Free Shipping Charge on Orders above ₹300

Shop Now

Sahitya Srujanasheelate Mattu Naanu Sale -10%
Rs. 180.00Rs. 200.00
Vendor: Beetle Book Shop
Availability: 2 left in stock

ಯಶವಂತ ಚಿತ್ತಾಲರ ಈ ಪ್ರಬಂಧಸಂಕಲನ ಒಂದು ಅಪೂರ್ವ ಕೃತಿ. ಸೃಜನಶೀಲ ಲೇಖಕನೊಬ್ಬ, ತನ್ನ ಅನುಭವಪ್ರಪಂಚದೊಡನೆ ಮುಖಾಮುಖಿ ನಿಂತ ಕ್ಷಣಗಳನ್ನು ಅತ್ಯಂತ ಅಪ್ತ ರೀತಿಯಲ್ಲಿ ದಾಖಲಿಸುವ ಇಲ್ಲಿಯ ಲೇಖನಗಳು ಚಿತ್ತಾಲರ ಜೀವನ ದರ್ಶನಕ್ಕೊಂದು ಪ್ರಣಾಆಕೆಯಾಗಿದೆ. ಸಾಹಿತ್ಯಕೃತಿಗೆ ಪ್ರೇರಣೆಯಾದ ಸೃಷ್ಟಕ್ರಿಯೆಯ ಜೀವಸೆಲೆಗಳನ್ನು ಪರೀಕ್ಷಿಸುವ, ಅದರ ಕಾರಣಪರಂಪರೆಯನ್ನು ವಿಶ್ಲೇಷಿಸಿ ನೋಡುವ ಚಿತ್ತಾಲರಿಗೆ ಮಾತ್ರ ಸಾಧ್ಯವೆನ್ನಿಸುವ ಇಲ್ಲಿನ ಬರಹಗಳು ದಿಗ್ಧಂಧನಗೊಂಡ ಇಂದಿನ ಮನುಷ್ಯನ ಸ್ಥಿತಿಯನ್ನು ಮನಸ್ಸಿಗೆ ತಟ್ಟುವಂತೆ ನಿರೂಪಿಸುತ್ತವೆ. ಈ ಸಂಗ್ರಹದ ಮೊದಲ ಭಾಗದ ಲೇಖನಗಳು ಚಿತ್ತಾಲರ ಕಥಾಸಾಹಿತ್ಯದ ಮೂಲ ಚೀಜಗಳನ್ನು ಹುಡುಕುವುದರಿಂದ ಅವು ಸಣ್ಣ ಕಥೆಗಳೇನೋ ಎನ್ನುವಷ್ಟು ಸಹಜವಾಗಿ ಓದಿಸಿಕೊಳ್ಳುತ್ತವೆ. ಹಾಗೆ ನೋಡಿದರೆ ಅವು ಪ್ರಬಂಧರೂಪದ ಕಥೆಗಳೇ ಸರಿ; ಅಥವಾ, ಚಿತ್ತಾಲರೇ ಹೇಳುವಂತೆ 'ಕಥೆಯಂಥ' ಪ್ರಬಂಧಗಳು, ಸಮಾಜಶಾಸ್ತ್ರ, ಮಾನವಶಾಸ್ತ್ರ, ಇತಿಹಾಸ, ಪುರಾಣ ಹೀಗೆ ಅನೇಕ ಕ್ಷೇತ್ರಗಳ ಜ್ಞಾನದ ಬೆಳಕಿನಲ್ಲ ಚಿತ್ತಾಲರು ತಮ್ಮ ಅನುಭವವನ್ನು ಪರಿಶೀಅಸುವ ರೀತಿ ಅನನ್ಯವಾದದ್ದು. ಕಥೆಗಾರರಾಗಿ, ಕಾದಂಬಲಿಕಾರರಾಗಿ ಪ್ರಖ್ಯಾತರಾಗಿರುವ ಚಿತ್ತಾಲರ ಆರೋಗ್ಯಕರ ಧೋರಣೆಗಆಗೂ ಇಲ್ಲ ಕಾರಣಗಳು ಸಿಕ್ಕುತ್ತವೆ. ಇಲ್ಲಿಯ ಪ್ರತಿಯೊಂದು ಪ್ರಬಂಧದ ಹಿಂದೆ ಸಂವೇದನಾಶೀಲ ಮನಸ್ತಿದೆ. ಚಿಕಿತ್ಸಕ ಬುದ್ಧಿಯಿದೆ. ಸಮಸ್ಯೆಗಳನ್ನು ಬಿಡಿಸಿ ನೋಡುವ ವಿಚಾರಶಕ್ತಿಯಿದೆ. ಮಾನವೀಯ ಜಗತ್ತಿಗಾಗಿ ಕರೆ ಕೊಡುವ ಕಳಕಆಯಿದೆ. ಎಲ್ಲಕ್ಕೂ ಮಿಗಿಲಾಗಿ ಚಿತ್ತಾಲತನವಿದೆ.

Categories:

Guaranteed safe checkout

Sahitya Srujanasheelate Mattu Naanu
- +

ಯಶವಂತ ಚಿತ್ತಾಲರ ಈ ಪ್ರಬಂಧಸಂಕಲನ ಒಂದು ಅಪೂರ್ವ ಕೃತಿ. ಸೃಜನಶೀಲ ಲೇಖಕನೊಬ್ಬ, ತನ್ನ ಅನುಭವಪ್ರಪಂಚದೊಡನೆ ಮುಖಾಮುಖಿ ನಿಂತ ಕ್ಷಣಗಳನ್ನು ಅತ್ಯಂತ ಅಪ್ತ ರೀತಿಯಲ್ಲಿ ದಾಖಲಿಸುವ ಇಲ್ಲಿಯ ಲೇಖನಗಳು ಚಿತ್ತಾಲರ ಜೀವನ ದರ್ಶನಕ್ಕೊಂದು ಪ್ರಣಾಆಕೆಯಾಗಿದೆ. ಸಾಹಿತ್ಯಕೃತಿಗೆ ಪ್ರೇರಣೆಯಾದ ಸೃಷ್ಟಕ್ರಿಯೆಯ ಜೀವಸೆಲೆಗಳನ್ನು ಪರೀಕ್ಷಿಸುವ, ಅದರ ಕಾರಣಪರಂಪರೆಯನ್ನು ವಿಶ್ಲೇಷಿಸಿ ನೋಡುವ ಚಿತ್ತಾಲರಿಗೆ ಮಾತ್ರ ಸಾಧ್ಯವೆನ್ನಿಸುವ ಇಲ್ಲಿನ ಬರಹಗಳು ದಿಗ್ಧಂಧನಗೊಂಡ ಇಂದಿನ ಮನುಷ್ಯನ ಸ್ಥಿತಿಯನ್ನು ಮನಸ್ಸಿಗೆ ತಟ್ಟುವಂತೆ ನಿರೂಪಿಸುತ್ತವೆ. ಈ ಸಂಗ್ರಹದ ಮೊದಲ ಭಾಗದ ಲೇಖನಗಳು ಚಿತ್ತಾಲರ ಕಥಾಸಾಹಿತ್ಯದ ಮೂಲ ಚೀಜಗಳನ್ನು ಹುಡುಕುವುದರಿಂದ ಅವು ಸಣ್ಣ ಕಥೆಗಳೇನೋ ಎನ್ನುವಷ್ಟು ಸಹಜವಾಗಿ ಓದಿಸಿಕೊಳ್ಳುತ್ತವೆ. ಹಾಗೆ ನೋಡಿದರೆ ಅವು ಪ್ರಬಂಧರೂಪದ ಕಥೆಗಳೇ ಸರಿ; ಅಥವಾ, ಚಿತ್ತಾಲರೇ ಹೇಳುವಂತೆ 'ಕಥೆಯಂಥ' ಪ್ರಬಂಧಗಳು, ಸಮಾಜಶಾಸ್ತ್ರ, ಮಾನವಶಾಸ್ತ್ರ, ಇತಿಹಾಸ, ಪುರಾಣ ಹೀಗೆ ಅನೇಕ ಕ್ಷೇತ್ರಗಳ ಜ್ಞಾನದ ಬೆಳಕಿನಲ್ಲ ಚಿತ್ತಾಲರು ತಮ್ಮ ಅನುಭವವನ್ನು ಪರಿಶೀಅಸುವ ರೀತಿ ಅನನ್ಯವಾದದ್ದು. ಕಥೆಗಾರರಾಗಿ, ಕಾದಂಬಲಿಕಾರರಾಗಿ ಪ್ರಖ್ಯಾತರಾಗಿರುವ ಚಿತ್ತಾಲರ ಆರೋಗ್ಯಕರ ಧೋರಣೆಗಆಗೂ ಇಲ್ಲ ಕಾರಣಗಳು ಸಿಕ್ಕುತ್ತವೆ. ಇಲ್ಲಿಯ ಪ್ರತಿಯೊಂದು ಪ್ರಬಂಧದ ಹಿಂದೆ ಸಂವೇದನಾಶೀಲ ಮನಸ್ತಿದೆ. ಚಿಕಿತ್ಸಕ ಬುದ್ಧಿಯಿದೆ. ಸಮಸ್ಯೆಗಳನ್ನು ಬಿಡಿಸಿ ನೋಡುವ ವಿಚಾರಶಕ್ತಿಯಿದೆ. ಮಾನವೀಯ ಜಗತ್ತಿಗಾಗಿ ಕರೆ ಕೊಡುವ ಕಳಕಆಯಿದೆ. ಎಲ್ಲಕ್ಕೂ ಮಿಗಿಲಾಗಿ ಚಿತ್ತಾಲತನವಿದೆ.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading