Your cart is empty now.
ಹಿರಿಯ ಲೇಖಕ-ಚಿಂತಕ ಪಿ.ವಿ. ನಂಜರಾಜ ಅರಸು ಅವರು ರಚಿಸಿದ ‘ ಕೃತಿ-ಟೀಪೂ, ಮಾನ್ಯತೆ ಸಿಗದ ಸುಲ್ತಾನ್ ಅಂದು: ಇಂದು’ ಮೈಸೂರು ಹುಲಿ ಎಂದೇ ಖ್ಯಾತಿಯ ಟಿಪ್ಪುವಿನ ಆಡಳಿತ ವೈಖರಿ, ಉತ್ತಮ ಕಾರ್ಯ ಕೈಗೊಂಡಿದ್ದರೂ ಅಪಚಾರ ಎಸಗುವ ಟೀಕೆಗಳು, ವಾಸ್ತವ ಸಂಗತಿಗಳು, ಸೃಷ್ಟಿಸಿದ ಸುಳ್ಳುಗಳು ಇತ್ಯಾದಿ ಸಂಗತಿಗಳನ್ನು ಇತಿಹಾಸದ ಸಾಕ್ಷ್ಯಾಧಾರಗಳನ್ನು ಆಧರಿಸಿ ಬರೆದ ಅಧ್ಯಯನಪೂರ್ಣ ಕೃತಿ ಇದು. ಟಿಪ್ಪುವಿನ ಇತಿಹಾಸದತ್ತ ಮರುಚಿಂತನೆಯ ಅಗತ್ಯವನ್ನು ಈ ಕೃತಿ ಪ್ರತಿಪಾದಿಸುತ್ತದೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.