Your cart is empty now.
Free Shipping Charge on Orders above ₹400
ಮಕ್ಕಳ ಸಾಹಿತ್ಯದ ವಿಶೇಷತೆ ಎಂದರೆ ಪ್ರಾಣಿ-ಪಕ್ಷಿಗಳ ಮೂಲಕ ಕಥೆಗಳನ್ನು ಹೇಳುವಂತಹದ್ದು ಮಕ್ಕಳ ಆ ವಯಸ್ಸಿನ ಸಹಜವಾದ ಕಲ್ಪನೆಗಳು, ಅನುಭವಗಳು, ಅನಿಸಿಕೆಗಳು ಈ ಕತೆಗಳ ಮೂಲಕ ವಿಸ್ತಾರಗೊಳ್ಳುತ್ತದೆ. ಈ ಕಾರಣದಿಂದಲೇ ಆನೆ. ಆಮೆ, ನರಿ, ಮೊಲ, ಸಿಂಹ ಮುಂತಾದ ಪ್ರಾಣಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಮೂಲಕ ಕಥೆಗಳನ್ನು ಹೇಳುವ ಒಂದು ಕಥೆಯನ್ನು ಪಂಚತಂತ್ರ ಅಳವಡಿಸಿಕೊಂಡಿದೆ.
ಇಂತಹ ಕಥೆಗಳನ್ನು ಓದುತ್ತಾ ಮಕ್ಕಳು ಪ್ರಾಣಿಗಳ ಜೀವನ ಜೊತೆಯಲ್ಲಿ ತಮ್ಮ ಜೀವನವನ್ನು ಹೊಲಿಸಿಕೊಂಡು ತಮ್ಮ ಬದುಕಿನ ಸತ್ಯವನ್ನು ಕಂಡು ಕೊಳ್ಳುತ್ತಾರೆ.
ಡಾ.ನಾ ಡಿಸೋಜರವರು ಈ ಜನಪ್ರಿಯ ಕಥೆಗಳನ್ನು ಮತ್ತೊಮ್ಮೆ ಹೇಳುವುದರ ಮೂಲಕ ಪಂಚತಂತ್ರಕ್ಕೆ ಹೊಸ ವೇದಿಕೆಯನ್ನ ಸೃಷ್ಟಿಸಿಕೊಟ್ಟಿದ್ದಾರೆ.
ಪ್ರಕಾಶಕರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.