Your cart is empty now.
ಅಮೆರಿಕಾದಲ್ಲಿ ಗೊರೂರು|Americadalli Goruru ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
ಭಾವಋಷಿ ಅಂಬಿಕಾತನಯದತ್ತ (ದ.ರಾ. ಬೇಂದ್ರೆ) ಇವರ "ಒಲವೆ ನಮ್ಮ ಬದುಕು" ಒಂದು ಅಪೂರ್ವ
ಕವನಸಂಗ್ರಹ, ಒಲವಿನ ಸಿದ್ಧಾಂತವನ್ನು ದಶದರ್ಶನಗಳ ಮೂಲಕ ಬೇಂದ್ರೆ ಇಲ್ಲಿ ಅನಾವರಣಗೊಳಿಸಿದ್ದಾರೆ. ವಿಚಾರದಲ್ಲಿ ವಿವೇಕಕ್ಕೆ ಹೇಗೆ ಪ್ರಾಧಾನ್ಯವೋ ಹಾಗೆಯೇ ಪ್ರೀತಿಯಲ್ಲಿಯೂ ಒಂದು ಹೃದಯದ ವಿವೇಕ ಮೂಡಬೇಕಾಗುತ್ತದೆ ಎಂಬ ಬೇಂದ್ರೆ ಒಲವಿನ ಸೂತ್ರ ಇಲ್ಲಿ ಆವಿಷ್ಕಾರಗೊಂಡಿದೆ.
ಈ ಪ್ರಕಟಣೆಯ ವೈಶಿಷ್ಟ್ಯವೆಂದರೆ ಬೇಂದ್ರೆಯವರ ಒಲವಿನ ಗೀತೆಗಳಿಗೆ ವಿಶ್ವವಿಖ್ಯಾತ ಕಲಾವಿದ...
ಬೇಂದ್ರೆ ಎಂಬ ಹೆಸರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ದೊಡ್ಡ ಬೆರಗು. ಶಬ್ದ, ನಾದ, ಲಯ, ಛಂದ ಎಂಬ ನಾಲ್ಕು ತಂತ್ರ ಚತುರ್ಮುಖತೆಯಿಂದ ಕನ್ನಡ ಕಾವ್ಯವಾಹಿನಿಗೆ ಬೆಲೆಯುಳ್ಳ ಚಿರಕಾವ್ಯವನ್ನು ಕೊಟ್ಟ ಧೀಮಂತ ಕವಿ. ಇವರ ಕಾವ್ಯವನ್ನು ಓದಿ ನಾಡು ತಣಿದಿದೆ. ಕವಿಯ ಕಾವ್ಯ ವ್ಯಕ್ತಿತ್ವದ ಆಯಾಮ ಒಂದು ಮಜಲಾದರೆ, ಆತನ ಸಾಮಾಜಿಕ ವ್ಯಕ್ತಿತ್ವ ಮತ್ತೊಂದು ಮಜಲು....
PRINTED BOOKS
ಲೇಖಕರು : ಡಾ.ರಾವ್ ಸಾಹೇಬ್ ಕಸಬೆ , Dr. Rao Saheb Kasabe
ಅನುವಾದಕರು: ಚಂದ್ರಕಾಂತ ಪೋಕಳೆ, Chandrakanth Pokale
1960ರ ದಶಕದಲ್ಲಿ ಸಂಶೋಧನಾ ಪ್ರಬಂಧವಾಗಿ ಎಲಿನರ್ ಜೆಲಿಯಟ್ ಅವರು ಬರೆದ ಈ ಕೃತಿಯು ಹಲವು ಬಗೆಯಲ್ಲಿ ದಲಿತ ಅಧ್ಯಯನಗಳ ಬುನಾದಿಯಾಗಿದೆ. ಮಹಾರಾಷ್ಟ್ರದ ಮಹಾರ್ ಜನಾಂಗವು ಶಿಕ್ಷಣ, ಸಂಘಟನೆ ಹಾಗೂ ಹೋರಾಟಗಳ ಮೂಲಕ ತನ್ನನ್ನು ಒಂದು ರಾಜಕೀಯ ಶಕ್ತಿಯಾಗಿ ರೂಪಿಸಿಕೊಂಡ ಕಥನದ ಮೂಲಕ ಅಂಬೇಡ್ಕರ್ ಅವರ ಅಪ್ರತಿಮ ರಾಜಕೀಯ ಚಿಂತನೆ ಹಾಗೂ ಕ್ರಿಯಾಶೀಲತೆಯ ವಸ್ತುನಿಷ್ಠ ಅಧ್ಯಯನವಿದಾಗಿದೆ. ರಾಜಕೀಯ...
PRINTED BOOKS
ಮೊಗಳ್ಳಿ ಗಣೇಶ್
PRINTED BOOKS
ಅಂಬೇಡ್ಕರ್ ಭಾರತ’ ಲೇಖಕ ಎಚ್.ಟಿ. ಪೋತೆ ಅವರ ಕೃತಿ. ಇಲ್ಲಿ ಅಂಬೇಡ್ಕರ್ ಚಿಂತನೆ ಹಾಗೂ ಅವರ ಸಮಕಾಲೀನರ ಚಿಂತನೆಗಳನ್ನು ತೌಲನಿಕವಾಗಿ ಅಭ್ಯಾಸ ಮಾಡಲಾಗಿದೆ. ಅಂಬೇಡ್ಕರ್ ಪೂರ್ವ ಭಾರತ, ಅಂಬೇಡ್ಕರ್ ಭಾರತ ಹಾಗೂ ಅಂಬೇಡ್ಕರೋತ್ತರ ಭಾರತದ ಕುರಿತು ವ್ಯಾಪಕ ಚರ್ಚೆಗಳಿವೆ. ವ್ಯಾಪಕ ಓದು, ತರ್ಕ ಬದ್ಧ ಹಾಗೂ ವಸ್ತು ನಿಷ್ಠ ವಿಶ್ಲೇಷಣೆ, ನಿರರ್ಗಳವಾದ ಭಾಷಾ ಬಳಕೆ, ಗೊಂದಲ...
PRINTED BOOKS
ಅಲ್ಲಿ ಯಾರೂ ಇಲ್ಲ
ಡಾ. ಮೊಗಳ್ಳಿ ಗಣೇಶ್
PRINTED BOOKS
ವಚನ ಸಾಹಿತ್ಯದ ಶಿಖರಸೂರ್ಯ ಅಲ್ಲಮಪ್ರಭು ಬಸವಾದಿ ಪ್ರಮಥರು ಕಟ್ಟಿದ ಅನುಭವಮಂಟಪದ ಅಧ್ಯಕ್ಷರಾಗಿ, ಮೈಮ ಮೂರುತಿಯಾಗಿ ಶಿವಶರಣ ಸಮುದಾಯಕ್ಕೆ ಜ್ಞಾನಮಾರ್ಗವನ್ನು ತೋರಿದ ಶ್ರೇಷ್ಠ ತತ್ತ್ವಚಿಂತಕರಾಗಿದ್ದಾರೆ. ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ಅನುಭಾವ ಮೀಮಾಂಸೆಯನ್ನು ತೆರೆದು ತೋರಿಸಿದ ಅಲ್ಲಮಪ್ರಭು ವಚನಗಳ ಜಿಜ್ಞಾಸೆ ಮಧ್ಯಕಾಲೀನ ಸಾಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯದುದ್ದಕ್ಕೂ ಎಂಟು ಶತಮಾನಗಳ ಕಾಲ ಹರಿದು ಬಂದಿದೆ. ಅಲ್ಲಮ ವಚನಗಳ ಸಂಪಾದನೆ,...
PRINTED BOOKS