Your cart is empty now.
ಪಂಡಿತ್ ರಾಜೀವ್ ತಾರಾನಾಥ್ ಕುರಿತ ಲೇಖನಗಳು
ನಾವೇನೂ ಬುದ್ಧರಲ್ಲ, ಆದ್ರೆ ಬುದ್ಧತನ ನಮ್ಮಲ್ಲಿ ಸ್ವಲ್ಪ ಇರಬೇಕು. ನಾವ್ಯಾರೂ ಅಶೋಕರಲ್ಲ. ಆದರೆ ಅಶೋಕತನ ಇರಬೇಕು. ಅದೇ ನಮ್ಮನ್ನು ಮನುಷ್ಯರಾಗಿ ಮಾಡೋದು.
ನಮ್ಮ ಸಂಗೀತ ಮೂಲತಃ ಅಂತರ್ಮುಖಿ ಸ್ವರೂಪದ್ದು. ಶುದ್ಧಷ್ಟರದ ಸಿದ್ದಿಯೇ ನಮ್ಮ ಸಂಗೀತದ ಧೈಯ. ಒಬ್ಬ ಸರೋದ್ ಬಾರಿಸುವಾಗ ಯಾವ ಅನುಭವದ ಸೃಷ್ಟಿಕ್ರಿಯೆಯಲ್ಲಿ ತೊಡಗುತ್ತಾನೆ? ಸಂಗೀತದ ಮೂಲಕ ಬೇರೊಂದು ಪ್ರಜ್ಞಾಸ್ತರದಲ್ಲಿ ಅನುಭವವನ್ನು ಸೃಷ್ಟಿಸಲಿಕ್ಕಲ್ಲ. ಸ್ವರವನ್ನು ಅದರ ಶುದ್ಧಸ್ಥಿತಿಯಲ್ಲಿ ಸೆರೆಹಿಡಿದಾಗ ಸಿಗುವ ಆತ್ಮಾನಂದಕ್ಕಾಗಿ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.