Your cart is empty now.
ಜನಸಮುದಾಯದ ನಡುವೆ ಬದುಕಿನ ದಾಸರು ಈ ಸಮಾಜದ ಕಿಲುಬನ್ನು ತೊಳೆಯುವ ಕೆಲಸ ಮಾಡಿದರು. ಇಲ್ಲಿನ ದೋಷಗಳನ್ನು ಪ್ರಶ್ನಿಸುವ ಮೂಲಕ, ಪ್ರತಿಕ್ರಿಯಿಸುವ ಮೂಲಕ ಸಾಮಾಜಿಕವಾಗಿ ಸ್ಪಂದಿಸಿದರು. ಅದಕ್ಕೆ ಪರಿಹಾರ ನೀಡುವ ಮೂಲಕ ಆ ಮಿತಿಯನ್ನು ದಾಟುವ ಬಗೆಯನ್ನೂ ಹೇಳುತ್ತಾರೆ. ಕರ್ನಾಟಕದ ಸಂಸ್ಕೃತಿ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ದಾಸರ ಕೊಡುಗೆ ಅಪೂರ್ವವಾದುದು. ಸಾಹಿತ್ಯ ಮತ್ತು ಸಂಗೀತದ ಸಾಮರಸ್ಯದ ಪ್ರತೀಕವಾದ ಹರಿದಾಸರ ರಚನೆಗಳು ಶುದ್ಧ ಭಾವಗೀತಗಳು. ಇಂತಹ ಕೀರ್ತನೆಗಳ ಶುದ್ಧ ಪಾಠದ ಸಂಗ್ರಹ ಸಾವಿರಾರು ಕೀರ್ತನೆಗಳು.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.