Your cart is empty now.
Free Shipping Charge on Orders above ₹500. COD available
ನಮ್ಮ ಜೀವನದಲ್ಲಿ ಯಶಸ್ಸು ಸಾಽಸಲು ಅನೇಕ ಸಾಧನಗಳಿವೆ. ಅವುಗಳಲ್ಲಿ ಮುಖ್ಯವಾದವನ್ನು ಡಾ. ಯಂಡಮೂರಿ ವೀರೇಂದ್ರನಾಥ್ ನಮಗೆ ತಿಳಿಯಹೇಳಿದ್ದಾರೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ತಾಪತ್ರಯ ಕಡಿಮೆ ಮಾಡಿಕೊಳ್ಳಲು ಸಭ್ಯ ವರ್ತನೆಯನ್ನು ಬೆಳೆಸಿಕೊಳ್ಳಲು ಖಿನ್ನತೆಯಿಂದ ಹೊರಬೀಳಲು ನಮ್ಮ ಅಂತಃಶಕ್ತಿಯನ್ನು ಅರಿತುಕೊಳ್ಳಲು ಸೋಲಿನ ಭಯವನ್ನು ಕಳೆದುಕೊಳ್ಳಲು... ಗೆಲ್ಲುವವರ ಗುಣಗಳಾವುವು? ಇಂತಹ ಇನ್ನೂ ಅನೇಕ ವ್ಯಕ್ತಿತ್ವ ವಿಕಸನ ಪಾಠಗಳನ್ನು ಅವರ ಅನೇಕ ಅನುಭವಗಳ ಮೂಲಕ, ಪ್ರಸಕ್ತ ಕಥೆಗಳ ಮೂಲಕ ವಿವರಿಸುತ್ತಾರೆ ಡಾ. ಯಂಡಮೂರಿ. ಮನುಷ್ಯನ ಜೀವನ ಸುಗಮವಾಗಿ ಸಾಗಲು ಅತ್ಯುತ್ತಮ ಸಲಕರಣೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.