Free Shipping Charge on Orders above ₹400

Shop Now

Showing 1 - 12 of 1534 result

Show :
ZERO TO Hero Sale -10%

    ರಶ್ಮಿ ಬನ್ಸಾಲ್

    PRINTED BOOKS
    Rs. 225.00Rs. 250.00
    Zen Vicharamarga Sale -10%

      ಪುಸ್ತಕ : ಝನ್ ವಿಚಾರ ಮಾರ್ಗ

      ಲೇಖಕರು : ಓಶೋ | osho
      ಅನುವಾದ : ಸುಮಾ ಗೋವಿಂದ್ ರಾಜ್ 
      ಮುಖ ಬೆಲೆ : 400

      “ಇದು ಸಮಯ, ಝನ್ ವಿಚಾರ ಮಾರ್ಗಕ್ಕೆ ಬೇಕಾದ ಪಕ್ವವಾದ ಸಮಯ. ಪಶ್ಚಿಮದ ಬುದ್ಧಿಜೀವಿಗಳು ಝನ್ ಪರಿಚಯ ಮಾಡಿಕೊಂಡರು,
      ಮತ್ತು ಝನ್ ಪ್ರೀತಿಯಲ್ಲಿಯೂ ಬಿದ್ದರು,
      ಆದರೆ ಅವರಿನ್ನೂ...

      PRINTED BOOKS
      Rs. 360.00Rs. 400.00
      Zen Charitre Tatva Chintane Sale -10%

        ಬೌದ್ಧ ಪರಂಪರೆಯಲ್ಲಿ ಝನ್ ಎಂದರೆ ಧ್ಯಾನ, ವಿಚಾರ ಮಾರ್ಗ, ಅರಿವು, ಜ್ಞಾನೋದಯ. ಸಾಧಾರಣ ಸಂಗತಿಗೂ ಅನುಭಾವಿಕತೆಯನ್ನು, ನಿತ್ಯದ ಕ್ರಿಯೆಯಲ್ಲಿ ಧ್ಯಾನದ ಸ್ಥಿತಿಯನ್ನು ಕಂಡುಕೊಳ್ಳುವುದೇ ಝನ್, ಝನ್‌ನ ಪ್ರೇರಕ ಶಕ್ತಿ ಒಂದೇ. ಒಬ್ಬ ಬುದ್ಧ ಆಗಬಹುದಾದರೆ ಎಲ್ಲರೂ ಬುದ್ದ ಆಗಬಹುದು. ಹಾಗೆಂದು ಬುದ್ಧನಾಗಲು ಝನ್ ಆಸಕ್ತರ್ಯಾರೂ ಬೋಧಿವೃಕ್ಷ ಹುಡುಕಿಕೊಂಡು ಹೋಗುವುದಿಲ್ಲ. ಆ ಕ್ಷಣದ ಸತ್ಯಕ್ಕೆ ತೆರೆದುಕೊಂಡು, ದಿನನಿತ್ಯದ...

        PRINTED BOOKS
        Rs. 315.00Rs. 350.00
        Yugadraṣṭa bhagat singh Soldout

          ಬಾಬು ಕೃಷ್ಣಮೂರ್ತಿ

          PRINTED BOOKS
          Rs. 405.00Rs. 450.00
          Yugadharma hagu sahitya darshana Sale -8%

            ಕೀರ್ತಿನಾಥ ಕುರ್ತಕೋಟಿ

            PRINTED BOOKS
            Rs. 390.00Rs. 425.00
            Yugada Kavi ( Bendre- Kuvempu Jagattina Sheetala Samara Sale -10%

              ಯುಗದ ಕವಿ
              ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರ
              ಲೇ : ರಾಜೇಂದ್ರ ಬಡಿಗೇರ್

              ರಾಜೇಂದ್ರ ಬಡಿಗೇರ್ ಅವರ ‘ಯುಗದ ಕವಿ’ ಸಂಗಾತ ಪುಸ್ತಕದ ಹೊಸ ಪ್ರಕಟಣೆ. ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರದ ವಾಗ್ವಾದವನ್ನು ನಿಷ್ಟುರವಾಗಿ ಈ ಕೃತಿ ಮಂಡಿಸುತ್ತದೆ.
              ಕನ್ನಡದ ಮಹತ್ವದ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಸುದೀರ್ಘವಾದ ಮುನ್ನುಡಿ ಬರೆದಿದ್ದಾರೆ.
              ಆ ಮುನ್ನಡಿಯ ಆಯ್ದ ಕೆಲ ಮಾತುಗಳು...

              PRINTED BOOKS
              Rs. 157.00Rs. 175.00
              YNK Unlimited Sale -10%

                ಸಂಪಾದಕರು : ಜೋಗಿ 

                 

                ಕಾವ್ಯ ಮತ್ತು ವಂಡರ್‌ನಂಥ ವಿಟ್ ಬರಹಗಳಿಂದ ವೈಎನ್‌ಕೆ ಕನ್ನಡ ಜನರನ್ನೇ ಗೆದ್ದರು. ಹೀಗೆ ಬರೆದರೆ ಕೇಳ್ತಾರೆ ಜನ ಇಲ್ಲವೇ ಇಂಥ ಪದ್ಯಕ್ಕೆ end...' ಎಂದು ಒಂದೆಡೆ ಅವರು ಹೇಳುವುದು ಇಂಥ ವಿನೋದ

                ಕಾವ್ಯಕ್ಕೂ ಒಂದು ಮಿತಿಯಿದೆ ಎಂಬುದನ್ನು
                ಸೂಚಿಸುವುದೇ ಆಗಿದೆ. ವೈಎನ್‌ಕೆ ಶೈಲಿಯನ್ನು
                ಅನುಸರಿಸಿ ಹತ್ತಾರು ನಕಲಿ ಶ್ಯಾಮರು ಹೊರಗೆ
                ...

                PRINTED BOOKS
                Rs. 225.00Rs. 250.00
                Yeshwanth Chittal Samagra Kathegalu Vol - 2 Sale -10%

                   ಸಮಗ್ರ ಕಥೆಗಳು ಭಾಗ 2 : ಯಶವಂತ ಚಿತ್ತಾಲ| Yeshwanth Chittal Samagra Kathegalu Vol - 2  ಲೇಖಕರು: ಯಶವಂತ ಚಿತ್ತಾಲ, Yeshwanth Chittal

                  PRINTED BOOKS
                  Rs. 630.00Rs. 699.00
                  Yeshwanth Chittal Samagra Kathegalu Vol - 1 Sale -10%

                     ಸಮಗ್ರ ಕಥೆಗಳು ಭಾಗ 1 : ಯಶವಂತ ಚಿತ್ತಾಲ| Yeshwanth Chittal Samagra Kathegalu Vol - 1  ಲೇಖಕರು: ಯಶವಂತ ಚಿತ್ತಾಲ, Yeshwanth Chittal

                    PRINTED BOOKS
                    Rs. 719.00Rs. 799.00
                    Yerilitada Dariyalli by Sudha Murty
                      Yekeyinda Aarambhisi | Start with Why (Kannada) Sale -10%

                        ಇಂಗ್ಲೀಷ್ ಆವೃತ್ತಿಯ ಹತ್ತು ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾದ Start With Why ಕೃತಿಯ ಅನುವಾದ , ಏಕೆಯಿಂದ ಆರಂಭಿಸಿ

                        ಮಹಾನಾಯಕರು ಪ್ರತಿಯೊಬ್ಬರನ್ನೂ ಕ್ರಿಯಾಶೀಲಾರಾಗಲು ಹೇಗೆ ಪ್ರೇರೇಪಿಸುವರು

                        PRINTED BOOKS
                        Rs. 269.00Rs. 299.00
                        Yayati ( Drama ) Sale -10%

                           ಯಯಾತಿ|Yayati (ನಾಟಕ)  ಲೇಖಕರು: ಗಿರೀಶ ಕಾರ್ನಾಡ, Girish Karnad

                          PRINTED BOOKS
                          Rs. 126.00Rs. 140.00
                          Translation missing: en.general.search.loading