Your cart is empty now.
ಚಂದ ಚಂದ ನನ್ ಹೆಂಡ್ತಿ' ಎಂದು ಚಂದವಾಗಿ ಚಂದನವನಕ್ಕೆ ಕಾಲಿಟ್ಟವರು ಪ್ರಮೋದ್ ಮರವಂತೆ.
ಕಾಂತಾರ ಚಿತ್ರದ 'ಸಿಂಗಾರ ಸಿರಿಯೇ', 'ಇನ್ನೂನು ಬೇಕಾಗಿದೆ', 'ಪರಿಚಯವಾದೆ', 'ನಾ ನಿನಗೆ ನೀ ನನಗೆ' ಇತ್ಯಾದಿ, ಇವರ ಜನಪ್ರಿಯ ಗೀತೆಗಳು.
ಸದ್ಯ ಚಿತ್ರರಂಗದ ಮುಂಚೂಣಿ ಸಾಹಿತಿಗಳಲ್ಲಿ ಒಬ್ಬರಾಗಿ 400ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಹಾಗೆ 5 ಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ.
ಟ್ಯೂನುಗಳಿಗೆ...
PRINTED BOOKS
ನಜರಿಗೆ ಸಿಕ್ಕ ಕಥೆಗಳು
ಮುನವ್ವರ್ ಅವರ ಕಥೆಗಳು ಬದುಕೆನ್ನುವ ಬೃಹತ್ ರಚನೆಯ ಪುಟ್ಟ ಮಿನಿಯೇಚರ್ ಮಾದರಿಯಂತೆ ಭಾಸವಾಗುತ್ತವೆ. ಪ್ರತಿದಿನ ಅಷ್ಟೇಟಾಗುತ್ತಲೇ ಇರುವ, ತನ್ನ ಕೋಡಿಂಗನ್ನು ತಾನೇ ಬರೆದುಕೊಳ್ಳುತ್ತ ದಿನಕ್ಕೊಂದು ವರ್ಷನ್ನಿನಲ್ಲಿ ಬಿಡುಗಡೆಯಾಗುವ ಸ್ವತಂತ್ರ ಸಾಫ್ಟ್ ವೇರಿನಂಥಾ ನಮ್ಮಿ ಸಮಾಜದ ಪ್ರವಾಹದಿಂದ ಬಗ್ಗಿಸಿಕೊಂಡ ಇಷ್ಟೇ ಇಷ್ಟು ಬೊಗಸೆ ನೀರಿನಂತೆ ಅವುಗಳು. ಕಾಣುವುದು ಬೊಗಸೆಯಷ್ಟೇ ಆದರೂ ಅದು ಇಡೀ...
PRINTED BOOKS
ಡಾ ಅಂಬೇಡ್ಕರ್ ಸಹವಾಸದಲ್ಲಿ ಕೃತಿಯು ಡಾ. ಸವಿತಾ ಭೀಮರಾಮ್ ಅಂಬೇಡ್ಕರ್ ಅವರ ಆತ್ಮಕಥನವಾಗಿದೆ. ಈ ಆತ್ಮಕಥನವನ್ನು ಅನಿಲ ಹೊಸಮನಿ ಅವರು ಅನುವಾದಿಸಿದ್ದಾರೆ.
PRINTED BOOKS
About the Book: Same as Ever
From Morgan Housel, author of The Psychology of Money, timeless lessons about what never changes in a changing world.
If you traveled in time to 500 years in the past or to 500 years...
PRINTED BOOKS
ಉಪನಿಷತ್ ಭಾವಧಾರೆ
Upanishat Bhavadhare - 620 by Somanathananda (Author), Sri Ramakrishna Ashrama (Publisher)
ಬುದ್ದನನ್ನು ಅರಿಯಲು ಎರಡು ಮಾರ್ಗಗಳು: ಒಂದು, ಬೌದ್ಧ ತತ್ತ್ವಗಳ ಮೂಲಕ ಅರಿಯುವುದು; ಮತ್ತೊಂದು. ಬುದ್ಧನ ಬದುಕನ್ನು ತಿಳಿಯುವುದು. ಮೊದಲ ಮಾರ್ಗ ಪಂಡಿತವರ್ಗದ್ದು, ಮೀಮಾಂಸಕರದು. ಬುದ್ಧನನ್ನು ಆತನ ಬದುಕಿನ ಘಟನಾವಳಿಗಳ ಮೂಲಕ...
PRINTED BOOKS
Avaravara Bhaavakke by Prakash Rai (Author), Sawanna Enterprises (Publisher)
PRINTED BOOKS