Your cart is empty now.
ಅಘೋರಿಗಳ ನಡುವೆ|Aghorigala Naduve ಲೇಖಕರು: ಸುರೇಶ್ ಸೋಮಪುರ, Suresh Somapura ಅನುವಾದಕರು: ನಾಗರಾಜರಾವ್ ಎಂ ವಿ, Nagarajarao M v
ಸಂತೋಷಕುಮಾರ ಮೆಹೆಂದಳೆ
PRINTED BOOKS
ಲೇಖಕರು: ಮಲ್ಲಿಕಾರ್ಜುನಗೌಡ ತೂಲಹಳ್ಳಿ , Mallikarjunagouda Thulahalli
ಭೋಜನಗೌಡ ಪಿಎಸ್ಐ ಎದೆಗೆ ಕೈಯೊತ್ತಿ ಶಕ್ತಿಯಿದ್ದಷ್ಟು ಹಿಂದೆ ನೂಕಿದ. ರೋಷಗೊಂಡ...
PRINTED BOOKS
ಚಾಲ್ತಿಯಲ್ಲಿರುವ ಕಟ್ಟು ಕಥೆಗಳಲ್ಲಿ ಹೆಚ್ಚು ಕಡಿಮೆ ಮುಕ್ಕಾಲು ಪಾಲು ಕಥೆಗಳು ಪ್ರಾಣಿಗಳನ್ನು ಕುರಿತದ್ದಾಗಿವೆ, ಮತ್ತು ಈ ಮಾದರಿಯು, ಮೂಲ ಸ್ವರೂಪದ್ದೂ, ಹಾಗೂ, ಯಾವಾಗಲೂ ಬಹು ಜನಪ್ರಿಯವಾದದ್ದೂ ಆಗಿತ್ತೆನ್ನುವುದರಲ್ಲಿ ಯಾವ ಸಂಶಯವೂ ಇರಲಾರದು. ಇವುಗಳ ಪೈಕಿ ಎಲ್ಲೋ ಕೆಲವು ಮಾತ್ರ, ಸಸ್ಯವರ್ಗ, ಅಥವಾ ಸಮುದ್ರ, ನದಿಗಳು, ಸೂರ್ಯ, ಮಾರುತ - ಇತ್ಯಾದಿ ನೈಸರ್ಗಿಕ ವಿಷಯಗಳನ್ನು ಕುರಿತದ್ದಾಗಿವೆ. ದೇವತೆಗಳು...
PRINTED BOOKS
Tejaswi's bibliography consists of...
PRINTED BOOKSಲೇಖಕರು: ಸದ್ಗುರು ಜಗ್ಗಿ ವಾಸುದೇವ, Sadhguru Jaggi Vasudeva
PRINTED BOOKSಬುಡಕಟ್ಟು ಸಮುದಾಯಗಳು ತಮ್ಮ ಅಸ್ತಿತ್ವವನ್ನು ಅಥವಾ ಪರಂಪರೆಯನ್ನು ಕಳೆದುಕೊಳ್ಳದೆ ರಾಷ್ಟ್ರದ ಪ್ರಗತಿಯಲ್ಲಿ ಭಾಗವಹಿಸಲು ಸಮಾನ ಮತ್ತು ನ್ಯಾಯಯುತ ಸಮಾಜವನ್ನು ರಚಿಸಲು ಪ್ರಯತ್ನಿಸಬೇಕು ಎಂಬ ನೆಹರು ಅವರ ಆಶಯವನ್ನು ಈ ಅನುವಾದಿತ ಕೃತಿ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಈ ಪಠ್ಯವನ್ನು ಓದುವವರಿಗೆ ಬುಡಕಟ್ಟು ಸಮುದಾಯಗಳ ಭೂಮಿಯ ಹಕ್ಕುಗಳನ್ನು ಗುರುತಿಸಲು ಮತ್ತು ರಕ್ಷಿಸಲು ನೆಹರು ಪ್ರಬಲವಾಗಿ ಪ್ರತಿಪಾದಿಸಿದ್ದರು ಎಂಬುದು ಮನವರಿಕೆಯಾಗುತ್ತದೆ....
PRINTED BOOKS
‘ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ-4 ಸಣ್ಣಕಥೆ’ ಕೃತಿಯು ಜಿ.ಆರ್. ತಿಪ್ಪೇಸ್ವಾಮಿ ಅವರ ಸಣ್ಣಕಥಾಸಂಕಲನವಾಗಿದೆ. ಪ್ರತಿ ಕಾಲಘಟ್ಟದ ಕಥನ ಸ್ವರೂಪ, ಲಕ್ಷ್ಮಣ ಮತ್ತು ಧೋರಣೆಗಳನ್ನು ದಾಖಲೆ ನೀಡಿರುವ ‘ಸಣ್ಣಕತೆ’ ಇದಾಗಿದ್ದು, ಈ ಕೃತಿಯು 86 ಹಾವೇರಿಯ ಅಖಿಲ...
PRINTED BOOKS
ಆಧುನಿಕ ಭಾರತದ ಇತಿಹಾಸ ಕೃತಿಯು ಬ್ರಿಟಿಷ್ ಇಂಡಿಯಾ ಎಂದು ತಿಳಿಯಲಾಗಿದ್ದ ಪ್ರದೇಶದ ಅಧಿಕಾರಯುತ ಇತಿಹಾಸವನ್ನು ಸ್ಥೂಲವಾಗಿ ನಿರೂಪಿಸುತ್ತದೆ. ಕೃತಿಯ ಪಠ್ಯವು, ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಲೇಖಕರು ಮಾಡಿದ ಸಂಶೋಧನೆಯ ಫಲಿತಗಳು ಮತ್ತು ಅದೇ ಅವಧಿಯ ಖ್ಯಾತ ಇತಿಹಾಸಕಾರರ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ. ಇತಿಹಾಸದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿಯ...
PRINTED BOOKS