ಅಲ್ಲಮಪ್ರಭು ಮತ್ತು ಶೈವಪ್ರತಿಭೆ | D R Nagaraj | Beetle Bookshop

Allamaprabhu Mattu Shaivapratibhe (ಅಲ್ಲಮಪ್ರಭು ಮತ್ತು ಶೈವಪ್ರತಿಭೆ)

Rs. 216.00
बिक्री मूल्य  Rs. 216.00 नियमित मूल्य  Rs. 240.00
उत्पाद जानकारी पर जाएं
ಅಲ್ಲಮಪ್ರಭು ಮತ್ತು ಶೈವಪ್ರತಿಭೆ | D R Nagaraj | Beetle Bookshop

Allamaprabhu Mattu Shaivapratibhe (ಅಲ್ಲಮಪ್ರಭು ಮತ್ತು ಶೈವಪ್ರತಿಭೆ)

Rs. 216.00
बिक्री मूल्य  Rs. 216.00 नियमित मूल्य  Rs. 240.00

विक्रेता: BEETLE BOOK SHOP

"ಕನ್ನಡದ ಚಿಂತಕ ಡಿ.ಆರ್. ನಾಗರಾಜ್ ಅವರ ಪ್ರವರ್ತಕ ವೈಚಾರಿಕ ಕೃತಿ! ಅಲ್ಲಮಪ್ರಭುವಿನ ದರ್ಶನ ಹಾಗೂ ಭಾರತೀಯ ಕಾವ್ಯಮೀಮಾಂಸೆಯ ಆಳವಾದ ಶೋಧನೆ."

ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ದೈತ್ಯ ಪ್ರತಿಭೆಯಾಗಿದ್ದ ಡಿ. ಆರ್. ನಾಗರಾಜ್ (D. R. Nagaraj) ಅವರ ಲೇಖನಿಯಿಂದ ಮೂಡಿಬಂದಿರುವ ಅಲ್ಲಮಪ್ರಭು ಮತ್ತು ಶೈವಪ್ರತಿಭೆ ಕೃತಿಯು ಕನ್ನಡ ಸಾಹಿತ್ಯ ಲೋಕದ ಒಂದು ಪ್ರವರ್ತಕ ಹಾಗೂ ಆಚಾರ್ಯ ಕೃತಿಯಾಗಿದೆ.

ಎಕಕಾಲದಲ್ಲಿ ದಾರ್ಶನಿಕನೂ ಮತ್ತು ಕವಿಯೂ ಆಗಿದ್ದ ವಚನಕಾರ ಅಲ್ಲಮಪ್ರಭುವನ್ನು ಅವನ ಕಾಲದ ಹಿನ್ನೆಲೆಯ ಜೊತೆಗೆ ಆಧುನಿಕ ಕಾಲದ ದೃಷ್ಟಿಕೋನದಲ್ಲೂ ವಿಶ್ಲೇಷಿಸುವ ನಾಗರಾಜರ ಚಿಂತನೆ ಅಸಾಮಾನ್ಯವಾದದ್ದು. ಭಾರತೀಯ ದರ್ಶನಗಳು, ಕಾವ್ಯಮೀಮಾಂಸೆ ಹಾಗೂ ಐರೋಪ್ಯಪ್ರಣೀತ ಆಧುನಿಕತೆಯನ್ನು ಅಲ್ಲಮನ ಮೂಲಕ ಮೀರಿ ನಿಲ್ಲುವ ಪ್ರಕ್ರಿಯೆಯನ್ನು ಈ ಗ್ರಂಥವು ಅತ್ಯಂತ ಸೂಕ್ಷ್ಮ ಹಾಗೂ ವಿದ್ವತ್ಪೂರ್ಣವಾಗಿ ಪರಿಶೀಲಿಸುತ್ತದೆ.

ಈ ಯುಗಪ್ರವರ್ತಕ ಕೃತಿಯ ಕುರಿತು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು. ಆರ್. ಅನಂತಮೂರ್ತಿ ಅವರು "ಓದುಗನ ಪ್ರಜ್ಞೆಯನ್ನೇ ಪರಿಷ್ಕರಿಸಿ ಉಲ್ಲಾಸದಲ್ಲಿ ಹಿಗ್ಗುವಂತೆ ಮಾಡುವ ಈ ಕೃತಿ ಪ್ರಪಂಚದ ಯಾವ ಭಾಷೆಯಲ್ಲಾದರೂ ಉತ್ಕೃಷ್ಟ ಕೃತಿ ಎನ್ನಿಸಿಕೊಂಡೀತು" ಎಂದು ಗಂಭೀರವಾಗಿ ಶ್ಲಾಘಿಸಿದ್ದಾರೆ.

अतिरिक्त जानकारी

विवरण

"ಕನ್ನಡದ ಚಿಂತಕ ಡಿ.ಆರ್. ನಾಗರಾಜ್ ಅವರ ಪ್ರವರ್ತಕ ವೈಚಾರಿಕ ಕೃತಿ! ಅಲ್ಲಮಪ್ರಭುವಿನ ದರ್ಶನ ಹಾಗೂ ಭಾರತೀಯ ಕಾವ್ಯಮೀಮಾಂಸೆಯ ಆಳವಾದ ಶೋಧನೆ."

ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ದೈತ್ಯ ಪ್ರತಿಭೆಯಾಗಿದ್ದ ಡಿ. ಆರ್. ನಾಗರಾಜ್ (D. R. Nagaraj) ಅವರ ಲೇಖನಿಯಿಂದ ಮೂಡಿಬಂದಿರುವ ಅಲ್ಲಮಪ್ರಭು ಮತ್ತು ಶೈವಪ್ರತಿಭೆ ಕೃತಿಯು ಕನ್ನಡ ಸಾಹಿತ್ಯ ಲೋಕದ ಒಂದು ಪ್ರವರ್ತಕ ಹಾಗೂ ಆಚಾರ್ಯ ಕೃತಿಯಾಗಿದೆ.

ಎಕಕಾಲದಲ್ಲಿ ದಾರ್ಶನಿಕನೂ ಮತ್ತು ಕವಿಯೂ ಆಗಿದ್ದ ವಚನಕಾರ ಅಲ್ಲಮಪ್ರಭುವನ್ನು ಅವನ ಕಾಲದ ಹಿನ್ನೆಲೆಯ ಜೊತೆಗೆ ಆಧುನಿಕ ಕಾಲದ ದೃಷ್ಟಿಕೋನದಲ್ಲೂ ವಿಶ್ಲೇಷಿಸುವ ನಾಗರಾಜರ ಚಿಂತನೆ ಅಸಾಮಾನ್ಯವಾದದ್ದು. ಭಾರತೀಯ ದರ್ಶನಗಳು, ಕಾವ್ಯಮೀಮಾಂಸೆ ಹಾಗೂ ಐರೋಪ್ಯಪ್ರಣೀತ ಆಧುನಿಕತೆಯನ್ನು ಅಲ್ಲಮನ ಮೂಲಕ ಮೀರಿ ನಿಲ್ಲುವ ಪ್ರಕ್ರಿಯೆಯನ್ನು ಈ ಗ್ರಂಥವು ಅತ್ಯಂತ ಸೂಕ್ಷ್ಮ ಹಾಗೂ ವಿದ್ವತ್ಪೂರ್ಣವಾಗಿ ಪರಿಶೀಲಿಸುತ್ತದೆ.

ಈ ಯುಗಪ್ರವರ್ತಕ ಕೃತಿಯ ಕುರಿತು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು. ಆರ್. ಅನಂತಮೂರ್ತಿ ಅವರು "ಓದುಗನ ಪ್ರಜ್ಞೆಯನ್ನೇ ಪರಿಷ್ಕರಿಸಿ ಉಲ್ಲಾಸದಲ್ಲಿ ಹಿಗ್ಗುವಂತೆ ಮಾಡುವ ಈ ಕೃತಿ ಪ್ರಪಂಚದ ಯಾವ ಭಾಷೆಯಲ್ಲಾದರೂ ಉತ್ಕೃಷ್ಟ ಕೃತಿ ಎನ್ನಿಸಿಕೊಂಡೀತು" ಎಂದು ಗಂಭೀರವಾಗಿ ಶ್ಲಾಘಿಸಿದ್ದಾರೆ.

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है