Your cart is empty now.
ಲೇಖಕರು: ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
ಜಾಗತಿಕ ಮಟ್ಟದಲ್ಲಿ ಪ್ರಸಿದ್ದವಾದ ಕೃತಿಯನ್ನು ಕನ್ನಡಿಗರಿಗೆ ನೀಡಬೇಕೆಂಬ ಆಶಯದಿಂದ ಕನ್ನಡಕ್ಕೆ ತಂದಿದ್ದಾರೆ. ಯಾವ ತಪ್ಪನ್ನೂ ಮಾಡದ ವ್ಯಕ್ತಿಯೊಬ್ಬ ಕೊಲೆಯ ಪ್ರಸಂಗದಲ್ಲಿ ಸಿಕ್ಕಿಹಾಕಿಕೊಂಡು ಜೀವಾವಧಿ ಶಿಕ್ಷೆಗೆ ಒಳಪಟ್ಟು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರೋಚಕ ಕಥೆ ಇದು. ಈ ಕೃತಿಯ ಸಂಗ್ರಹಾನುವಾದೊಂದಿಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಜಾಗತಿಕ ಭೂಗತ ಲೋಕದ ಅನೇಕ ವೃತ್ತಾಂತಗಳು, ಸರಕಾರದ ಭದ್ರತಾವ್ಯವಸ್ಥೆಗಳ ಕ್ರೌರ್ಯದ ಅನಾವರಣ ಮಾಡುತ್ತಲೇ, ಶ್ರೀಸಾಮಾನ್ಯನೊಬ್ಬ ವ್ಯವಸ್ಥೆಯ ಅಡಿಯಲ್ಲಿ ಸಿಕ್ಕಿಕೊಂಡಾಗ ಅನುಭವಿಸುವ ಯಾತನೆಯ ಕರಾಳ ಚಿತ್ರಗಳು, ಆಧುನಿಕ ಸಂಸ್ಕೃತಿ-ನಾಗರಿಕತೆಯ ದರ್ಶನ, ಅದರ ಅಮಾನುಷತೆಯ ಹಲವು ಮುಖಗಳನ್ನು ಓದುಗರ ಮುಂದಿಡುತ್ತದೆ ಪ್ಯಾಪಿಲಾನ್. ಈ ಕೃತಿಯು ಮೂರು ಭಾಗಗಳಲ್ಲಿ ಪ್ರಕಟವಾಗಿದ್ದು; ಒಂದು ಮತ್ತು ಎರಡನೇ ಸಂಪುಟವನ್ನು ತೇಜಸ್ವಿ-ಪ್ರದೀಪ್ ಕೆಂಜಿಗೆ ಒಟ್ಟಿಗೆ ಸೇರಿ ಅನುವಾದಿಸಿದ್ದಾರೆ. ಮೂರನೇ ಸಂಪುಟವನ್ನು ತೇಜಸ್ವಿ ನಿಧನ ನಂತರ ಪ್ರದೀಪ್ ಕೆಂಜಿಗೆ ಅವರು ಈ ಹಿಂದಿನ ಸಂಪುಟಗಳ ಹಾಗೆಯೇ ಆಕರ್ಷಕವಾಗಿ ಕನ್ನಡೀಕರಿಸಿದ್ದಾರೆ.
Tejaswi's bibliography consists of Poornachandra Tejaswi novels in Kannada and poetry collections that resonate deeply with the cultural ethos of Karnataka. Notable entries in his listing of Poornachandra Tejaswi books include:
- Karvalo (One of the most well-known Poornachandra Tejaswi books Karvalo)
- Jugari Cross
- Chidambara Rahasya
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.