Free Shipping Charge on Orders above ₹300

Shop Now

Gramaayana ( part 1&2 ) Sale -10%
Rs. 450.00Rs. 500.00
Vendor: BEETLE BOOK SHOP
Type: PRINTED BOOKS
Availability: 8 left in stock

ತಮ್ಮ ಪ್ರಥಮ ಕೃತಿ “ಕಾಡಿನ ಸಂತ - ತೇಜಸ್ವಿ” (ಹಲವಾರು ತಿಂಗಳುಗಳ ಕಾಲ ಟಾಪ್ ಟೆನ್ ಪಟ್ಟಿಯಲ್ಲಿದ್ದ ಪುಸ್ತಕಕ್ಕೆ 2011ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಧನಂಜಯ ಜೀವಾಳರ ಈ ವರೆಗಿನ ಬದುಕಿನ ಅನುಭವಗಳ ಅಕ್ಷರರೂಪ ಈಗ ಕಥಾ ಸಂಕಲನವಾಗಿ ನಮ್ಮ ಕೈಯ್ಯಲ್ಲಿದೆ.

ಬರಹ, ಛಾಯಾಗ್ರಹಣ, ಜೀವವೈವಿಧ್ಯ, ಚಿತ್ರರಚನೆ, ಚಾರಣ, ರಂಗಭೂಮಿ, ಕ್ರೀಡೆ, ಉಪನ್ಯಾಸ, ಸಂಘಟನೆ, ಕೃಷಿ, ಸಮುದಾಯದ ಸೇವೆ ಹೀಗೆ ಹತ್ತು ಹಲವು ಚಟುವಟಿ-ಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಜೀವಾಳರು ತಮ್ಮ ಬರಹಗಳ ವಸ್ತು ವಿಷಯ, ಭಾಷಾ ಪ್ರಯೋಗ ಹಾಗೂ ನಿರೂಪಣೆಯ ಮೂಲಕ ಓದುಗರಿಗೆ ನವಿರಾದ ಅನುಭೂತಿ ನೀಡುತ್ತಾರೆ.

ಸುತ್ತಲಿನ ಸಮಾಜವನ್ನು ತಮ್ಮದೇ ಆದ ವಿಬಿನ್ನ ದೃಷ್ಟಿಕೋನದಿಂದ ಗ್ರಹಿಸುವ, ಅವಲೋಕಿಸುವ ಹಾಗೂ ವಿಶ್ಲೇಷಿಸುವ ಲೇಖಕರು ಈ “ಗ್ರಾಮಾಯಣ” ಕೃತಿಯಲ್ಲಿ ನಮ್ಮೆಲ್ಲರ ಸುತ್ತಲಿನ ಬದುಕಿನ ಮತ್ತೊಂದು ಆಯಾಮವನ್ನು ಅನಾವರಣಗೊಳಿಸಿ ತಮ್ಮದೇ ಆದ ಸೂಕ್ಷ್ಮ - ಸ್ವಾರಸ್ಯಕರ ನಿರೂಪಣೆಯ ಮೂಲಕ ಓದುಗರನ್ನು ಹೌದಲ್ವೇ? ಎನ್ನುವಂತೆ ಆಲೋಚನೆಗೆ ಹಚ್ಚುತ್ತಾರೆ.

- ಪ್ರಕಾಶಕ

Guaranteed safe checkout

Gramaayana ( part 1&2 )
- +

ತಮ್ಮ ಪ್ರಥಮ ಕೃತಿ “ಕಾಡಿನ ಸಂತ - ತೇಜಸ್ವಿ” (ಹಲವಾರು ತಿಂಗಳುಗಳ ಕಾಲ ಟಾಪ್ ಟೆನ್ ಪಟ್ಟಿಯಲ್ಲಿದ್ದ ಪುಸ್ತಕಕ್ಕೆ 2011ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಧನಂಜಯ ಜೀವಾಳರ ಈ ವರೆಗಿನ ಬದುಕಿನ ಅನುಭವಗಳ ಅಕ್ಷರರೂಪ ಈಗ ಕಥಾ ಸಂಕಲನವಾಗಿ ನಮ್ಮ ಕೈಯ್ಯಲ್ಲಿದೆ.

ಬರಹ, ಛಾಯಾಗ್ರಹಣ, ಜೀವವೈವಿಧ್ಯ, ಚಿತ್ರರಚನೆ, ಚಾರಣ, ರಂಗಭೂಮಿ, ಕ್ರೀಡೆ, ಉಪನ್ಯಾಸ, ಸಂಘಟನೆ, ಕೃಷಿ, ಸಮುದಾಯದ ಸೇವೆ ಹೀಗೆ ಹತ್ತು ಹಲವು ಚಟುವಟಿ-ಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಜೀವಾಳರು ತಮ್ಮ ಬರಹಗಳ ವಸ್ತು ವಿಷಯ, ಭಾಷಾ ಪ್ರಯೋಗ ಹಾಗೂ ನಿರೂಪಣೆಯ ಮೂಲಕ ಓದುಗರಿಗೆ ನವಿರಾದ ಅನುಭೂತಿ ನೀಡುತ್ತಾರೆ.

ಸುತ್ತಲಿನ ಸಮಾಜವನ್ನು ತಮ್ಮದೇ ಆದ ವಿಬಿನ್ನ ದೃಷ್ಟಿಕೋನದಿಂದ ಗ್ರಹಿಸುವ, ಅವಲೋಕಿಸುವ ಹಾಗೂ ವಿಶ್ಲೇಷಿಸುವ ಲೇಖಕರು ಈ “ಗ್ರಾಮಾಯಣ” ಕೃತಿಯಲ್ಲಿ ನಮ್ಮೆಲ್ಲರ ಸುತ್ತಲಿನ ಬದುಕಿನ ಮತ್ತೊಂದು ಆಯಾಮವನ್ನು ಅನಾವರಣಗೊಳಿಸಿ ತಮ್ಮದೇ ಆದ ಸೂಕ್ಷ್ಮ - ಸ್ವಾರಸ್ಯಕರ ನಿರೂಪಣೆಯ ಮೂಲಕ ಓದುಗರನ್ನು ಹೌದಲ್ವೇ? ಎನ್ನುವಂತೆ ಆಲೋಚನೆಗೆ ಹಚ್ಚುತ್ತಾರೆ.

- ಪ್ರಕಾಶಕ

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading