Free Shipping Charge on Orders above ₹500. COD available

Shop Now

Kathe Jaariyallirali Sale -10%
Rs. 112.00Rs. 125.00
Vendor: BEETLE BOOK SHOP
Type: PRINTED BOOKS
Availability: 9 left in stock

"ಸೋ ಕಾಲ್ಡ್ ಇನ್ಕ್ಲೂಸಿವ್ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ..? 
ಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್ಲಿವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟು ಬಾರಿ ಕಾಂಪ್ಲಿಮೆಂಟ್ ಕೊಟ್ಟಿಲ್ಲ ನೀನು!" ಕಳ್ಳನನ್ನು ಹಿಡಿದಂತೆ ಮಾತಾಡಿದಳು. ಥತ್! ನನ್ನನ್ನ ಡೈಲಿಮಾದಲ್ಲಿ ಹಾಕುತ್ತಿದ್ದಾಳಲ್ಲ ಇವಳು ಎನ್ನಿಸಿತು.

'ಸೀಕ್ರೆಟ್ ಸ್ಯಾಂಟಾ' ಕತೆಯಿಂದ

ಎಲ್ಲೋ ನೆಮ್ಮದಿಯಲ್ಲಿ ತಂಗಿದ್ದ, ಇನ್ನೆಲ್ಲೋ ಬವಣೆಗಳಿಂದ ಬೇಸತ್ತಿದ್ದ ಮತ್ತೆಲ್ಲೋ ವೈರಾಗ್ಯ ತಳೆದು ಕೂತಲ್ಲೇ ಹುತ್ತ ಬೆಳೆಸಿಕೊಂಡಿದ್ದ ಕತೆಗಳನ್ನು ಅವುಗಳ ಪಾಡಿಗೇ ಬಿಟ್ಟುಬಿಡದೆ ಕರೆದು ಕರೆದು ಕಟ್ಟಿಹಾಕಿದ್ದಿದೆ, ಚಿಕ್ಕಂದಿನಿಂದಲೂ, ಸಾಕಿನ್ನು ಕತೆಗಳನ್ನು ಕರೆದದ್ದು, ಅವುಗಳನ್ನು ಕಟ್ಟಿಹಾಕಿದ್ದು ಎಂದುಕೊಂಡಷ್ಟೂ ಇನ್ನಷ್ಟು ಅವುಗಳ ಬೆನ್ನು ಬೀಳುತ್ತೇನೆ.

'ಕತೆ ಜಾರಿಯಲ್ಲಿರಲಿ' ಕತೆಯಿಂದ

“ಬ್ರಹ್ಮನಾಗಿ ಆ ಅಧಿನಾಯಕ ನನಗೆ ವರಗಳ ಅನುಗ್ರಹಿಸಿದ. ಶಿವನ ಸ್ವರೂಪಿಯಾಗಿ ಬಂದು ನಾ ಕೇಳಿದ್ದು ಕೇಳದ್ದು ಎಲ್ಲವನ್ನೂ ಕೊಟ್ಟ. ಈಗ ಸಾಕ್ಷಾತ್ ಶ್ರೀ ವಿಷ್ಣುವು ರಾಮನ ಆವತಾರದಲ್ಲಿ ಬಂದು ನನ್ನ ಜೀವನವನ್ನೇ ಮುಗಿಸುತ್ತಾನೆಂದರೆ ಅದೂ ಆ ಮಹಾಮಹಿಮನ ಆಶೀರ್ವಾದವೇ ಅಲ್ಲವೇ? ಹೇ ಪ್ರಭೂ, ಎಲ್ಲದಕ್ಕೂ ಸಿದ್ದ ನಾನು" ಎಂದು ಯುದ್ಧದ ಕೊನೆಯ ಚರಣದಲ್ಲಿ ವೀರಾವೇಶಭರಿತನಾಗಿ ರಾವಣ ಹೇಳಿದ್ದನ್ನು ಮತ್ತೆ ಮತ್ತೆ ರೀವೈಂಡ್ ಮಾಡಿ ಕೇಳಿಸಿಕೊಂಡೆ. ಅರಿಷಡ್ವರ್ಗಗಳು ಬದುಕಿನ ಭಾವವನ್ನ ಸಾರವನ್ನ ಹೇಗೆಲ್ಲ ಬದಲಿಸಿ ಬಿಸಾಕಬಹುದಲ್ಲ ಎಂಬ ಆಲೋಚನೆ ಸುಳಿದುಹೋಯಿತು.

'ಸಿನ್ನರ್ಸ್ ಆಂಡ್ ಸೋಬರ್ಸ್' ಕತೆಯಿಂದ

Guaranteed safe checkout

Kathe Jaariyallirali
- +

"ಸೋ ಕಾಲ್ಡ್ ಇನ್ಕ್ಲೂಸಿವ್ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ..? 
ಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್ಲಿವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟು ಬಾರಿ ಕಾಂಪ್ಲಿಮೆಂಟ್ ಕೊಟ್ಟಿಲ್ಲ ನೀನು!" ಕಳ್ಳನನ್ನು ಹಿಡಿದಂತೆ ಮಾತಾಡಿದಳು. ಥತ್! ನನ್ನನ್ನ ಡೈಲಿಮಾದಲ್ಲಿ ಹಾಕುತ್ತಿದ್ದಾಳಲ್ಲ ಇವಳು ಎನ್ನಿಸಿತು.

'ಸೀಕ್ರೆಟ್ ಸ್ಯಾಂಟಾ' ಕತೆಯಿಂದ

ಎಲ್ಲೋ ನೆಮ್ಮದಿಯಲ್ಲಿ ತಂಗಿದ್ದ, ಇನ್ನೆಲ್ಲೋ ಬವಣೆಗಳಿಂದ ಬೇಸತ್ತಿದ್ದ ಮತ್ತೆಲ್ಲೋ ವೈರಾಗ್ಯ ತಳೆದು ಕೂತಲ್ಲೇ ಹುತ್ತ ಬೆಳೆಸಿಕೊಂಡಿದ್ದ ಕತೆಗಳನ್ನು ಅವುಗಳ ಪಾಡಿಗೇ ಬಿಟ್ಟುಬಿಡದೆ ಕರೆದು ಕರೆದು ಕಟ್ಟಿಹಾಕಿದ್ದಿದೆ, ಚಿಕ್ಕಂದಿನಿಂದಲೂ, ಸಾಕಿನ್ನು ಕತೆಗಳನ್ನು ಕರೆದದ್ದು, ಅವುಗಳನ್ನು ಕಟ್ಟಿಹಾಕಿದ್ದು ಎಂದುಕೊಂಡಷ್ಟೂ ಇನ್ನಷ್ಟು ಅವುಗಳ ಬೆನ್ನು ಬೀಳುತ್ತೇನೆ.

'ಕತೆ ಜಾರಿಯಲ್ಲಿರಲಿ' ಕತೆಯಿಂದ

“ಬ್ರಹ್ಮನಾಗಿ ಆ ಅಧಿನಾಯಕ ನನಗೆ ವರಗಳ ಅನುಗ್ರಹಿಸಿದ. ಶಿವನ ಸ್ವರೂಪಿಯಾಗಿ ಬಂದು ನಾ ಕೇಳಿದ್ದು ಕೇಳದ್ದು ಎಲ್ಲವನ್ನೂ ಕೊಟ್ಟ. ಈಗ ಸಾಕ್ಷಾತ್ ಶ್ರೀ ವಿಷ್ಣುವು ರಾಮನ ಆವತಾರದಲ್ಲಿ ಬಂದು ನನ್ನ ಜೀವನವನ್ನೇ ಮುಗಿಸುತ್ತಾನೆಂದರೆ ಅದೂ ಆ ಮಹಾಮಹಿಮನ ಆಶೀರ್ವಾದವೇ ಅಲ್ಲವೇ? ಹೇ ಪ್ರಭೂ, ಎಲ್ಲದಕ್ಕೂ ಸಿದ್ದ ನಾನು" ಎಂದು ಯುದ್ಧದ ಕೊನೆಯ ಚರಣದಲ್ಲಿ ವೀರಾವೇಶಭರಿತನಾಗಿ ರಾವಣ ಹೇಳಿದ್ದನ್ನು ಮತ್ತೆ ಮತ್ತೆ ರೀವೈಂಡ್ ಮಾಡಿ ಕೇಳಿಸಿಕೊಂಡೆ. ಅರಿಷಡ್ವರ್ಗಗಳು ಬದುಕಿನ ಭಾವವನ್ನ ಸಾರವನ್ನ ಹೇಗೆಲ್ಲ ಬದಲಿಸಿ ಬಿಸಾಕಬಹುದಲ್ಲ ಎಂಬ ಆಲೋಚನೆ ಸುಳಿದುಹೋಯಿತು.

'ಸಿನ್ನರ್ಸ್ ಆಂಡ್ ಸೋಬರ್ಸ್' ಕತೆಯಿಂದ

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading