Nudi Kandaya ( Articles Written by Dr. Hulikunte Murthy) - Beetle Book Shop

ನುಡಿ ಕಂದಾಯ (ಡಾ. ಹುಲಿಕುಂಟೆ ಮೂರ್ತಿಯವರು ಬರೆದಿರುವ ಲೇಖನಗಳು)

Rs. 225.00
Sale price  Rs. 225.00 ಸಾಮಾನ್ಯ ಬೆಲೆ  Rs. 250.00
ಉತ್ಪನ್ನದ ಮಾಹಿತಿಗೆ ತೆರಳಿ
Nudi Kandaya ( Articles Written by Dr. Hulikunte Murthy) - Beetle Book Shop

ನುಡಿ ಕಂದಾಯ (ಡಾ. ಹುಲಿಕುಂಟೆ ಮೂರ್ತಿಯವರು ಬರೆದಿರುವ ಲೇಖನಗಳು)

Rs. 225.00
Sale price  Rs. 225.00 ಸಾಮಾನ್ಯ ಬೆಲೆ  Rs. 250.00

ಮಾರಾಟಗಾರರು : BEETLE BOOK SHOP

ನುಡಿ ಕಂಡಾಯ'ದ 'ನಡೆ ಬಂಡಾಯವನ್ನು ನೇರವಾಗಿ ನಮ್ಮೆದೆಯ ನೆಲಕ್ಕೆ ಅಕ್ಷರದ ನೇಗಿಲ ಮೂಲಕ ಬರಹವೆಂಬ ಬೀಜಗಳ ಬಿತ್ತುತ್ತಾ ಚಿಂತನೆಯ ಬೆಳೆಯ ಎಳೆಗಳು ಮೂಡುವಂತೆ ಮಾಡುವ ಈ ಪುಸ್ತಕ ನಿಜಕ್ಕೂ ಸಂಗ್ರಹ ಯೋಗ್ಯ. ಸಮಕಾಲೀನ ಸಂಕಟಗಳಿಗೆ ಸ್ಪಂದಿಸುವ ಯುವ ಮನಸ್ಕೊಂದರ ಒಡಲಾಳದ ಬೆರಗು-ಬೇಗುದಿಗಳನ್ನು ಬಿಡಿ ಬರಹಗಳ ಮೂಲಕ ಬಿಚ್ಚಿಟ್ಟ ಹುಲಿಕುಂಟೆ ಮೂರ್ತಿಯವರು ನಾವು ಯೋಚಿಸಿ ಉಪೇಕ್ಷಿಸಿದ್ದನ್ನು ಶ್ರಮ-ಶ್ರದ್ದೆಯಿಂದ ಹೆಣೆದಿಟ್ಟಿದ್ದಾರೆ. ಮೊಬೈಲ್ ಪರದೆಯ ಮೇಲೆ ಬೆರಳ ತುದಿಗಳಿಂದಲೇ ಸಾವಿರಾರು ಸುದ್ದಿಗಳನ್ನು ಸುಮ್ಮನೇ ಸೇರಿಸುತ್ತಾ ಹೋಗುವ ಈ ದರಿದ್ರ- ದಿಕ್ಕೆಟ್ಟ ದಿನಮಾನಗಳಲ್ಲಿ ದಿವಿನಾಗಿ ಕೂತು ದನಿ ಇಲ್ಲದವರ ದುಮ್ಮಾನಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಸನ್ನಿವೇಶಗಳೊಂದಿಗೆ ಮುಖಾಮುಖಿಯಾಗುತ್ತಾ ಮುಖೇಡಿತನವಿಲ್ಲದೆ ಮನದಾಳದ ಸಂದಿಗ್ಧತೆಗಳನ್ನು ಸಾದರಪಡಿಸುವ ಅವರ ಅದು ಅನುಸಂಧಾನ ಈ ಲೇಖನಗಳಲ್ಲಿ ಅವಿರ್ಭವಿಸಿದೆ.

ಕಲ್ಲುಬಂಡೆಯ ಕಿಂಡಿಯೊಳಗೆ ಕುಡಿಯೊಡೆದ ಕಿರು ಗಿಡಗಳಂತೆ ಕಾತರ ಹುಟ್ಟಿಸುವ, ಕಾಳಜಿಯುಕ್ಕಿಸುವ ಮತ್ತು ಕರುಳ ಕಿಚ್ಚೆಬ್ಬಿಸುವ ಬರಹಗಳನ್ನು ಕಕ್ಕುಲಾತಿಯಿಂದ ಕಣ್ಣಕೊಟ್ಟ ಈ ಹೊತ್ತಿಗೆಯು ಹುಲಿಕುಂಟೆಯವರ ಹೋರಾಟದ ಮನಸ್ಥಿತಿಯ ಒತ್ತರಿಕೆಯಾಗಿ ಒಡಮೂಡಿದೆ ಹಾಗೂ ಓದುವವರ ಒಡಲನ್ನು ಒದ್ದೆಯಾಗಿಸುತ್ತದೆ ಮತ್ತು ಒದ್ದಾಡಿಸುತ್ತದೆ.

ಕೆ.ಎನ್. ವಿಜಯ್ ಕುಮಾರ್

ಹೆಚ್ಚುವರಿ ಮಾಹಿತಿ

ವಿವರಣೆ

ನುಡಿ ಕಂಡಾಯ'ದ 'ನಡೆ ಬಂಡಾಯವನ್ನು ನೇರವಾಗಿ ನಮ್ಮೆದೆಯ ನೆಲಕ್ಕೆ ಅಕ್ಷರದ ನೇಗಿಲ ಮೂಲಕ ಬರಹವೆಂಬ ಬೀಜಗಳ ಬಿತ್ತುತ್ತಾ ಚಿಂತನೆಯ ಬೆಳೆಯ ಎಳೆಗಳು ಮೂಡುವಂತೆ ಮಾಡುವ ಈ ಪುಸ್ತಕ ನಿಜಕ್ಕೂ ಸಂಗ್ರಹ ಯೋಗ್ಯ. ಸಮಕಾಲೀನ ಸಂಕಟಗಳಿಗೆ ಸ್ಪಂದಿಸುವ ಯುವ ಮನಸ್ಕೊಂದರ ಒಡಲಾಳದ ಬೆರಗು-ಬೇಗುದಿಗಳನ್ನು ಬಿಡಿ ಬರಹಗಳ ಮೂಲಕ ಬಿಚ್ಚಿಟ್ಟ ಹುಲಿಕುಂಟೆ ಮೂರ್ತಿಯವರು ನಾವು ಯೋಚಿಸಿ ಉಪೇಕ್ಷಿಸಿದ್ದನ್ನು ಶ್ರಮ-ಶ್ರದ್ದೆಯಿಂದ ಹೆಣೆದಿಟ್ಟಿದ್ದಾರೆ. ಮೊಬೈಲ್ ಪರದೆಯ ಮೇಲೆ ಬೆರಳ ತುದಿಗಳಿಂದಲೇ ಸಾವಿರಾರು ಸುದ್ದಿಗಳನ್ನು ಸುಮ್ಮನೇ ಸೇರಿಸುತ್ತಾ ಹೋಗುವ ಈ ದರಿದ್ರ- ದಿಕ್ಕೆಟ್ಟ ದಿನಮಾನಗಳಲ್ಲಿ ದಿವಿನಾಗಿ ಕೂತು ದನಿ ಇಲ್ಲದವರ ದುಮ್ಮಾನಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಸನ್ನಿವೇಶಗಳೊಂದಿಗೆ ಮುಖಾಮುಖಿಯಾಗುತ್ತಾ ಮುಖೇಡಿತನವಿಲ್ಲದೆ ಮನದಾಳದ ಸಂದಿಗ್ಧತೆಗಳನ್ನು ಸಾದರಪಡಿಸುವ ಅವರ ಅದು ಅನುಸಂಧಾನ ಈ ಲೇಖನಗಳಲ್ಲಿ ಅವಿರ್ಭವಿಸಿದೆ.

ಕಲ್ಲುಬಂಡೆಯ ಕಿಂಡಿಯೊಳಗೆ ಕುಡಿಯೊಡೆದ ಕಿರು ಗಿಡಗಳಂತೆ ಕಾತರ ಹುಟ್ಟಿಸುವ, ಕಾಳಜಿಯುಕ್ಕಿಸುವ ಮತ್ತು ಕರುಳ ಕಿಚ್ಚೆಬ್ಬಿಸುವ ಬರಹಗಳನ್ನು ಕಕ್ಕುಲಾತಿಯಿಂದ ಕಣ್ಣಕೊಟ್ಟ ಈ ಹೊತ್ತಿಗೆಯು ಹುಲಿಕುಂಟೆಯವರ ಹೋರಾಟದ ಮನಸ್ಥಿತಿಯ ಒತ್ತರಿಕೆಯಾಗಿ ಒಡಮೂಡಿದೆ ಹಾಗೂ ಓದುವವರ ಒಡಲನ್ನು ಒದ್ದೆಯಾಗಿಸುತ್ತದೆ ಮತ್ತು ಒದ್ದಾಡಿಸುತ್ತದೆ.

ಕೆ.ಎನ್. ವಿಜಯ್ ಕುಮಾರ್

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು