Free Shipping Charge on Orders above ₹400

Shop Now

Avala Kaalu Soladirali ( Poems) Soldout
Rs. 90.00
Vendor: BEETLE BOOK SHOP
Type: PRINTED BOOKS
Availability: 0 left in stock

ನೀವು ಬೇರುಬಿಟ್ಟ ನೆಲ, ಬದುಕುತ್ತಿರುವ ಬದುಕು ಯಾವುದೂ ನಿಮ್ಮದಲ್ಲ' ಎನ್ನುತ್ತಿರುವ ಬಹುಸಂಖ್ಯಾತರ ದನಿಗಳು ತೀವ್ರವಾಗುತ್ತಿರುವ ಹೊತ್ತಿನಲ್ಲಿ ಈ ನೆಲ-ಜನ-ಮನದೊಂದಿಗೆ ಬೆರೆತು ಅಸ್ತಿತ್ವ ರೂಪಿಸಿಕೊಂಡ ಕವಿಗೆ `ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು' ಎಂದು ಬೇಡುವುದಲ್ಲದೇ ಬೇರೆ ಮಾರ್ಗವಿದೆಯೇ?
'ಇಲ್ಲಿ ತುರುಸಿನ ಸ್ಪರ್ಧೆಯಿರುವುದು/ ಬಡ ಅಮ್ಮಂದಿರ ಮಡಿಲು/ ಬರಿದು ಗೊಳಿಸುವುದರಲ್ಲಿ ಮಾತ್ರ' ಎಂದು ಅರ್ಥ ಮಾಡಿಕೊಂಡ ನಂತರ ಈ ಕವಿಗೆ ನವಿರು ರೇಷಿಮೆ ಭಾವಗಳನ್ನು ತನ್ನ ಕವಿತೆಯ ಸಾಲುಗಳಲ್ಲಿ ತರಲು ಶತ ಪ್ರಯತ್ನ ಮಾಡಿದರೂ ಸಾಧ್ಯವೇ?


ಮನುಷ್ಯತ್ವದ ಬೇರುಗಳು ಅಲುಗಾಡುತ್ತಿರುವ ಸಮಾಜದಲ್ಲಿ ನೋಯುವವರು-ಬೇಯುವವರು, ಅವಮಾನ, ಸಂಕಷ್ಟ ಎದುರಿಸುವವರು ಇಲ್ಲಿನ ಸೂಕ್ಷ್ಮ ಸಂವೇದನೆಯ ಜೀವಗಳು. ಫಾತಿಮಾ ಕವಿತೆಗಳನ್ನು ಕಟ್ಟರುವುದು ಈ ಸಂವೇದನೆಯಿಂದಲೇ. ಆದ್ದರಿಂದಲೇ ಇಲ್ಲನ ನವಿರು ರೇಷಿಮೆ ಭಾವ ಆಳಕ್ತಿಆಯುತ್ತಾ ಇರಿಯ ತೊಡಗುತ್ತವೆ. ಈ ಇರಿತ ಎಷ್ಟು ತೀವ್ರವಾಗಿದೆ ಎಂದರೆ ಮತ್ತೆ ಮತ್ತೆ ಈ ರೀತಿಯ ಇರಿತಕ್ಕೊಳಗಾದ ಕವಿ ಮನುಷ್ಯತ್ವದ ಇಬ್ಬನಿಯನ್ನು ಎಲ್ಲರ ಮನದಲ್ಲೂ ಅರಆಸಲು ತನ್ನ ಸಾಲುಗಳನ್ನೇ ಹತಾರವಾಗಿ ಮಾಡಿಕೊಳ್ಳುವಷ್ಟು..


'ಚಂಡಿ ಚಾಮುಂಡಿ ಭದ್ರಕಾಆ/ ಫಾತಿಮಾ ಖತೀಜಾ ಆಷಾ/ಬೆತ್ತಹೆಮ್ಮಿನ ಮೇರಿ/ಅಷ್ಟೇಕ ನನ್ನೂರಿನ ಅಬ್ಬಕ್ಕ ಪಕ್ಕದ ಚೆನ್ನಮ್ಮ/ ದೂರದ ರಝಿಯಾ, ಲಕ್ಷ್ಮಿಯರು/ ಬೆನ್ನ ಹಿಂದಿಂದ/ ತಿವಿಯುತ್ತಿರುವಂತ ದಟ್ಟ ಅನುಭವ' ಇವರೆಲ್ಲರನ್ನು ಬೆನ್ನಿಗಿಟ್ಟುಕೊಂಡು ಆ ಬಲದ ಮೇಲೆ ತನ್ನ ಸೃಜನಾತ್ಮಕವಾದ ಹೋರಾಟ ಕಟ್ಟುತ್ತಿರುವ ಫಾತಿಮಾಳ ಆಗ್ರಹ “ಅವಳ ಕಾಲು ಸೋಲದಿರಲಿ ಎಂದೆಂದಿಗೂ...


ಅಕ್ಷತಾ ಹುಂಚದಕಟ್ಟೆ

Click here to be notified by email when this product becomes available.

Guaranteed safe checkout

Avala Kaalu Soladirali ( Poems)

ನೀವು ಬೇರುಬಿಟ್ಟ ನೆಲ, ಬದುಕುತ್ತಿರುವ ಬದುಕು ಯಾವುದೂ ನಿಮ್ಮದಲ್ಲ' ಎನ್ನುತ್ತಿರುವ ಬಹುಸಂಖ್ಯಾತರ ದನಿಗಳು ತೀವ್ರವಾಗುತ್ತಿರುವ ಹೊತ್ತಿನಲ್ಲಿ ಈ ನೆಲ-ಜನ-ಮನದೊಂದಿಗೆ ಬೆರೆತು ಅಸ್ತಿತ್ವ ರೂಪಿಸಿಕೊಂಡ ಕವಿಗೆ `ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು' ಎಂದು ಬೇಡುವುದಲ್ಲದೇ ಬೇರೆ ಮಾರ್ಗವಿದೆಯೇ?
'ಇಲ್ಲಿ ತುರುಸಿನ ಸ್ಪರ್ಧೆಯಿರುವುದು/ ಬಡ ಅಮ್ಮಂದಿರ ಮಡಿಲು/ ಬರಿದು ಗೊಳಿಸುವುದರಲ್ಲಿ ಮಾತ್ರ' ಎಂದು ಅರ್ಥ ಮಾಡಿಕೊಂಡ ನಂತರ ಈ ಕವಿಗೆ ನವಿರು ರೇಷಿಮೆ ಭಾವಗಳನ್ನು ತನ್ನ ಕವಿತೆಯ ಸಾಲುಗಳಲ್ಲಿ ತರಲು ಶತ ಪ್ರಯತ್ನ ಮಾಡಿದರೂ ಸಾಧ್ಯವೇ?


ಮನುಷ್ಯತ್ವದ ಬೇರುಗಳು ಅಲುಗಾಡುತ್ತಿರುವ ಸಮಾಜದಲ್ಲಿ ನೋಯುವವರು-ಬೇಯುವವರು, ಅವಮಾನ, ಸಂಕಷ್ಟ ಎದುರಿಸುವವರು ಇಲ್ಲಿನ ಸೂಕ್ಷ್ಮ ಸಂವೇದನೆಯ ಜೀವಗಳು. ಫಾತಿಮಾ ಕವಿತೆಗಳನ್ನು ಕಟ್ಟರುವುದು ಈ ಸಂವೇದನೆಯಿಂದಲೇ. ಆದ್ದರಿಂದಲೇ ಇಲ್ಲನ ನವಿರು ರೇಷಿಮೆ ಭಾವ ಆಳಕ್ತಿಆಯುತ್ತಾ ಇರಿಯ ತೊಡಗುತ್ತವೆ. ಈ ಇರಿತ ಎಷ್ಟು ತೀವ್ರವಾಗಿದೆ ಎಂದರೆ ಮತ್ತೆ ಮತ್ತೆ ಈ ರೀತಿಯ ಇರಿತಕ್ಕೊಳಗಾದ ಕವಿ ಮನುಷ್ಯತ್ವದ ಇಬ್ಬನಿಯನ್ನು ಎಲ್ಲರ ಮನದಲ್ಲೂ ಅರಆಸಲು ತನ್ನ ಸಾಲುಗಳನ್ನೇ ಹತಾರವಾಗಿ ಮಾಡಿಕೊಳ್ಳುವಷ್ಟು..


'ಚಂಡಿ ಚಾಮುಂಡಿ ಭದ್ರಕಾಆ/ ಫಾತಿಮಾ ಖತೀಜಾ ಆಷಾ/ಬೆತ್ತಹೆಮ್ಮಿನ ಮೇರಿ/ಅಷ್ಟೇಕ ನನ್ನೂರಿನ ಅಬ್ಬಕ್ಕ ಪಕ್ಕದ ಚೆನ್ನಮ್ಮ/ ದೂರದ ರಝಿಯಾ, ಲಕ್ಷ್ಮಿಯರು/ ಬೆನ್ನ ಹಿಂದಿಂದ/ ತಿವಿಯುತ್ತಿರುವಂತ ದಟ್ಟ ಅನುಭವ' ಇವರೆಲ್ಲರನ್ನು ಬೆನ್ನಿಗಿಟ್ಟುಕೊಂಡು ಆ ಬಲದ ಮೇಲೆ ತನ್ನ ಸೃಜನಾತ್ಮಕವಾದ ಹೋರಾಟ ಕಟ್ಟುತ್ತಿರುವ ಫಾತಿಮಾಳ ಆಗ್ರಹ “ಅವಳ ಕಾಲು ಸೋಲದಿರಲಿ ಎಂದೆಂದಿಗೂ...


ಅಕ್ಷತಾ ಹುಂಚದಕಟ್ಟೆ

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading