Free Shipping Above ₹500 | COD available

Nishedha ( Chundoorina Nettara Kathe ) Novel Sale -12%
Rs. 347.00Rs. 395.00
Vendor: Beetle Book Shop
Type: PRINTED BOOKS
Availability: 15 left in stock

ನಿಷೇಧ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳ ನೋವುಗಳನ್ನು, ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಹೆಚ್.ನಾಗಸಂದ್ರದ ಜಮೀನುದಾರರ ಮನೆಯಲ್ಲಿ ಅತ್ಯಂತ ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದ ನೂರಾರು ಜೀತದಾಳುಗಳ ಬಿಡುಗಡೆ ಹಾಗೂ ‘ಜೀತ ಬೇಡ-ಶಾಲೆ ಬೇಕು’, ‘ಹೆಂಡ ಬೇಡ-ಭೂಮಿ ಬೇಕು’ ಎಂಬ ಘೋಷವಾಕ್ಯದಡಿಯಲ್ಲಿ ನಡೆದ ಭೂ ಹೋರಾಟದಲ್ಲಿ ಸ್ವತಃ ಅನುಭವಿಸಿದ್ದೇನೆ.

ಕಾದಂಬರಿಯಲ್ಲಿ ಅಕ್ಷರಸ್ಥ ‘ಯುವಕರ ಸಂಘ’ ಅತ್ಯಂತ ಜಾಗರೂಕತೆಯಿಂದ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿರುವುದು ಎದ್ದು ಕಾಣುತ್ತದೆ. ಹಟ್ಟಿಯಲ್ಲಿ ಅರಿವು ತುಂಬಲು ಅವರು ಪಟ್ಟಪಾಡು, ಅವರ ಗಟ್ಟಿತನ, ಬೆದರಿಕೆಗಳಿಗೆ ಜಗ್ಗದೆ ಎದುರಿಸಿದ ಸವಾಲುಗಳು, ಪೊಲೀಸ್ ಅಧಿಕಾರಿಗಳು, ವಕೀಲರು, ನ್ಯಾಯಾಲಯಗಳಿಗೆ ಸಂಪರ್ಕ ಸೇತುವೆಯಾದ ರೀತಿ, ಪ್ರತಿ ಹಂತದಲ್ಲೂ ಸಾಕ್ಷಿಗಳಲ್ಲಿ ಆತ್ಮಸ್ಥೈರ್ಯ, ಜಾಗೃತಿ ಮೂಡಿಸುತ್ತಾ ಅವರನ್ನು ಕಣ್‌ರೆಪ್ಪೆಯಂತೆ ಪ್ರಾಣದ ಹಂಗು ತೊರೆದು ಕಾಪಾಡಿದ ರೀತಿ ಓದುಗನನ್ನು ದಂಗುಬಡಿಸುತ್ತದೆ. ಇದರಲ್ಲಿ ಕಾರ್ಯಕರ್ತರಿಗೆ, ಸಂಘಟಕರಿಗೆ, ಚಳುವಳಿಕಾರರಿಗೆ ನೂರಾರು ಕಲಿಕೆಯ ಪಾಠಗಳಿವೆ.  

ನಲ್ಲೂರಿ ರುಕ್ಮಿಣಿಯವರು ಬರೆದ ತೆಲುಗಿನ ‘ನಿಷಿಧ’ ಕಾದಂಬರಿಯನ್ನು, ‘ನಿಷೇಧ’ ಹೆಸರಿನಲ್ಲಿ ಅತ್ಯಂತ ಸರಳವಾಗಿ, ಎಲ್ಲಾ ಕನ್ನಡ ಓದುಗರಿಗೂ ಸುಲಭವಾಗಿ ಅರ್ಥವಾಗುವಂತೆ ನಗರಗೆರೆ ರಮೇಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

- ಹ.ಮಾ.ರಾಮಚಂದ್ರ

(ಮುನ್ನುಡಿಯಿಂದ)

 

Guaranteed safe checkout

Nishedha ( Chundoorina Nettara Kathe ) Novel
- +

ನಿಷೇಧ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳ ನೋವುಗಳನ್ನು, ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಹೆಚ್.ನಾಗಸಂದ್ರದ ಜಮೀನುದಾರರ ಮನೆಯಲ್ಲಿ ಅತ್ಯಂತ ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದ ನೂರಾರು ಜೀತದಾಳುಗಳ ಬಿಡುಗಡೆ ಹಾಗೂ ‘ಜೀತ ಬೇಡ-ಶಾಲೆ ಬೇಕು’, ‘ಹೆಂಡ ಬೇಡ-ಭೂಮಿ ಬೇಕು’ ಎಂಬ ಘೋಷವಾಕ್ಯದಡಿಯಲ್ಲಿ ನಡೆದ ಭೂ ಹೋರಾಟದಲ್ಲಿ ಸ್ವತಃ ಅನುಭವಿಸಿದ್ದೇನೆ.

ಕಾದಂಬರಿಯಲ್ಲಿ ಅಕ್ಷರಸ್ಥ ‘ಯುವಕರ ಸಂಘ’ ಅತ್ಯಂತ ಜಾಗರೂಕತೆಯಿಂದ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿರುವುದು ಎದ್ದು ಕಾಣುತ್ತದೆ. ಹಟ್ಟಿಯಲ್ಲಿ ಅರಿವು ತುಂಬಲು ಅವರು ಪಟ್ಟಪಾಡು, ಅವರ ಗಟ್ಟಿತನ, ಬೆದರಿಕೆಗಳಿಗೆ ಜಗ್ಗದೆ ಎದುರಿಸಿದ ಸವಾಲುಗಳು, ಪೊಲೀಸ್ ಅಧಿಕಾರಿಗಳು, ವಕೀಲರು, ನ್ಯಾಯಾಲಯಗಳಿಗೆ ಸಂಪರ್ಕ ಸೇತುವೆಯಾದ ರೀತಿ, ಪ್ರತಿ ಹಂತದಲ್ಲೂ ಸಾಕ್ಷಿಗಳಲ್ಲಿ ಆತ್ಮಸ್ಥೈರ್ಯ, ಜಾಗೃತಿ ಮೂಡಿಸುತ್ತಾ ಅವರನ್ನು ಕಣ್‌ರೆಪ್ಪೆಯಂತೆ ಪ್ರಾಣದ ಹಂಗು ತೊರೆದು ಕಾಪಾಡಿದ ರೀತಿ ಓದುಗನನ್ನು ದಂಗುಬಡಿಸುತ್ತದೆ. ಇದರಲ್ಲಿ ಕಾರ್ಯಕರ್ತರಿಗೆ, ಸಂಘಟಕರಿಗೆ, ಚಳುವಳಿಕಾರರಿಗೆ ನೂರಾರು ಕಲಿಕೆಯ ಪಾಠಗಳಿವೆ.  

ನಲ್ಲೂರಿ ರುಕ್ಮಿಣಿಯವರು ಬರೆದ ತೆಲುಗಿನ ‘ನಿಷಿಧ’ ಕಾದಂಬರಿಯನ್ನು, ‘ನಿಷೇಧ’ ಹೆಸರಿನಲ್ಲಿ ಅತ್ಯಂತ ಸರಳವಾಗಿ, ಎಲ್ಲಾ ಕನ್ನಡ ಓದುಗರಿಗೂ ಸುಲಭವಾಗಿ ಅರ್ಥವಾಗುವಂತೆ ನಗರಗೆರೆ ರಮೇಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

- ಹ.ಮಾ.ರಾಮಚಂದ್ರ

(ಮುನ್ನುಡಿಯಿಂದ)

 

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.