Your cart is empty now.
ಡಾ. ಬಿ ಆರ್ ಅಂಬೇಡ್ಕರ್ ಮುನ್ನಡೆಸಿದ ʼ ಮೂಕನಾಯಕ ʼ ಪತ್ರಿಕೆಯ ಸಂಪಾದಕೀಯ ಬರಹಗಳು
ಈಗ ನಾನು ಸಂಕೋಚಪಟ್ಟುಕೊಂಡೇನು ಮಾಡಲಿ
ನಾನೀಗ ದನಿಯೆತ್ತದೇ ಉಳಿಗಾಲವಿಲ್ಲ
ದನಿಯಿಲ್ಲದವರ ಪರವಾಗಿ ಈ ಲೋಕದಲ್ಲಿ ಯಾರೂ ದನಿಯೆತ್ತುವುದಿಲ್ಲ
ಇದು ತಿಳಿದೂ ತಿಳಿದೂ ಮೌನವಾಗಿರುವುದರಲ್ಲಿ ಯಾವ ಅರ್ಥವೂ ಇಲ್ಲ.
ಒಬ್ಬ ಪ್ರೇಕ್ಷಕನಂತೆ ಭಾರತದ ಸಂಪನ್ಮೂಲಗಳನ್ನು ಮತ್ತು ಮಾನವ ಜಾತಿಯ ಚಿತ್ರಣವನ್ನು ಕಣ್ಮುಂದೆ ತಂದುಕೊಂಡಾಗ ಈ ದೇಶ ಕೇವಲ ವೈಷಮ್ಯಗಳ ತವರಾಗಿದೆ ಎಂದು ನಿಸ್ಸಂದೇಹವಾಗಿ ಅನಿಸುತ್ತದೆ. ಇಲ್ಲಿನ ಸಮೃದ್ಧವಾದ ಹೇರಳ ಸಂಪನ್ಮೂಲಗಳ ಉಪಯುಕ್ತತೆ ಮತ್ತು ಅದಕ್ಕೆ ಸಂಬಂಧಿಸಿದ ವಿಪುಲವಾದ ಜನಸಮುದಾಯಗಳಲ್ಲಿನ ಬಡತನ, ದಾರಿದ್ರಗಳಿಂದ ಉಂಟಾಗಿರುವ ಅಸಮಾನತೆ ಇದು ಎಷ್ಟು ಕಳವಳಕಾರಿಯಾಗಿದೆಯೆಂದರೆ ಈ ಬಗ್ಗೆ ಚಿಂತಿಸದೇ ಇರಲಾಗದು. ಈ ದೇಶದಲ್ಲಿ ವಾಸಿಸುವ ಮನುಷ್ಯ ಸಮುದಾಯದಲ್ಲಿ ಬೇರೂರಿರುವ ಬಡತನ ವನ್ನು ನಾಚಿಸುವಂತೆ ಅದರ ಹಿರಿಯಕ್ಕ ಅಸಮಾನತೆ ನಮ್ಮ ಕಣ್ಣೆದುರಿಗಿದೆ.
(ಮೂಕನಾಯಕ, ಸಂಚಿಕೆ 1. ಜನವರಿ 31, 1920)
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.