Your cart is empty now.
ಇದು ಅಶ್ನೀರ್ ಗ್ರೋವರ್ ಅವರ ಅನಿಯಂತ್ರಿತ ಕಥೆ-ಸ್ಟಾರ್ಟ್-ಅಪ್ ಇಂಡಿಯಾದ ನೆಚ್ಚಿನ ಮತ್ತು ತಪ್ಪಾಗಿ ಅರ್ಥೈಸಲ್ಪಟ್ಟ ಪೋಸ್ಟರ್ ಬಾಯ್.
ಕಚ್ಚಾ, ಅದರ ಪ್ರಾಮಾಣಿಕತೆಯಲ್ಲಿ ಕರುಳು ಹಿಂಡುವ ಮತ್ತು ಸಂಪೂರ್ಣವಾಗಿ ಹೃದಯದಿಂದ, ಇದು ಅತ್ಯುತ್ತಮವಾದ ಕಥೆ ಹೇಳುವಿಕೆಯಾಗಿದೆ.
ದೆಹಲಿಯ ಮಾಲ್ವಿಯಾ ನಗರದಲ್ಲಿ 'ನಿರಾಶ್ರಿತರ' ಟ್ಯಾಗ್ ಹೊಂದಿರುವ ಚಿಕ್ಕ ಹುಡುಗನೊಬ್ಬ ಭಾರತ-ಐಐಟಿ ದೆಹಲಿಯಲ್ಲಿ ಶೈಕ್ಷಣಿಕ ಉತ್ಕೃಷ್ಟತೆಯ ಉತ್ತುಂಗದಲ್ಲಿ ರ್ಯಾಂಕ್-ಹೋಲ್ಡರ್...
painted books
ಹೆಚ್ ಜಿ ರಾಧಾದೇವಿ ಅವರ ಅಪೂರ್ವ ಬಳುವಳಿ ಕನಸಿನ ಕಣ್ಮಣಿ ಮತ್ತು ವಿಜಯದ ಮೆಟ್ಟಿಲು. ಮೂರು ಸಂಯುಕ್ತ ಸಾಮಾಜಿಕ ಕಾದಂಬರಿಗಳು
ಹೆಚ್ ಜಿ ರಾಧಾದೇವಿ ಅವರ ಎರಡು ಕಾದಂಬರಿಗಳು ಬದುಕಿನ ಸಿಹಿಜೇನು ಮತ್ತು ಮನಸ್ಸಿನ ಕಣ್ಣು
ರಜನಿ ಬಗ್ಗೆ ಯಾರಾದರೂ ವಸ್ತುನಿಷ್ಠವಾಗಿ ಬರೆಯಬಲ್ಲರು ಅಂದರೆ, ಅದು ಅಶೋಕ್ ಅವರಿಗೆ ಮಾತ್ರ ಸಾಧ್ಯವಾಗುವಂಥದ್ದು. ರಜನಿ ಅವರ ಕಷ್ಟದ ದಿನಗಳಿಂದ ಸೂಪರ್ ಸ್ಟಾರ್ ಆಗಿ ಬೆಳೆದ ಪರಿಯನ್ನು ಕಣ್ಣಾರೆ ಕಂಡವರು. ಕಂಡುಂಡು ಮೆರೆದವರು. ಹಾಗಾಗಿ ಗೆಳೆಯನ ಜೊತೆಗಿನ ಅಪರೂಪದ ಭಾವನೆಗಳನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಅಶೋಕ್.
ನಿಮಗೆಲ್ಲಾ ಆನೆಯ ಕಥೆ ಗೊತ್ತಿರುತ್ತದೆ ಎಂದು ಭಾವಿಸುವೆ. ಒಂದು ಮರಿ ಆನೆಯ ಕಾಲಿಗೆ ಸರಪಳಿಯನ್ನು ಬಿಗಿದು ಮರಕ್ಕೆ ಕಟ್ಟಿಹಾಕುತ್ತಾರೆ. ಅದು ಬಿಡಿಸಿಕೊಳ್ಳಲು ಹಲವು ಪ್ರಯತ್ನ ಮಾಡುತ್ತದೆ, ಅದರಲ್ಲಿ ವಿಫಲವಾಗುತ್ತದೆ. ಸಮಯ ಕಳೆಯುತ್ತದೆ.
ಆನೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ಅದೇ ಮರಕ್ಕೆ, ಅದೇ ಸರಪಳಿಯಲ್ಲಿ ಆನೆಯನ್ನು ಬಂಧಿಸಿ ಇಡಲಾಗಿದೆ. ಆನೆ ಮನಸ್ಸು ಮಾಡಿದರೆ ಮರವನ್ನೇ ಕಿತ್ತು ಬಿಸಾಡಬಹುದು....
ಕರ್ನಾಟಕ ಸಂಗೀತ ದರ್ಪಣ ಹಂತ 1-5
ಕಿರಿಯ ಹಂತದಿಂದ ವಿದ್ವತ್ ಹಂತದವರೆಗೆ
printed books
ತನ್ನ ಬದುಕನ್ನು ತಾನೇ ಬದುಕಬೇಕು. ತನ್ನ ಅನುಭವಗಳ ಶಿಲುಬೆಯ ಭಾರವನ್ನು ಬಾಳಿನುದ್ದಕ್ಕೂ ತಾನೇ ಹೊರಬೇಕು. ತನ್ನ ಜೀವನದ ರೀತಿನಿಯಮಗಳನ್ನು, ಮೌಲ್ಯಗಳನ್ನು ತನ್ನ ಇರುವಿಕೆಯೇ ನಿಶ್ಚಯಿಸಬಲ್ಲುದೇ ಹೊರತು,ವರದಿಂದ ಎರವಲು ತಂದ ಮೌಲ್ಯಗಳು ತನಗೆ ಸಾಲವು ಎಂಬ ಪ್ರಶ್ನೆಯುಳ್ಳ, ಬಹುಷಃ ಕನ್ನಡದ ಮೊತ್ತಮೊದಲಿನ ವಿಶಿಷ್ಟ ಕಾದಂಬರಿ 'ಮುಕ್ತಿ'
ಕಾದ೦ಬರಿಯ ಕೇಂದ್ರವ್ಯಕ್ತಿ ಗೌರೀಶ, ತನಗೆ ಬಂದ ಪ್ರಚಂಡ ಅನುಭವಗಳಿಂದ, ರೂಪ...
printed booksಭಾರತದ ಭೂಪಟದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇರುವ ರೀತಿಯೇ ವಿಚಿತ್ರ. ಜೇನುಹುಟ್ಟಿನಂತೆ ಇಳಿಬಿದ್ದಿರುವ ಅದರ ಮೂರುಕಡೆ ಆಕಾಶವನ್ನೇ ಕಿತ್ತು ತಿಂದು ಹಾಸಿದಂತಿರುವ ನೀಲಕಡಲು, ಇದರೊಳಗೆ ಮಕ್ಕಳಾಟದ ಕಲ್ಲ ಹರಳುಗಳಂತೆ ಸಾವಿರ ಕಿ.ಮೀ. ಉದ್ದಕ್ಕೆ ಚೆಲ್ಲಿಕೊಂಡಿರುವ ಮಣ್ಣದಿಬ್ಬಗಳು. ಅಪಾರ ಜಲರಾಶಿಯಲ್ಲಿ, ಒಂದು ಭಾರೀ ಅಲೆ ಎದ್ದುಬಂದರೆ ಮುಳುಗಿಬಿಡುವಂತೆ ತೋರುವ ಇವು ಕರಗದೆ ಹೇಗಾದರೂ ಉಳಿದಿವೆಯೋ...
PRINTED BOOKSಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ ಎನ್ನುತ್ತಲೇ ಕದಳಿ ಹೊಕ್ಕು ಬಂದೆ ಎನ್ನುವ ಪ್ರವಾಸ ಪ್ರಿಯ ರಹಮತ್ ತರೀಕೆರೆಯವರ ಶ್ರೀಶೈಲದ ಪ್ರವಾಸವೇ ಇಲ್ಲಿನ ಮೊಟ್ಟ ಮೊದಲ ಲೇಖನ. ಮುಂದೆ ಇವರು ಸುತ್ತಿದ್ದು ವಿವಿಧ ದಿಕ್ಕುಗಳನ್ನು. ಇವರ ಆಸಕ್ತಿಯ ಬೆಟ್ಟ-ಕಾಡು-ಹಳ್ಳಿಗಳನ್ನು ಬಾವುಲರ ಬಂಗಾಲ, ನವಾಬರ ಲಖನೋ, ಹಿಮಾಲಯದ ಮಲಾನಾ, ಲಕ್ಷದ್ವೀಪಗಳು, ತೇಜಸ್ವಿಯವರ ಕಾಫಿ ತೋಟ, ಇವರ...
PRINTED BOOKS
ನೆನಪಿನ ಒರತೆ’ ಎಚ್.ಎಸ್. ವೆಂಕಟೇಶಮೂರ್ತಿ ಅವರ ಸಾಹಿತ್ಯ ಕೇಂದ್ರಿತ ಆತ್ಮಕಥೆಯಾಗಿದೆ. ಅಂಜನಾ ಹೆಗಡೆ ಕೃತಿಯನ್ನು ನಿರೂಪಿಸಿದ್ದಾರೆ. ಎಚ್ಚೆಸ್ವಿ ಅವರ ವೈಯುಕ್ತಿಕ ಜೀವನದ ಹಲವಾರು ಸಂಗತಿಗಳು ಅವರ ‘ಅನಾತ್ಮ ಕಥನ’ದಲ್ಲಿ ಈಗಾಗಲೇ ಮನೋಜ್ಞವಾಗಿ ನಿರೂಪಣೆಗೊಂಡಿವೆ. ‘ನೆನಪಿನ ಒರತೆ’ಯಲ್ಲಿ ಅವರು ತಮ್ಮ ಸಾಹಿತ್ಯಿಕ ಜೀವನದ ಸ್ಮರಣೀಯ ಮೈಲುಗಲ್ಲುಗಳನ್ನು ಅತ್ಯಂತ ವಿನಯ ಮತ್ತು ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ. ತಾವು ಎದುರಿಸಿದ ಪ್ರತಿರೋಧಗಳನ್ನು,...
ವಿಯೆಟ್ನಾಮ್ ಕ್ರಾಂತಿಯ ವೀರೋಚಿತ ನಾಯಕಿ ನುಯೆನ್ ಥೀ ಬಿನ್. ಆ ಮಹಾನ್ ಕ್ರಾಂತಿಯ `ಕಿಚ್ಚು ಮತ್ತು ಕುಸುಮ’ ಎಂದೇ ಈಕೆ ಪ್ರಸಿದ್ಧಳು. ಸಮಾಜದ ಕೆಳಹಂತದಿಂದ ಬಂದ ದಿಟ್ಟ ಹೋರಾಟಗಾರ್ತಿ. ಈಕೆಯದೊಂದು ಸಾಹಸಮಯ ಬದುಕು. ಶತ್ರುಗಳ ಬಿಗಿ-ಹಿಡಿತಗಳಿಂದ ತಪ್ಪಿಸಿಕೊಂಡು ಹೊರಬಂದ ಹಲವಾರು ದೃಷ್ಟಾಂತಗಳು ರೋಚಕಮಯವಾಗಿವೆ. ಬಿನ್ ಅವಳನ್ನು ಹಲವಾರು ಬಾರಿ ಸೆರೆಹಿಡಿಯಲಾಯಿತು. ಜೈಲುವಾಸ ಅನುಭವಿಸಬೇಕಾಯಿತು. ಚಿತ್ರಹಿಂಸೆಗೊಳಗಾದಳು. ಆದರೆ...
Printed booksHi there, How can help you?
Help
How can we help?
Once you have placed your order, we will send you a confirmation email to track the status of your order.
Once your order is shipped we will send you another email along with the link to track your order.
Or, you can track the status of your order from your "order history" section on your account page on the website.
We can only change orders that have not been processed for shipping yet.
To make changes to your order, please reach out to support by submitting your request via "contact us" form.
Contact Us
What question do you have?
Track Order
Track your placed order location