Your cart is empty now.
ಈ ಪ್ರಸ್ತುತ ಪುಸ್ತಕದಲ್ಲಿನ ಬರಹಗಳು ವಿಮರ್ಶಿಸುವ ನೆಲಯಿಂದಲೂ ವಿಮರ್ಶೆಗೆ ಒಡ್ಡಿಕೂಳ್ಳುವ ನೆಲೆಯಿಂದಲೂ ಪ್ರಸ್ತುತವೆನಿಸುತ್ತದೆ. ಕೋಮುವಾದಿಗಳನ್ನು ಇನ್ನಿಲ್ಲದಂತೆ ಈಡಾಡಿ ಬೈದು ಪ್ರಚುರಪಡಿಸುವ ಕಮ್ಮಿನಿಷ್ಟೆಗಿಂತಲೂ ಅಂಬೇಡ್ಕರ್ ಅವರನ್ನು ಪೂರ್ಣವಾಗಿ ಅರ್ಥಮಾಡಿಕೊಂಡರೆ ಇವತ್ತಿನ ಭಾರತದ ಸಂದರ್ಭದಲ್ಲಿ ನಮ್ಮ ಅಸ್ಮಿತೆಯನ್ನು ಖಂಡಿತ ಉಳಿಸಿಕೊಳ್ಳಬಹುದೆಂದು ನಂಬಿರುವ ಹುಲಿಕುಂಟೆ ಮೂರ್ತಿ ಅವರು "ಹೂಬಿಟ್ಟ ಕಣ್ಣು" ಕೃತಿಯ ಮೂಲಕ ಹಾಗೆಯೇ ನಂಬಿರುವ ನಮ್ಮ ನಂಬಿಕೆಗೂ ಜೀವತುಂಬಿದ್ದಾರೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.