Your cart is empty now.
ಮತ್ತೊಂದು ಸಹಸ್ರಮಾನಕ್ಕೆ ಜಗತ್ತು ತೆರೆದುಕೊಳ್ಳುವ ಹೊತ್ತಿಗೆ ಅನೇಕ ಸ್ಥಿತ್ಯಂತರಗಳು ಭಾರತದಲ್ಲಿ ಆಗುತ್ತಿದ್ದವು. ಅದನ್ನು ಅರ್ಥ ಮಾಡಿಕೊಳ್ಳಲು ತಥಾಕಥಿತ ಕೆಲವು ಚಿಂತನಕ್ರಮಗಳಲ್ಲದೆ 'ವೈರಿಗಳೊಂದಿಗೂ ಮಾತಿಗಿಳಿಯುವ' ಅನುಸಂಧಾನದ ಕ್ರಮ ಅಗತ್ಯವಿತ್ತು. ಅದನ್ನು ಸಾಧ್ಯವಾಗಿಸಿದ್ದು ಅನಂತಮೂರ್ತಿ ಅವರಂತಹ ಚಿಂತಕರು. ಅಪ್ಪಟ ದೇಸಿ ಚಿಂತನೆಯಾಗಿರುವ ಕಾರಣಕ್ಕೆ ಮೃದುಕಠೋರ ನಿಲುವುಗಳ ಮೂಲಕ ಸರಿಯಲ್ಲದದ್ದನ್ನು ಮೆದುವಾಗಿ ತಟ್ಟಿ ಹದಗೊಳಿಸುವ ಶಕ್ತಿ ಅವರಿಗೆ ಇದೆ. ಯುಗಪಲ್ಲಟದಲ್ಲಿ ಅಂತಹ ಚಿಂತನೆಗಳು ಇವೆ ಎನ್ನುವ ಕಾರಣಕ್ಕೆ ಕೃತಿ ಮಹತ್ವದ್ದಾಗಿ ತೋರುತ್ತದೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.