಡಿದ್ದಾರೆ.