Your cart is empty now.
ಪುಸ್ತಕ : ಝನ್ ವಿಚಾರ ಮಾರ್ಗ
ಬೌದ್ಧ ಪರಂಪರೆಯಲ್ಲಿ ಝನ್ ಎಂದರೆ ಧ್ಯಾನ, ವಿಚಾರ ಮಾರ್ಗ, ಅರಿವು, ಜ್ಞಾನೋದಯ. ಸಾಧಾರಣ ಸಂಗತಿಗೂ ಅನುಭಾವಿಕತೆಯನ್ನು, ನಿತ್ಯದ ಕ್ರಿಯೆಯಲ್ಲಿ ಧ್ಯಾನದ ಸ್ಥಿತಿಯನ್ನು ಕಂಡುಕೊಳ್ಳುವುದೇ ಝನ್, ಝನ್ನ ಪ್ರೇರಕ ಶಕ್ತಿ ಒಂದೇ. ಒಬ್ಬ ಬುದ್ಧ ಆಗಬಹುದಾದರೆ ಎಲ್ಲರೂ ಬುದ್ದ ಆಗಬಹುದು. ಹಾಗೆಂದು ಬುದ್ಧನಾಗಲು ಝನ್ ಆಸಕ್ತರ್ಯಾರೂ ಬೋಧಿವೃಕ್ಷ ಹುಡುಕಿಕೊಂಡು ಹೋಗುವುದಿಲ್ಲ. ಆ ಕ್ಷಣದ ಸತ್ಯಕ್ಕೆ ತೆರೆದುಕೊಂಡು, ದಿನನಿತ್ಯದ...
PRINTED BOOKS
ಯುಗದ ಕವಿ
ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರ
ಲೇ : ರಾಜೇಂದ್ರ ಬಡಿಗೇರ್
ರಾಜೇಂದ್ರ ಬಡಿಗೇರ್ ಅವರ ‘ಯುಗದ ಕವಿ’ ಸಂಗಾತ ಪುಸ್ತಕದ ಹೊಸ ಪ್ರಕಟಣೆ. ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರದ ವಾಗ್ವಾದವನ್ನು ನಿಷ್ಟುರವಾಗಿ ಈ ಕೃತಿ ಮಂಡಿಸುತ್ತದೆ.
ಕನ್ನಡದ ಮಹತ್ವದ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಸುದೀರ್ಘವಾದ ಮುನ್ನುಡಿ ಬರೆದಿದ್ದಾರೆ.
ಆ ಮುನ್ನಡಿಯ ಆಯ್ದ ಕೆಲ ಮಾತುಗಳು...
ಸಂಪಾದಕರು : ಜೋಗಿ
ಕಾವ್ಯ ಮತ್ತು ವಂಡರ್ನಂಥ ವಿಟ್ ಬರಹಗಳಿಂದ ವೈಎನ್ಕೆ ಕನ್ನಡ ಜನರನ್ನೇ ಗೆದ್ದರು. ಹೀಗೆ ಬರೆದರೆ ಕೇಳ್ತಾರೆ ಜನ ಇಲ್ಲವೇ ಇಂಥ ಪದ್ಯಕ್ಕೆ end...' ಎಂದು ಒಂದೆಡೆ ಅವರು ಹೇಳುವುದು ಇಂಥ ವಿನೋದ
ಸಮಗ್ರ ಕಥೆಗಳು ಭಾಗ 2 : ಯಶವಂತ ಚಿತ್ತಾಲ| Yeshwanth Chittal Samagra Kathegalu Vol - 2 ಲೇಖಕರು: ಯಶವಂತ ಚಿತ್ತಾಲ, Yeshwanth Chittal
PRINTED BOOKS
ಸಮಗ್ರ ಕಥೆಗಳು ಭಾಗ 1 : ಯಶವಂತ ಚಿತ್ತಾಲ| Yeshwanth Chittal Samagra Kathegalu Vol - 1 ಲೇಖಕರು: ಯಶವಂತ ಚಿತ್ತಾಲ, Yeshwanth Chittal
PRINTED BOOKS
ಏರುಘಟ್ಟದ ನಡಿಗೆ | Yerughattada Nadige ಲೇಖಕರು: ಪ್ರೊ. ಮಾಧವ ಗಾಡ್ಗೀಳ , Prof. Madhav Gadgil ಅನುವಾದಕರು: ನಾಗೇಶ ಹೆಗಡೆ, Nagesh Hegde
PRINTED BOOKS