Free Shipping Above ₹500 | COD available

Meesalatiya Olanota Sale -10%
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 9 left in stock

ಮೀಸಲಾತಿ ಕುರಿತು ಚಿಂತನಾ ಬರಹಗಳು

ಮೀಸಲಾತಿಯ ಒಳನೋಟ | Meesalatiya Olanota
ಲೇಖಕರು: ಲಿಂಗಪ್ಪ ಕೆ ಎನ್, Lingappa K N

********************

ಸಂವಿಧಾನದ ಮೂಲ ಆಶಯಗಳಾಗಲಿ ತಮಗೆ ಸಿಗಬೇಕಾದ ಮೂಲಭೂತ ಹಕ್ಕುಗಳೇ ಮುಂತಾದ ಮೀಸಲಾತಿ, ಸರ್ಕಾರಿ ನೆರವು, ಅನುದಾನಗಳ ಪರಿಜ್ಞಾನವೂ ಇಲ್ಲ. ತಮ್ಮ ಹಕ್ಕುಗಳನ್ನು ಯಾರೋ ಕಸಿಯುತ್ತಿದ್ದಾರೆಂಬ ಕನಿಷ್ಠ ಅರಿವೂ ಇಲ್ಲ!.. ಹಿಂದುಳಿದ ವರ್ಗಗಳಿಗೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಸಿಗಬೇಕಾದ ಶೈಕ್ಷಣಿಕ ಹಾಗೂ ಔದ್ಯೋಗಿಕ ಸ್ಥಾನಮಾನಗಳೂ ಸಿಕ್ಕಿಲ್ಲ! ಇನ್ನು ರಾಜಕೀಯ ಪ್ರಾತಿನಿಧ್ಯ ವಂತೂ ಇಲ್ಲವೇ ಇಲ್ಲ!?

ಯಾವುದರ ಪರಿಜ್ಞಾನವೂ ಇಲ್ಲದೆ ಹಿಂದುಳಿದ ವರ್ಗಗಳಿಗೆ ಅರಿವು ಮೂಡಿಸುವ ಪ್ರಯತ್ನಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲೇ ಇಲ್ಲ. ಆದ್ದರಿಂದಲೇ ಈ ಕುರಿತ ಸಾಹಿತ್ಯ, ಭಾಷಣ. ಬರಹಗಳು ಬರಲೇ ಇಲ್ಲ! ಇಂತಹ ಬರಗೆಟ್ಟ ಹಿನ್ನೆಲೆಯಲ್ಲಿ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಿದಂತೆ ನಮ್ಮ ಅಂಗಪ್ಪನವರ 'ಮೀಸಲಾತಿಯ ಒಳನೋಟ' ಪುಸ್ತಕ ಬಂದಿದೆ.

...ಹಿಂದುಳಿದ ವರ್ಗಗಳ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲುವ. ಅವುಗಳಿಗೆ ಪರಿಹಾರಗಳನ್ನು ಸೂಚಿಸುವ, ಇದರ ಮಧ್ಯೆ ಢಾಳಾಗಿ ಕಾಣುವ ಮೇಲ್ವರ್ಗಗಳ ರಾಜಕಾರಣ, ನ್ಯಾಯಾಲಯಗಳ ತೀರ್ಪುಗಳು, ಸಂವಿಧಾನದ ಅನುಚ್ಛೇದಗಳು ಪೂರಕ ವಿಶ್ಲೇಷಣೆ, ಹಿಂದುಳಿದ ವರ್ಗಗಳ ಅಸ್ಥಿತೆಯ ಕುರಿತಂತೆ ಪ್ರತಿ ಲೇಖನದಲ್ಲೂ ವಿಶ್ಲೇಷಿಸಲಾಗಿದೆ.

ನನಗೆ ಈ ಪುಸ್ತಕ.. ಇಷ್ಟೊಂದು ಮುಖ್ಯ ಎನಿಸಿದ್ದು ಯಾಕೆಂದರೆ.. ಆಯ್ಕೆಮಾಡಿಕೊಂಡ ವಿಶೇಷ ವಿಷಯಗಳು.. ನನಗೆ ತಿಳಿದಂತೆ ಕನ್ನಡದಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಇಷ್ಟೊಂದು ವಿವರಗಳಿರುವ ಪುಸ್ತಕ ಇದೊಂದೇ ಅನಿಸುತ್ತದೆ.. ಇದನ್ನು ಪ್ರತಿಯೊಬ್ಬ ಹಿಂದುಳಿದವರೂ ಓದಬೇಕು.

ಡಾ. ಸಿ. ಎಸ್. ದ್ವಾರಕಾನಾಥ್

Guaranteed safe checkout

Meesalatiya Olanota
- +

ಮೀಸಲಾತಿ ಕುರಿತು ಚಿಂತನಾ ಬರಹಗಳು

ಮೀಸಲಾತಿಯ ಒಳನೋಟ | Meesalatiya Olanota
ಲೇಖಕರು: ಲಿಂಗಪ್ಪ ಕೆ ಎನ್, Lingappa K N

********************

ಸಂವಿಧಾನದ ಮೂಲ ಆಶಯಗಳಾಗಲಿ ತಮಗೆ ಸಿಗಬೇಕಾದ ಮೂಲಭೂತ ಹಕ್ಕುಗಳೇ ಮುಂತಾದ ಮೀಸಲಾತಿ, ಸರ್ಕಾರಿ ನೆರವು, ಅನುದಾನಗಳ ಪರಿಜ್ಞಾನವೂ ಇಲ್ಲ. ತಮ್ಮ ಹಕ್ಕುಗಳನ್ನು ಯಾರೋ ಕಸಿಯುತ್ತಿದ್ದಾರೆಂಬ ಕನಿಷ್ಠ ಅರಿವೂ ಇಲ್ಲ!.. ಹಿಂದುಳಿದ ವರ್ಗಗಳಿಗೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಸಿಗಬೇಕಾದ ಶೈಕ್ಷಣಿಕ ಹಾಗೂ ಔದ್ಯೋಗಿಕ ಸ್ಥಾನಮಾನಗಳೂ ಸಿಕ್ಕಿಲ್ಲ! ಇನ್ನು ರಾಜಕೀಯ ಪ್ರಾತಿನಿಧ್ಯ ವಂತೂ ಇಲ್ಲವೇ ಇಲ್ಲ!?

ಯಾವುದರ ಪರಿಜ್ಞಾನವೂ ಇಲ್ಲದೆ ಹಿಂದುಳಿದ ವರ್ಗಗಳಿಗೆ ಅರಿವು ಮೂಡಿಸುವ ಪ್ರಯತ್ನಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲೇ ಇಲ್ಲ. ಆದ್ದರಿಂದಲೇ ಈ ಕುರಿತ ಸಾಹಿತ್ಯ, ಭಾಷಣ. ಬರಹಗಳು ಬರಲೇ ಇಲ್ಲ! ಇಂತಹ ಬರಗೆಟ್ಟ ಹಿನ್ನೆಲೆಯಲ್ಲಿ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಿದಂತೆ ನಮ್ಮ ಅಂಗಪ್ಪನವರ 'ಮೀಸಲಾತಿಯ ಒಳನೋಟ' ಪುಸ್ತಕ ಬಂದಿದೆ.

...ಹಿಂದುಳಿದ ವರ್ಗಗಳ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲುವ. ಅವುಗಳಿಗೆ ಪರಿಹಾರಗಳನ್ನು ಸೂಚಿಸುವ, ಇದರ ಮಧ್ಯೆ ಢಾಳಾಗಿ ಕಾಣುವ ಮೇಲ್ವರ್ಗಗಳ ರಾಜಕಾರಣ, ನ್ಯಾಯಾಲಯಗಳ ತೀರ್ಪುಗಳು, ಸಂವಿಧಾನದ ಅನುಚ್ಛೇದಗಳು ಪೂರಕ ವಿಶ್ಲೇಷಣೆ, ಹಿಂದುಳಿದ ವರ್ಗಗಳ ಅಸ್ಥಿತೆಯ ಕುರಿತಂತೆ ಪ್ರತಿ ಲೇಖನದಲ್ಲೂ ವಿಶ್ಲೇಷಿಸಲಾಗಿದೆ.

ನನಗೆ ಈ ಪುಸ್ತಕ.. ಇಷ್ಟೊಂದು ಮುಖ್ಯ ಎನಿಸಿದ್ದು ಯಾಕೆಂದರೆ.. ಆಯ್ಕೆಮಾಡಿಕೊಂಡ ವಿಶೇಷ ವಿಷಯಗಳು.. ನನಗೆ ತಿಳಿದಂತೆ ಕನ್ನಡದಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಇಷ್ಟೊಂದು ವಿವರಗಳಿರುವ ಪುಸ್ತಕ ಇದೊಂದೇ ಅನಿಸುತ್ತದೆ.. ಇದನ್ನು ಪ್ರತಿಯೊಬ್ಬ ಹಿಂದುಳಿದವರೂ ಓದಬೇಕು.

ಡಾ. ಸಿ. ಎಸ್. ದ್ವಾರಕಾನಾಥ್

• We deliver the books you order at beetlebookshop within 3-4 working days via india speed post .

Return of any defective / damage item should be done within 7 days from the date of the receipt of the shipment to our working office.