Your cart is empty now.
ನಾನು ಅಪ್ಪನನ್ನು ವಿಚಾರಿಸುತ್ತಿದ್ದೆ. ಅಪ್ಪನ ಹೆಸರನ್ನು ಏನೆಂದು ಹೇಳಲಿ ? ಅಪ್ಪ ಎಲ್ಲಿರುತ್ತಾನೆ ? ಏನು ಮಾಡುತ್ತಾನೆ ? ನನ್ನ ಕಡೆಗೆ ಏಕೆ ಬರುವುದಿಲ್ಲ ? ಮತ್ತು ಕಾಕಾ ನನಗೆ ಯಾರು ? ನಾಗಿ, ನಿರಮಿಯಾರವರು ? ನಾನು ಅವರಿಗೆ ಯಾರು ? ಅಕ್ರಮ ಸಂತಾನದ ಮಾನಸಿಕ ತುಮುಲವನ್ನು ಸಿಟ್ಟು ಸೆಡವನ್ನು...
`ವಿದೇಶ ಪ್ರಯಾಣ, ಕೈತುಂಬಾ ಕಾಂಚಾಣ' ಎನ್ನುವ ಈ ಲೆಕ್ಕಾಚಾರ ಸರಿಯೇ? ನಿಜಕ್ಕೂ ನಮಗೆ ಅಷ್ಟೊಂದು ಹಣ ಸಿಗುತ್ತದೆಯೇ? ನಡುವೆ ಕಳೆದು ಹೋಗುವ ಕಾಲದಲ್ಲಿ ಬದುಕಿಗೆ ಸಾರ್ಥಕತೆ ಸಿಗಬಲ್ಲದೇ? ಹಣದ ಹೊರತಾಗಿಯೂ ಝಣ-ಝಣವೆಂದು ಗಳಿಸುವುದೆಷ್ಟು? ಭರಪೂರ ಕಳೆದುಕೊಳ್ಳುವುದೆಷ್ಟು?
***
ಇಂಗ್ಲೆಂಡಿಗೆ ಬರಲು ಅತಿ ಬುದ್ಧಿವಂತಿಕೆಯೇನೂ ಬೇಕಿಲ್ಲ. ಪ್ರಯತ್ನ, ಅವಕಾಶ, ದುಡಿಯುವ ಛಾತಿ...
"ನೆಹರು ಬಹುಸಂಖ್ಯಾತವಾದ ಮತ್ತು ವೈಯಕ್ತಿಕ ಅಧಿಕಾರವನ್ನು ಮುನ್ನಡೆಸಿಕೊಳ್ಳಲು ಫ್ಯಾಸಿಸಂಅನ್ನು ಉಪಯೋಗಿಸಿಕೊಳ್ಳುವುದು ಎರಡನ್ನೂ ತಿರಸ್ಕರಿಸಿದರು. ಬದಲಾಗಿ ಭಾರತವು ಒಂದು ಜನತಾಂತ್ರಿಕ ಮತ್ತು ಧರ್ಮ ನಿರಪೇಕ್ಷ ಪ್ರಭುತ್ವವಾಗಬೇಕು ಎಂಬ ಕಲ್ಪನೆಯನ್ನು ಅವರು ಬೆಂಬಲಿಸಿದರು ಎಂಬುದನ್ನು ಈ ಅಧ್ಯಯನವು ನಿರ್ಣಾಯಕವಾಗಿ ಪ್ರತಿಪಾದಿಸುತ್ತದೆ". ರೊಮಿಲಾ ಥಾಪರ್ ಪ್ರೊಫೆಸರ್ ಎಮೆರಿಟಾ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
ಪಿ. ಲಂಕೇಶ್ ಅವರ ಪ್ರಸಿದ್ಧ ಅಂಕಣ ಬರಹಗಳ ಸಂಕಲನವೇ "ಟೀಕೆ-ಟಿಪ್ಪಣಿ" .
ಇದು ರಾಜಕೀಯ, ಸಮಾಜ, ಕ್ರೀಡೆ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತಾದ ತೀಕ್ಷ್ಣ ವಿಶ್ಲೇಷಣೆಗಳನ್ನು ಒಳಗೊಂಡಿದೆ. ಓದುಗರ ಆಸಕ್ತಿ ಕೆರಳಿಸುವ ಶೈಲಿಯಲ್ಲಿ, ಸುತ್ತಲಿನ ಬದುಕಿನ ವಾಸ್ತವಗಳನ್ನು ಲಂಕೇಶ್ ಅವರು ಈ ಕೃತಿಗಳಲ್ಲಿ ವಿವರಿಸಿದ್ದು, ಅಂಕಣ ಬರವಣಿಗೆಯಲ್ಲಿ ಹೊಸ ಭಾಷೆ ಮತ್ತು ಶೈಲಿಯನ್ನು ಪರಿಚಯಿಸಿದ್ದಾರೆ.
ಪಿ. ಲಂಕೇಶ್ ಅವರ ಪ್ರಸಿದ್ಧ ಅಂಕಣ ಬರಹಗಳ ಸಂಕಲನವೇ "ಟೀಕೆ-ಟಿಪ್ಪಣಿ" .
ಇದು ರಾಜಕೀಯ, ಸಮಾಜ, ಕ್ರೀಡೆ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತಾದ ತೀಕ್ಷ್ಣ ವಿಶ್ಲೇಷಣೆಗಳನ್ನು ಒಳಗೊಂಡಿದೆ. ಓದುಗರ ಆಸಕ್ತಿ ಕೆರಳಿಸುವ ಶೈಲಿಯಲ್ಲಿ, ಸುತ್ತಲಿನ ಬದುಕಿನ ವಾಸ್ತವಗಳನ್ನು ಲಂಕೇಶ್ ಅವರು ಈ ಕೃತಿಗಳಲ್ಲಿ ವಿವರಿಸಿದ್ದು, ಅಂಕಣ ಬರವಣಿಗೆಯಲ್ಲಿ ಹೊಸ ಭಾಷೆ ಮತ್ತು ಶೈಲಿಯನ್ನು ಪರಿಚಯಿಸಿದ್ದಾರೆ.
ಪಿ. ಲಂಕೇಶ್ ಅವರ ಪ್ರಸಿದ್ಧ ಅಂಕಣ ಬರಹಗಳ ಸಂಕಲನವೇ "ಟೀಕೆ-ಟಿಪ್ಪಣಿ" .
ಇದು ರಾಜಕೀಯ, ಸಮಾಜ, ಕ್ರೀಡೆ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತಾದ ತೀಕ್ಷ್ಣ ವಿಶ್ಲೇಷಣೆಗಳನ್ನು ಒಳಗೊಂಡಿದೆ. ಓದುಗರ ಆಸಕ್ತಿ ಕೆರಳಿಸುವ ಶೈಲಿಯಲ್ಲಿ, ಸುತ್ತಲಿನ ಬದುಕಿನ ವಾಸ್ತವಗಳನ್ನು ಲಂಕೇಶ್ ಅವರು ಈ ಕೃತಿಗಳಲ್ಲಿ ವಿವರಿಸಿದ್ದು, ಅಂಕಣ ಬರವಣಿಗೆಯಲ್ಲಿ ಹೊಸ ಭಾಷೆ ಮತ್ತು ಶೈಲಿಯನ್ನು ಪರಿಚಯಿಸಿದ್ದಾರೆ.
ಪಿ. ಲಂಕೇಶ್ ಅವರ ಪ್ರಸಿದ್ಧ ಅಂಕಣ ಬರಹಗಳ ಸಂಕಲನವೇ "ಟೀಕೆ-ಟಿಪ್ಪಣಿ" .
ಇದು ರಾಜಕೀಯ, ಸಮಾಜ, ಕ್ರೀಡೆ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತಾದ ತೀಕ್ಷ್ಣ ವಿಶ್ಲೇಷಣೆಗಳನ್ನು ಒಳಗೊಂಡಿದೆ. ಓದುಗರ ಆಸಕ್ತಿ ಕೆರಳಿಸುವ ಶೈಲಿಯಲ್ಲಿ, ಸುತ್ತಲಿನ ಬದುಕಿನ ವಾಸ್ತವಗಳನ್ನು ಲಂಕೇಶ್ ಅವರು ಈ ಕೃತಿಗಳಲ್ಲಿ ವಿವರಿಸಿದ್ದು, ಅಂಕಣ ಬರವಣಿಗೆಯಲ್ಲಿ ಹೊಸ ಭಾಷೆ ಮತ್ತು ಶೈಲಿಯನ್ನು ಪರಿಚಯಿಸಿದ್ದಾರೆ.
ಕಳ್ಬಟ್ಟಿ ಕಾಯ್ಸೋ ಕಳ್ಸೂಳೆಮಕ್ಳು ಮೈನ, ಆನಿ ಕಾಲಾಗಾಕಿ ಮೈಮೂಳೆ ಮುರ್ಸೋವರ್ಗೂ: ಈ ಹಳ್ಯಾಗ ನೆಮ್ದಿ ನೆಲ್ಸಾಕಿಲ್ಲ. ಯಾರ್ ಮನ್ಯಾಗು ಕತ್ಲು ಸತ್ತು ಬೆಳ್ಕು ಜಿನ್ಸಾಕಿಲ್ಲ. ಏಟೂ ಅಂತಾವ, ನಾ ಈ ಪಾಟಿ ಸಹಿಸ್ಕೊಂಡಿರ್ಲಿ ಯೋಳು. ಕೂಲಿ-ನಾಲಿ ಮಾಡಿ ರೊಕ್ಕಾ ತಂದಿದ್ದು ಈ ಬೇವರ್ಸಿ ಗಂಡನ್ನ ಗಂಟ್ಲಿಗೆ ಸಾರಾಯಿ ಸುರಿಯಾಕಲ್ಲ; ನೀ... ನೀನು ಪಸಂದಾಗಿ ವೋದಿ, ಈ...
Ateeta by Arjun Devaladakere (Author), Devaladakere Prakashana (Publisher)
Avalu : Baduku Kalisidavalu by Arjun Devaladakere (Author), Devaladakere Prakashana (Publisher)
'ಮಣ್ಣಿನ ಹಾಡು' ಕಾವ್ಯದ ವಿಶಿಷ್ಟತೆಯಿಂದಾಗಿ ಕನ್ನಡದ ಅಪೂರ್ವ ಹೆಸರಾಗುಳಿದ ಶ್ರೀಕೃಷ್ಣ ಆಲನಹಳ್ಳಿ ಕಾವ್ಯದಲ್ಲಿ ಮಾತ್ರವಲ್ಲದೆ ಸಣ್ಣಕತೆ, ಕಾದಂಬರಿ ವಿಸ್ತಾರದಲ್ಲೂ ತಮ್ಮನ್ನು ಒಳಗುಮಾಡಿಕೊಂಡಿದ್ದಾರೆ. ದಟ್ಟ ಅನುಭವ ಮತ್ತು ಸಮರ್ಥ ಅಭಿವ್ಯಕ್ತಿಯ ಫಲವಾಗಿರುವ 'ತಪ್ತ' ಕಥಾಸಂಕಲನ ಮತ್ತು 'ಕೌರ್ಯ' ಕಾದಂಬರಿಗಳು ಈ ಹೆಸರನ್ನು ಮತ್ತಷ್ಟು ಗಟ್ಟಿಯಾಗಿಸಬಲ್ಲ ಸತ್ವವನ್ನೊಳಗೊಂಡಿವೆ.
ಮಣ್ಣಿನ ಹಾಡಿನ ಮುನ್ನುಡಿಯಲ್ಲಿ ಕವಿ ಅಡಿಗರು- 'ಇಲ್ಲಿ ಮಿಡಿಯುತ್ತಿರುವುದು ನಿಜವಾದ...
ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ‘ದೀಡೆಕರೆ ಜಮೀನು’ ಪ್ರಥಮ ಕಥಾಸಂಕಲನ. ಎಂಟು ಕಥೆಗಳನ್ನೊಳಗೊಂಡಿರುವ ಈ ಸಂಕಲನದಲ್ಲಿ ಕೆಲವು ಕಾಲ ನಮ್ಮ ಮನಸ್ಸಿನಲ್ಲಿ ಉಳಿಯುವಂಥ ಹಾಗೂ ಮನಸ್ಸನ್ನು ಕಲಕುವಂಥ ಕಥೆಗಳಿವೆ ಎಂಬುದು ಗಮನಾರ್ಹ. ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಕಥೆಗಳು ಕನ್ನಡದಲ್ಲಿ ಅಚ್ಚರಿ ಹುಟ್ಟಿಸುವಷ್ಟು ತಾಜಾತನವನ್ನು ಹೊಂದಿವೆ. ಮುಂಬೈ ಕರ್ನಾಟಕದ ಗ್ರಾಮೀಣ ಪ್ರದೇಶದ ಬದುಕನ್ನು ದಾಖಲಿಸುವ ಪ್ರಯತ್ನ ಮಾಡುತ್ತವೆ. ಇಂಥ ಪ್ರಯತ್ನದಲ್ಲಿ ಕಥೆಗಾರರ...