ದೇವರ ಕುದುರೆ | ಎಸ್. ಗಂಗಾಧರಯ್ಯ | Devara Kudure - Beetle Bookshop

ದೇವರ ಕುದುರೆ (Devara Kudure)

Rs. 90.00
बिक्री मूल्य  Rs. 90.00 नियमित मूल्य  Rs. 100.00
उत्पाद जानकारी पर जाएं
ದೇವರ ಕುದುರೆ | ಎಸ್. ಗಂಗಾಧರಯ್ಯ | Devara Kudure - Beetle Bookshop

ದೇವರ ಕುದುರೆ (Devara Kudure)

Rs. 90.00
बिक्री मूल्य  Rs. 90.00 नियमित मूल्य  Rs. 100.00

विक्रेता: BEETLE BOOK SHOP

ಕಥೆಯ ಗುಟ್ಟು, ಚೆಲುವು ಅಡಗಿರುವುದು ಅದು ಮಿಡಿಯುವ ಧ್ವನಿಯಲ್ಲೇ ಹೊರತು, ಹೇಳುವ ವಿವರಗಳಲ್ಲ ಅಲ್ಲ. ಆ ಧ್ವನಿಯೇ ಕಥೆಯ ಕಥನಕ್ರಮವೂ ಹೌದು. ಎಸ್. ಗಂಗಾಧರಯ್ಯ ಅವರ ಈ ಸಂಕಲನದ ಕಥೆಗಳು, ಕಥೆಗಾಗಿ ಕಥೆ ಹೇಳುವುದಿಲ್ಲ. ಕಥೆಯನ್ನು ಚಂದಗೊಳಿಸುವ ಉದ್ದೇಶದಿಂದ ಭಾಷೆಯನ್ನು ಬಳಸಿಕೊಳ್ಳುವುದಿಲ್ಲ. ಘಟನೆ, ವಿವರ, ಆಲೋಚನೆಗಳ ಮಂಡನೆ ಮುಂತಾದ ಸಂಗತಿಗಳು ಕಥೆಗಾರ ಬಳಸುವ ಕ್ರಮದಿಂದ ನಮ್ಮದೇ ಅನುಭವವಾಗಿ ಬೆಳೆಯುತ್ತವೆ; ಕಥೆಯ ನಿಜದನಿ ಮೂಡುವುದು ಕಥೆಗಾರ ಬಳಸುವ ಭಾಷೆಯಿಂದಲೇ ಎನ್ನುವುದನ್ನು ಇಲ್ಲಿನ ಕಥೆಗಳು ತೋರಿಸಿಕೊಡುತ್ತವೆ.

ಇಲ್ಲಿನ ಬಹುಪಾಲು ಪಾತ್ರಗಳು ತಮ್ಮ ಜೊತೆಗೆ ಸುತ್ತಲಿನ ಪರಿಸರವನ್ನು ಮತ್ತು ಆ ಮೂಲಕ ಇಡೀ ಸಮುದಾಯವನ್ನು ಕರೆದುಕೊಂಡು ನಮ್ಮೆದುರು ಬರುತ್ತವೆ. ಈ ಕಥೆಗಳು ಏಕಕಾಲಕ್ಕೆ ನಮ್ಮ ಅಂತರಂಗದ ಕತೆಯಾಗಿಯೂ, ಸಮುದಾಯದ ಕತೆಯಾಗಿಯೂ ಕಾಣುವುದು ಈ ಕಾರಣದಿಂದಾಗಿಯೇ. ಅನುಭವ ತೀವ್ರತೆಯೊಳಗೆ ಕಥನಕಲೆಯು ಕರಗುತ್ತ ಕಲೆಯು ಜೀವನವಾಗಿ ಮಾರ್ಪಡುತ್ತದೆ. ಪ್ರತಿ ಕತೆಯ ಕೊನೆಯಲ್ಲೂ ನಮ್ಮ ಅಂತರಂಗದೊಳಗೆ ಆಡುವ ವಿಚಿತ್ರ ಅನುಭವವು, ಮರದ ನಂಟು ಕಳಚಿದ ಎಲೆಯು ಹಾರುತ್ತ ಬಂದು ಕೊಳಕ್ಕೆ ಹಗುರ ಬಿದ್ದು ಕೊಳದ ನೀರು ಸಣ್ಣಗೆ ಮಿಡುಕುವ ರೀತಿಯದ್ದು.

ಗಂಗಾಧರಯ್ಯ ಅವರು ಕಾದಂಬರಿ ಬರೆದರೆ ಹೇಗಿರಬಹುದು ಎನ್ನುವ ಕುತೂಹಲ ಮತ್ತು ಬರೆಯಲಿ ಎಂಬ ಹಂಬಲವನ್ನು ಹುಟ್ಟಿಸುವುದೇ ಈ ಕಥೆಗಳ ಶಕ್ತಿ.

– ಜ.ನಾ. ತೇಜಶ್ರೀ

अतिरिक्त जानकारी

विवरण

ಕಥೆಯ ಗುಟ್ಟು, ಚೆಲುವು ಅಡಗಿರುವುದು ಅದು ಮಿಡಿಯುವ ಧ್ವನಿಯಲ್ಲೇ ಹೊರತು, ಹೇಳುವ ವಿವರಗಳಲ್ಲ ಅಲ್ಲ. ಆ ಧ್ವನಿಯೇ ಕಥೆಯ ಕಥನಕ್ರಮವೂ ಹೌದು. ಎಸ್. ಗಂಗಾಧರಯ್ಯ ಅವರ ಈ ಸಂಕಲನದ ಕಥೆಗಳು, ಕಥೆಗಾಗಿ ಕಥೆ ಹೇಳುವುದಿಲ್ಲ. ಕಥೆಯನ್ನು ಚಂದಗೊಳಿಸುವ ಉದ್ದೇಶದಿಂದ ಭಾಷೆಯನ್ನು ಬಳಸಿಕೊಳ್ಳುವುದಿಲ್ಲ. ಘಟನೆ, ವಿವರ, ಆಲೋಚನೆಗಳ ಮಂಡನೆ ಮುಂತಾದ ಸಂಗತಿಗಳು ಕಥೆಗಾರ ಬಳಸುವ ಕ್ರಮದಿಂದ ನಮ್ಮದೇ ಅನುಭವವಾಗಿ ಬೆಳೆಯುತ್ತವೆ; ಕಥೆಯ ನಿಜದನಿ ಮೂಡುವುದು ಕಥೆಗಾರ ಬಳಸುವ ಭಾಷೆಯಿಂದಲೇ ಎನ್ನುವುದನ್ನು ಇಲ್ಲಿನ ಕಥೆಗಳು ತೋರಿಸಿಕೊಡುತ್ತವೆ.

ಇಲ್ಲಿನ ಬಹುಪಾಲು ಪಾತ್ರಗಳು ತಮ್ಮ ಜೊತೆಗೆ ಸುತ್ತಲಿನ ಪರಿಸರವನ್ನು ಮತ್ತು ಆ ಮೂಲಕ ಇಡೀ ಸಮುದಾಯವನ್ನು ಕರೆದುಕೊಂಡು ನಮ್ಮೆದುರು ಬರುತ್ತವೆ. ಈ ಕಥೆಗಳು ಏಕಕಾಲಕ್ಕೆ ನಮ್ಮ ಅಂತರಂಗದ ಕತೆಯಾಗಿಯೂ, ಸಮುದಾಯದ ಕತೆಯಾಗಿಯೂ ಕಾಣುವುದು ಈ ಕಾರಣದಿಂದಾಗಿಯೇ. ಅನುಭವ ತೀವ್ರತೆಯೊಳಗೆ ಕಥನಕಲೆಯು ಕರಗುತ್ತ ಕಲೆಯು ಜೀವನವಾಗಿ ಮಾರ್ಪಡುತ್ತದೆ. ಪ್ರತಿ ಕತೆಯ ಕೊನೆಯಲ್ಲೂ ನಮ್ಮ ಅಂತರಂಗದೊಳಗೆ ಆಡುವ ವಿಚಿತ್ರ ಅನುಭವವು, ಮರದ ನಂಟು ಕಳಚಿದ ಎಲೆಯು ಹಾರುತ್ತ ಬಂದು ಕೊಳಕ್ಕೆ ಹಗುರ ಬಿದ್ದು ಕೊಳದ ನೀರು ಸಣ್ಣಗೆ ಮಿಡುಕುವ ರೀತಿಯದ್ದು.

ಗಂಗಾಧರಯ್ಯ ಅವರು ಕಾದಂಬರಿ ಬರೆದರೆ ಹೇಗಿರಬಹುದು ಎನ್ನುವ ಕುತೂಹಲ ಮತ್ತು ಬರೆಯಲಿ ಎಂಬ ಹಂಬಲವನ್ನು ಹುಟ್ಟಿಸುವುದೇ ಈ ಕಥೆಗಳ ಶಕ್ತಿ.

– ಜ.ನಾ. ತೇಜಶ್ರೀ

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है