Your cart is empty now.
ದೇವುಡು
ಸಾಹಿತಿ ದೇವುಡು ನರಸಿಂಹ ಶಸ್ತ್ರಿ ಅವರ ಕೃತಿ-ಮಹಾದರ್ಶನ. ಇದು ಈ ಲೇಖಕರ ಕೊನೆಯ ಕೃತಿ. ಮಹರ್ಷಿ ಯಾಜ್ಞವಲ್ಕ್ಯ ರ ದಿವ್ಯ ಚರಿತ್ರೆಯನ್ನು ಒಳಗೊಂಡಿದೆ. ಜೀವನದಲ್ಲಿ ಪರಿಪಕ್ವತೆಗೆ ಸಂಕೇತವಾಗಿ ಇಲ್ಲಿಯ ಬರಹಗಳು ಮೂಡಿಬಂದಿವೆ. ಲೇಖಕರ ಅಧ್ಯಯನದ ಆಳ, ಅನುಭವದ ಗಟ್ಟಿತನ, ಜ್ಞಾನದ ಸಂಪಾದನೆಯ ಅಪ್ರತಿಮ ಕೃತಿ. ಜೀವನ ಚಿಂತನೆಗಳ, ಮೌಲ್ಯಗಳನ್ನು ಒಳಗೊಂಡ ಕೃತಿಯು ಮಹಾಕಾವ್ಯಗಳ ಬದುಕಿನ ಸಾರ, ತತ್ವಜ್ಞಾನದ ಅನುಭವ, ಕಾಲ ದೇಶಗಳ ಎಲ್ಲೆ ಮೀರಿ ತಿಳಿವಳಿಕೆ ನೀಡುತ್ತವೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.