Your cart is empty now.
ಚರಿತ್ರೆಯಲ್ಲಿ ಹುದುಗಿಹೋದ ಅಂಶಗಳು ಬಹಳಷ್ಟಿದೆ ಭಾರತದ ಚರಿತ್ರೆಯ ಮಟ್ಟಿಗೆ ಈ ಮಾತು ಅನ್ನಷ್ಟು ಹೆಚ್ಚು ಅನ್ವಯವಾಗುತ್ತದೆ. ಕಾರಣವೇನೆಂದರೆ ಇತಿಹಾಸವನ್ನು ನಿರ್ಮಿಸಿದವರೇ ಇಲ್ಲಿ ಇತಿಹಾಸವನ್ನು ಬರೆಯಲಿಲ್ಲ. ಇತಿಹಾಸವನ್ನು ಬರೆದವರು ಅತಿಹಾಸ ನಿರ್ಮಿಸಿದವರ ಮೂಲಗಳಿಂದಲೇ ಬಂದವರಾಗಿದ್ದರೆ ಒಂದು ತೆರನಾಗಿರುತ್ತಿತ್ತು. ಅಥವಾ ಇಲ್ಲಿನ ಜನ ಸಮುದಾಯಗಳ ಬಗ್ಗೆ ವಸ್ತುನಿಷ್ಠ ನಿಲುವು ಹೊಂದಿದವರಾಗಿದ್ದರೂ ಒಂದು ತೆರನಾಗಿರುತ್ತಿತು. ಹಾಗಿರಲಿಲ್ಲವಾದ ಕಾರಣದಿಂದ ಇತಿಹಾಸದಲ್ಲಿ ಮನೆ...
* ಲೇಖಕರು: ಕೆ. ಸತ್ಯನಾರಾಯಣ
* ಪುಟಗಳು: 160
ವಾಸ್ತವವೆಂಬುದೇ ಇರುವುದಿಲ್ಲವೋ? ಇದ್ದರೂ ತಿಳಿಯುವುದಿಲ್ಲವೋ ಎದುರಿಗಿರುವುದು, ಕಣ್ಣಿಗೆ ಕಾಣುವುದು, ಕಾಣುವುದಷ್ಟು ಮಾತ್ರ ವಾಸ್ತವವೋ? ವಾಸ್ತವದ ಕತೆಯೇ ಹೀಗಿರುವಾಗ ಸತ್ಯವೆಂಬುದು ಕೂಡ ಸುಳ್ಳು ತಾನೇ? ವಾಸ್ತವದಲ್ಲಿ ನಮಗೆ ತಿಳಿಯುವುದು ನಮಗೆ ಬೇಕಾದಷ್ಟು ಮಾತ್ರ. ಹಾಗಾಗಿ, ನಾವು ತಿಳಿಯುವುದು, ಬರೆಯುವುದು, ಬದುಕುವುದು ಎಲ್ಲವೂ ಅವಾಸ್ತವ ಸ್ತರದಲ್ಲಿ ಮಾತ್ರ. ಹಾಗಿದ್ದರೂ ಈ ಅರೆವಾಸ್ತವಕ್ಕಾಗಿ...
ಕೊನೆ ಹೇಗೋ ಅರಿಯಲಾರೆ | Kone Hego Ariyalare
ಲೇಖಕರು: ನಾಗೇಶ್ ಕುಮಾರ್ ಸಿ ಎಸ್, Nagesh kumar C N
ಜನ ಭಾರತ | Jana Bharata
ಲೇಖಕರು: ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
ಓದಿದ್ದು ನೋಡಿದ್ದು|Odiddu Nodiddu
ಲೇಖಕರು: ವಿಕ್ರಮ ಹತ್ವಾರ,Vikram Hatwar
ಕದಡಿದ ಕೊಳವು ತಿಳಿಯಾಗಿರಲು | Kadadiya Kolavu Tiliyagiralu
ಲೇಖಕರು: ಸಂಧ್ಯಾರಾಣಿ ಎನ್, Sandhyarani N
ಆರ್ಯಾವರ್ತ|Aryavartha
ಲೇಖಕರು: ಉಷಾ ನರಸಿಂಹನ್, Usha Narasimhan
ಮಾಯೆಯೆಂಬುದು ಮಾಯೆಯಲ್ಲ | Mayeyenbudu Mayayalla
ಲೇಖಕರು: ಹಳೆಮನೆ ರಾಜಶೇಖರ , Halemane Rajashekhar
ಹೆಕ್ಕಿ ತಂದ ನೆನಪುಗಳು | Hekki Tanda Nenapugalu
ಲೇಖಕರು: ಗುರುರಾಜ ಕೋಡ್ಕಣಿ, ಯಲ್ಲಾಪುರ Gururaja Kodkani
'ಕನ್ನಡದ ಭಗವದ್ಗೀತೆ' ಎಂದೇ ಹೆಸರಾಗಿರುವ 'ಮರುಳಮುನಿಯನ ಕಗ್ಗ' ಯುಗದಕವಿ ಡಿವಿಜಿಯವರ ಮೇರು ಕೃತಿ. ಕನ್ನಡ ಸಾರಸ್ವತಲೋಕದ ಅಮರಕೃತಿ; ಯಾವುದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸರ್ವಾಂಗೀಣ ಸತ್ವವನ್ನು ಗರ್ಭಿಕರಿಸಿಕೊಂಡು ಒಡಮೂಡಿದರೆ, ಅದು ಕಾಲ ದೇಶಾದಿ ಗಡಿಗಳನ್ನು ಮೀರಬಹುದು, ಮಾನ್ಯರಿಂದ ಸಾಮಾನ್ಯರೆಲ್ಲರ ಮನಸೂರೆಗೊಳ್ಳಬಹುದು, ತನ್ಮೂಲಕ ಮನುಕುಲಕ್ಕೊಂದು ಕೈದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ...
ಬಾಬಾ ಸಾಹೇಬರು ತಮ್ಮ ಹಲವು ಕೃತಿಗಳ ಬರವಣಿಗೆಯ ಕೆಲಸವನ್ನು ಒಮ್ಮೆಗೆ ಕೈಗೆತ್ತಿಕೊಂಡಿದ್ದರು. 'ಬುದ್ಧ ಮತ್ತು ಆತನ ಉಪದೇಶ' (ಮುಂದೆ ಇದರ ಶೀರ್ಷಿಕೆಯನ್ನು 'ಬುದ್ಧ ಮತ್ತು ಧರ್ಮ' ಎಂದು ಬದಲಾಯಿಸಿದರು) ಕ್ಕೆ ಮೊದಲ ಆದ್ಯತೆ ಕೊಟ್ಟಿದ್ದರು. ಇದಲ್ಲದೇ 'ಬುದ್ಧ ಮತ್ತು ಕಾರ್ಲ್ಮಾರ್ಕ್ಸ್', 'ಪುರಾತನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ' ಹಾಗೂ 'ಹಿಂದೂ ಧರ್ಮದ ಒಗಟುಗಳು' ಹೀಗೆ ಹಲವು...
ಮಾನವ ಹಕ್ಕುಗಳು : ವಿಚಾರಗಳು ನಿಲುವುಗಳು ಚಿಂತಕರು|Manava Hakkugalu : Articles ಲೇಖಕರು: ನಾಗಮೋಹನದಾಸ್ ಹೆಚ್ ಎನ್, Nagamohanadas H N