Your cart is empty now.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಜನಮನದಲ್ಲಿ ಅವಿಸ್ಮರಣೀಯವಾಗಿರುವ, ೧೮೫೭ರ ಏಪ್ರಿಲ್ ತಿಂಗಳಿಂದ ಎರಡು ವರ್ಷಗಳಷ್ಟು ದೀರ್ಘಕಾಲ ನಡೆದ ಸಿಪಾಯಿ ದಂಗೆಯ ರಾಜಕೀಯ ಸ್ವರೂಪವನ್ನು ಕುರಿತು ವಿದ್ವಜ್ಜನರು ಚರ್ಚಿಸುತ್ತಲೇ ಇದ್ದಾರೆ.ಅಲ್ಲಿ ಮಿಂಚಿದ ವೀರರ, ತ್ಯಾಗಿಗಳ ರೋಮಾಂಚಕ ಜೀವನವನ್ನು ಸ್ಮರಿಸುತ್ತಾ, ಆ ಘಟನೆಗಳಲ್ಲಿ ಇಂದಿಗೂ ಪ್ರಸ್ತುತವಾಗಬಹುದಾದ ರಾಜಕೀಯ, ಸಾಮಾಜಿಕ ಮುನ್ನೋಟಗಳಿಗಾಗಿ, ಆಶಯಗಳಿಗಾಗಿ ಶೋಧಿಸುವುದು ಈ ಬರಹದ ಉದ್ದೇಶ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.