Free Shipping Above ₹500 | COD available

Showing 1 - 12 of 2117 result

Show :
Namagondu Sose Beku Sale -10%

    * ಲೇಖಕರು: ಕೆ. ಸತ್ಯನಾರಾಯಣ
    * ಪುಟಗಳು: 160

    ವಾಸ್ತವವೆಂಬುದೇ ಇರುವುದಿಲ್ಲವೋ? ಇದ್ದರೂ ತಿಳಿಯುವುದಿಲ್ಲವೋ ಎದುರಿಗಿರುವುದು, ಕಣ್ಣಿಗೆ ಕಾಣುವುದು, ಕಾಣುವುದಷ್ಟು ಮಾತ್ರ ವಾಸ್ತವವೋ? ವಾಸ್ತವದ ಕತೆಯೇ ಹೀಗಿರುವಾಗ ಸತ್ಯವೆಂಬುದು ಕೂಡ ಸುಳ್ಳು ತಾನೇ? ವಾಸ್ತವದಲ್ಲಿ ನಮಗೆ ತಿಳಿಯುವುದು ನಮಗೆ ಬೇಕಾದಷ್ಟು ಮಾತ್ರ. ಹಾಗಾಗಿ, ನಾವು ತಿಳಿಯುವುದು, ಬರೆಯುವುದು, ಬದುಕುವುದು ಎಲ್ಲವೂ ಅವಾಸ್ತವ ಸ್ತರದಲ್ಲಿ ಮಾತ್ರ. ಹಾಗಿದ್ದರೂ ಈ ಅರೆವಾಸ್ತವಕ್ಕಾಗಿ...

    Kone Hego Ariyalare Sale -10%

      ಕೊನೆ ಹೇಗೋ ಅರಿಯಲಾರೆ | Kone Hego Ariyalare
      ಲೇಖಕರು: ನಾಗೇಶ್ ಕುಮಾರ್ ಸಿ ಎಸ್, Nagesh kumar C N

      Jana Bharata Sale -10%
        Rs. 265.00Rs. 295.00

        ಜನ ಭಾರತ | Jana Bharata
        ಲೇಖಕರು: ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S

        Odiddu Nodiddu Sale -10%
          Rs. 108.00Rs. 120.00

          ಓದಿದ್ದು ನೋಡಿದ್ದು|Odiddu Nodiddu
          ಲೇಖಕರು: ವಿಕ್ರಮ ಹತ್ವಾರ,Vikram Hatwar

          Kadadiya Kolavu Tiliyagiralu Sale -10%

            ಕದಡಿದ ಕೊಳವು ತಿಳಿಯಾಗಿರಲು | Kadadiya Kolavu Tiliyagiralu
            ಲೇಖಕರು: ಸಂಧ್ಯಾರಾಣಿ ಎನ್, Sandhyarani N

            Aryavartha Sale -10%
              Rs. 405.00Rs. 450.00

              ಆರ್ಯಾವರ್ತ|Aryavartha
              ಲೇಖಕರು: ಉಷಾ ನರಸಿಂಹನ್, Usha Narasimhan

              Mayeyenbudu Mayayalla Sale -10%

                ಮಾಯೆಯೆಂಬುದು ಮಾಯೆಯಲ್ಲ | Mayeyenbudu Mayayalla
                ಲೇಖಕರು: ಹಳೆಮನೆ ರಾಜಶೇಖರ , Halemane Rajashekhar

                Hekki Tanda Nenapugalu Sale -10%

                  ಹೆಕ್ಕಿ ತಂದ ನೆನಪುಗಳು | Hekki Tanda Nenapugalu
                  ಲೇಖಕರು: ಗುರುರಾಜ ಕೋಡ್ಕಣಿ, ಯಲ್ಲಾಪುರ Gururaja Kodkani

                  DVG avara Marulamuniyana Kagga Sale -10%

                    'ಕನ್ನಡದ ಭಗವದ್ಗೀತೆ' ಎಂದೇ ಹೆಸರಾಗಿರುವ 'ಮರುಳಮುನಿಯನ ಕಗ್ಗ' ಯುಗದಕವಿ ಡಿವಿಜಿಯವರ ಮೇರು ಕೃತಿ. ಕನ್ನಡ ಸಾರಸ್ವತಲೋಕದ ಅಮರಕೃತಿ; ಯಾವುದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸರ್ವಾಂಗೀಣ ಸತ್ವವನ್ನು ಗರ್ಭಿಕರಿಸಿಕೊಂಡು ಒಡಮೂಡಿದರೆ, ಅದು ಕಾಲ ದೇಶಾದಿ ಗಡಿಗಳನ್ನು ಮೀರಬಹುದು, ಮಾನ್ಯರಿಂದ ಸಾಮಾನ್ಯರೆಲ್ಲರ ಮನಸೂರೆಗೊಳ್ಳಬಹುದು, ತನ್ಮೂಲಕ ಮನುಕುಲಕ್ಕೊಂದು ಕೈದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ...

                    Rattu Kandante Ambedkarara Koneya Dinagalu Sale -8%

                      ಬಾಬಾ ಸಾಹೇಬರು ತಮ್ಮ ಹಲವು ಕೃತಿಗಳ ಬರವಣಿಗೆಯ ಕೆಲಸವನ್ನು ಒಮ್ಮೆಗೆ ಕೈಗೆತ್ತಿಕೊಂಡಿದ್ದರು. 'ಬುದ್ಧ ಮತ್ತು ಆತನ ಉಪದೇಶ' (ಮುಂದೆ ಇದರ ಶೀರ್ಷಿಕೆಯನ್ನು 'ಬುದ್ಧ ಮತ್ತು ಧರ್ಮ' ಎಂದು ಬದಲಾಯಿಸಿದರು) ಕ್ಕೆ ಮೊದಲ ಆದ್ಯತೆ ಕೊಟ್ಟಿದ್ದರು. ಇದಲ್ಲದೇ 'ಬುದ್ಧ ಮತ್ತು ಕಾರ್ಲ್ಮಾರ್ಕ್ಸ್', 'ಪುರಾತನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ' ಹಾಗೂ 'ಹಿಂದೂ ಧರ್ಮದ ಒಗಟುಗಳು' ಹೀಗೆ ಹಲವು...

                      Manava Hakkugalu : Articles Sale -10%

                        ಮಾನವ ಹಕ್ಕುಗಳು : ವಿಚಾರಗಳು ನಿಲುವುಗಳು ಚಿಂತಕರು|Manava Hakkugalu : Articles ಲೇಖಕರು: ನಾಗಮೋಹನದಾಸ್ ಹೆಚ್ ಎನ್, Nagamohanadas H N

                        Mystery Of Maarikatte Sale -10%

                          ಫೈಲಿನೊಳಗಿದ್ದ ಡಾಕ್ಯೂಮೆಂಟ್ ಗಳ ಕಡೆಗೆ ಗಮನಹರಿಸುತ್ತಾ, ತನ್ನ ಕೈಯಲ್ಲಿದ್ದ ಉರಿವ ಸಿಗರೇಟನ್ನು ನೆಲಕ್ಕೆಸೆದು ನಂತರ ಅದನ್ನು ಕಾಲಿನಿಂದ ಹೊಸಕಿ ಹಾಕಿ, ಇನ್ನೇನು ಜೇಬಿನೊಳಗಿನಿಂದ ಹೊಸ ಸಿಗರೇಟನ್ನು ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಅವನೆದುರಿಗಿದ್ದ ದೇವಸ್ಥಾನದ ಗರ್ಭಗುಡಿಯಿಂದ ಸದ್ದೊಂದು ಹೊರಹೊಮ್ಮಿದಂತಾಯಿತು. ಯಾರೋ ಕೂಗಿಕೊಂಡಂತಹ ಸದ್ದು!!

                          ತಕ್ಷಣವೇ ಆ ಸದ್ದಿಗೆ ಪ್ರತಿಕ್ರಿಯಿಸುತ್ತಾ “ಇನ್ನಿಗೆ ಹೇಳೆ, ಈ ಟೈಮಲ್ಲಿ ಪೂಜೆ ಗೀಜೆ ಬೇಡ ಅಂತ....