Free Shipping Charge on Orders above ₹500. COD available

Shop Now

1857Ra Swāthanthrya samaradalli dakṣhiṇa bhāratha Sale -10%
Rs. 270.00 Rs. 300.00
Vendor: BEETLE BOOK SHOP
Type: PRINTED BOOKS
Availability: 2 left in stock

೧೮೫೭ರ ಸ್ವಾತಂತ್ರ್ಯ ಸಮರದಲ್ಲಿ ದಕ್ಷಿಣ ಭಾರತ: South India in the War of Independence of 1857 (Kannada)

ಭಾರತವು ಬ್ರಿಟಿಷರ ಆಳ್ವಿಕೆಗೆ ಹಂತಹಂತವಾಗಿ ಒಳಗಾದ ಚರಿತ್ರೆಯೂ ವಿಶಿಷ್ಟವಾದುದು. ಅದೇರೀತಿಯಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯಲು ನಡೆಸಿದ ಹೋರಾಟವು ಇತಿಹಾಸಕಾರರಿಗೆ ಬೇಕಾದಷ್ಟು ವ್ಯಾಖ್ಯಾನಗಳಿಗೆ ಅವಕಾಶ ಮಾಡಿಕೊಡುವಂಥದ್ದೇ ಆಗಿದೆ. 1857ರ ಸಂಗ್ರಾಮವನ್ನು ಸ್ವಾತಂತ್ರ್ಯ ಜಾಗೃತಿಯ ಮೊದಲ ಹೋರಾಟವೆಂದೇ ಕರೆಯಲಾಗುತ್ತದೆ. ಡಾ. ವಿ.ಡಿ. ದಿವೇಕರ್ ಅವರು ಆ ಸಂದರ್ಭದಲ್ಲಿ ದಕ್ಷಿಣ ಬಾರತವೂ ಹೇಗೆ ಸ್ವಾತಂತ್ರಾಪೇಕ್ಷೆಯ ಕಿಡಿಯನ್ನು ಹೊತ್ತಿಸಿಕೊಂಡಿತು ಎಂಬುದರ ಕಡೆಗೆ ಗಮನಹರಿಸಿ ಅದನ್ನು ದಾಖಲಿಸಿದರು. ಈ ಕೃತಿಯಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ನಡೆದ ಹೋರಾಟದ ವಿವರವೂ ಇದೆ.

ಡಾ. ಅಜಕ್ಕಳ ಗಿರೀಶ್ ಭಟ್

ಅಧ್ಯಕ್ಷರು

-
+

Guaranteed safe checkout

1857Ra Swāthanthrya samaradalli dakṣhiṇa bhāratha
- +

೧೮೫೭ರ ಸ್ವಾತಂತ್ರ್ಯ ಸಮರದಲ್ಲಿ ದಕ್ಷಿಣ ಭಾರತ: South India in the War of Independence of 1857 (Kannada)

ಭಾರತವು ಬ್ರಿಟಿಷರ ಆಳ್ವಿಕೆಗೆ ಹಂತಹಂತವಾಗಿ ಒಳಗಾದ ಚರಿತ್ರೆಯೂ ವಿಶಿಷ್ಟವಾದುದು. ಅದೇರೀತಿಯಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯಲು ನಡೆಸಿದ ಹೋರಾಟವು ಇತಿಹಾಸಕಾರರಿಗೆ ಬೇಕಾದಷ್ಟು ವ್ಯಾಖ್ಯಾನಗಳಿಗೆ ಅವಕಾಶ ಮಾಡಿಕೊಡುವಂಥದ್ದೇ ಆಗಿದೆ. 1857ರ ಸಂಗ್ರಾಮವನ್ನು ಸ್ವಾತಂತ್ರ್ಯ ಜಾಗೃತಿಯ ಮೊದಲ ಹೋರಾಟವೆಂದೇ ಕರೆಯಲಾಗುತ್ತದೆ. ಡಾ. ವಿ.ಡಿ. ದಿವೇಕರ್ ಅವರು ಆ ಸಂದರ್ಭದಲ್ಲಿ ದಕ್ಷಿಣ ಬಾರತವೂ ಹೇಗೆ ಸ್ವಾತಂತ್ರಾಪೇಕ್ಷೆಯ ಕಿಡಿಯನ್ನು ಹೊತ್ತಿಸಿಕೊಂಡಿತು ಎಂಬುದರ ಕಡೆಗೆ ಗಮನಹರಿಸಿ ಅದನ್ನು ದಾಖಲಿಸಿದರು. ಈ ಕೃತಿಯಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ನಡೆದ ಹೋರಾಟದ ವಿವರವೂ ಇದೆ.

ಡಾ. ಅಜಕ್ಕಳ ಗಿರೀಶ್ ಭಟ್

ಅಧ್ಯಕ್ಷರು

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading