Vismaya Vimarshe - Beetle Book Shop

ವಿಸ್ಮಯ ವಿಮರ್ಶೆ

Rs. 100.00
Sale price  Rs. 100.00 ಸಾಮಾನ್ಯ ಬೆಲೆ  Rs. 100.00
ಉತ್ಪನ್ನದ ಮಾಹಿತಿಗೆ ತೆರಳಿ
Vismaya Vimarshe - Beetle Book Shop

ವಿಸ್ಮಯ ವಿಮರ್ಶೆ

Rs. 100.00
Sale price  Rs. 100.00 ಸಾಮಾನ್ಯ ಬೆಲೆ  Rs. 100.00

ಮಾರಾಟಗಾರರು : BEETLE BOOK SHOP

ವಿಸ್ಮಯ ವಿಮರ್ಶೆ (ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದ ಅವಲೋಕನ) ಚಂದ್ರಕಾಂತ ವಡ್ಡು, Chandrakanta Vaddu

ಒಂದು ಕೃತಿಯನ್ನೋ, ಒಬ್ಬ ಕೃತಿಕಾರರನ್ನೋ ಆರಾಧಿಸುವವರು ಒಂದು ಕಡೆ ಇದ್ದರೆ ಇನ್ನೊಂದು ಕಡೆ ಆ ಕೃತಿಯಲ್ಲಿ ಇಲ್ಲವೇ ಕೃತಿಕಾರರ ರಚನೆಗಳಲ್ಲಿ `ಇರುವ' ಕೊರತೆಗಳನ್ನು ಎತ್ತಿ ತೋರಿಸುವವರು ಇರುತ್ತಾರೆ. ಪೂಚಂತೇ ಅವರ ಬರಹಗಳನ್ನು ಓದಿದವರು ಹೀಗೆ ಎರಡು ಎದುರುಬದುರಾದ ನೆಲೆಗಳಲ್ಲಿ ನಿಂತು ಮಾತಾಡುತ್ತಿರುವುದನ್ನು ಕಂಡಾಗ ಅದು ನನ್ನಂತಹ ವಯಸ್ಸಾದವರಲ್ಲಿ ಅಚ್ಚರಿಯನ್ನೇನೂ ಉಂಟುಮಾಡುವುದಿಲ್ಲ. ಈ ಅಭಿಪ್ರಾಯಗಳಿಗೆ ಕಾರಣಗಳು ಓದುಗರಲ್ಲಿ ಮತ್ತು ಸಮಕಾಲೀನ ಸಾಮಾಜಿಕ ಸಂದರ್ಭಗಳಲ್ಲಿ ಇರುತ್ತವೆಯೇ ಹೊರತು ಕೃತಿಗಳಲ್ಲೇ ಅಂತರ್ಗತವಾಗಿರುವುದಿಲ್ಲ.

ಪೂಚಂತೇ ಅವರ ಬರಹಗಳನ್ನು `ವಿಸ್ಮಯ'ದ ಸಾಕಾರ ರೂಪವೆಂದು ತಿಳಿಯುವವರು ತಾವೇ ಒಂದೋ ವಿಸ್ಮಯಗಳ ಬೆನ್ನು ಹತ್ತಿರುತ್ತಾರೆ, ಇಲ್ಲವೇ ವಿಸ್ಮಯಗಳಿಗೆ ಮರುಳಾಗಿರುತ್ತಾರೆ. ಇನ್ನೊಂದೆಡೆ ಪೂಚಂತೇ ಅವರು ಪಲಾಯನವಾದಿ ಬರಹಗಾರರು ಎಂದು ಹೇಳುವವರು ಯಾವುದೇ ಕೃತಿ ಇಲ್ಲವೇ ಕೃತಿಕಾರರನ್ನು ಕಟಕಟೆಯಲ್ಲಿ ಇರಿಸುವ ಇರಾದೆಯನ್ನು ಹೊಂದಿರುತ್ತಾರೆ; ಅದಕ್ಕೆ ಬೇಕಾದ ಸಾಹಿತ್ಯ ತತ್ವದ ಬೆಂಬಲವನ್ನು ಪಡೆದುಕೊಳ್ಳುತ್ತಿರುತ್ತಾರೆ. ಇದೊಂದು ಪ್ರಕ್ರಿಯೆ; ಇದು ಕೃತಿಗಳನ್ನು ಓದದೆಯೂ ಸಾಹಿತ್ಯ ಕುತೂಹಲಿಗಳಾಗಿರುವವರಿಗೆ ಅಗತ್ಯವಾದ ಸಾಮಗ್ರಿಯನ್ನು ಒದಗಿಸಬಲ್ಲುದು. ಇದನ್ನೇ ಸಾಹಿತ್ಯ ವಿಮರ್ಶೆ ಎಂದು ತಿಳಿಯುವ ತಪ್ಪನ್ನು ಮಾಡುವುದು ಮಾತ್ರ ಸರಿಯಾಗದು.

* ಕೆ. ವಿ. ನಾರಾಯಣ


ಹೆಚ್ಚುವರಿ ಮಾಹಿತಿ

ವಿವರಣೆ

ವಿಸ್ಮಯ ವಿಮರ್ಶೆ (ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದ ಅವಲೋಕನ) ಚಂದ್ರಕಾಂತ ವಡ್ಡು, Chandrakanta Vaddu

ಒಂದು ಕೃತಿಯನ್ನೋ, ಒಬ್ಬ ಕೃತಿಕಾರರನ್ನೋ ಆರಾಧಿಸುವವರು ಒಂದು ಕಡೆ ಇದ್ದರೆ ಇನ್ನೊಂದು ಕಡೆ ಆ ಕೃತಿಯಲ್ಲಿ ಇಲ್ಲವೇ ಕೃತಿಕಾರರ ರಚನೆಗಳಲ್ಲಿ `ಇರುವ' ಕೊರತೆಗಳನ್ನು ಎತ್ತಿ ತೋರಿಸುವವರು ಇರುತ್ತಾರೆ. ಪೂಚಂತೇ ಅವರ ಬರಹಗಳನ್ನು ಓದಿದವರು ಹೀಗೆ ಎರಡು ಎದುರುಬದುರಾದ ನೆಲೆಗಳಲ್ಲಿ ನಿಂತು ಮಾತಾಡುತ್ತಿರುವುದನ್ನು ಕಂಡಾಗ ಅದು ನನ್ನಂತಹ ವಯಸ್ಸಾದವರಲ್ಲಿ ಅಚ್ಚರಿಯನ್ನೇನೂ ಉಂಟುಮಾಡುವುದಿಲ್ಲ. ಈ ಅಭಿಪ್ರಾಯಗಳಿಗೆ ಕಾರಣಗಳು ಓದುಗರಲ್ಲಿ ಮತ್ತು ಸಮಕಾಲೀನ ಸಾಮಾಜಿಕ ಸಂದರ್ಭಗಳಲ್ಲಿ ಇರುತ್ತವೆಯೇ ಹೊರತು ಕೃತಿಗಳಲ್ಲೇ ಅಂತರ್ಗತವಾಗಿರುವುದಿಲ್ಲ.

ಪೂಚಂತೇ ಅವರ ಬರಹಗಳನ್ನು `ವಿಸ್ಮಯ'ದ ಸಾಕಾರ ರೂಪವೆಂದು ತಿಳಿಯುವವರು ತಾವೇ ಒಂದೋ ವಿಸ್ಮಯಗಳ ಬೆನ್ನು ಹತ್ತಿರುತ್ತಾರೆ, ಇಲ್ಲವೇ ವಿಸ್ಮಯಗಳಿಗೆ ಮರುಳಾಗಿರುತ್ತಾರೆ. ಇನ್ನೊಂದೆಡೆ ಪೂಚಂತೇ ಅವರು ಪಲಾಯನವಾದಿ ಬರಹಗಾರರು ಎಂದು ಹೇಳುವವರು ಯಾವುದೇ ಕೃತಿ ಇಲ್ಲವೇ ಕೃತಿಕಾರರನ್ನು ಕಟಕಟೆಯಲ್ಲಿ ಇರಿಸುವ ಇರಾದೆಯನ್ನು ಹೊಂದಿರುತ್ತಾರೆ; ಅದಕ್ಕೆ ಬೇಕಾದ ಸಾಹಿತ್ಯ ತತ್ವದ ಬೆಂಬಲವನ್ನು ಪಡೆದುಕೊಳ್ಳುತ್ತಿರುತ್ತಾರೆ. ಇದೊಂದು ಪ್ರಕ್ರಿಯೆ; ಇದು ಕೃತಿಗಳನ್ನು ಓದದೆಯೂ ಸಾಹಿತ್ಯ ಕುತೂಹಲಿಗಳಾಗಿರುವವರಿಗೆ ಅಗತ್ಯವಾದ ಸಾಮಗ್ರಿಯನ್ನು ಒದಗಿಸಬಲ್ಲುದು. ಇದನ್ನೇ ಸಾಹಿತ್ಯ ವಿಮರ್ಶೆ ಎಂದು ತಿಳಿಯುವ ತಪ್ಪನ್ನು ಮಾಡುವುದು ಮಾತ್ರ ಸರಿಯಾಗದು.

* ಕೆ. ವಿ. ನಾರಾಯಣ


ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು