Your cart is empty now.
ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಬದುಕು ಮತ್ತು ಹೋರಾಟದ ಚಿಂತನ ಕಥನ
ಅಜ್ಞಾನ, ಅಂಧಕಾರ ಕವಿದ ಭಾರತಕ್ಕೆ ಬೆಳಕಿನ ಸೂರ್ಯನಂತೆ ಬಂದವರು ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್. ಸ್ವತಂತ್ರ ಭಾರತವು ಬಹುತ್ವ ಭಾರತವಾಗಿ ಉಳಿಯುವಂತೆ ಸಂವಿಧಾನ ಎಂಬ ರಕ್ಷಾಕವಚವನ್ನು ನೀಡಿದವರು. ಬಾಬಾಸಾಹೇಬರು ಕೇವಲ ಒಂದು ಸಮುದಾಯದ ನಾಯಕರಲ್ಲ, ಎಲ್ಲ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಮಾತು ಕೊಟ್ಟ ಮಹಾನಾಯಕ. ಲೋಕಜ್ಞಾನಿ ಅಂಬೇಡ್ಕರ್; ಎಲ್ಲ ವಂಚಿತ ಸಮುದಾಯಗಳ ಪಾಲಿನ ದಾರಿ ದೀಪ ಮಾನವತೆಯ ಮೇರು ಶಿಖರ. ಇಂಥ ಮಹಾ ಮಾನವನ ವ್ಯಕ್ತಿತ್ವವನ್ನು ಅಪ್ಪಗೆರೆ ಸೋಮಶೇಖರ್ ಅವರು ಅತ್ಯಂತ ಅದ್ಭುತವಾಗಿ, ಆತ್ಮೀಯವಾಗಿ, ಅಧ್ಯಯನಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.
ಸನತ್ ಕುಮಾರ್ ಬೆಳಗಲಿ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.