ನಗುವ ನಯನ ಮಧುರ ಮೌನ (Naguva Nayana Madhura Mauna) - ಅನುಬೆಳ್ಳೆ

ನಗುವ ನಯನ ಮಧುರ ಮೌನ (Naguva Nayana Madhura Mauna) - ಅನುಬೆಳ್ಳೆ

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00
ಉತ್ಪನ್ನದ ಮಾಹಿತಿಗೆ ತೆರಳಿ
ನಗುವ ನಯನ ಮಧುರ ಮೌನ (Naguva Nayana Madhura Mauna) - ಅನುಬೆಳ್ಳೆ

ನಗುವ ನಯನ ಮಧುರ ಮೌನ (Naguva Nayana Madhura Mauna) - ಅನುಬೆಳ್ಳೆ

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00

ಮಾರಾಟಗಾರರು : BEETLE BOOK SHOP

ಖ್ಯಾತ ಲೇಖಕ ಅನುಬೆಳ್ಳೆ ಅವರ ಲೇಖನಿಯಿಂದ ಮೂಡಿಬಂದಿರುವ ಮನಸನ್ನು ಕಲಕುವ ಮತ್ತು ಆದರ್ಶಗಳನ್ನು ಎತ್ತಿಹಿಡಿಯುವ ಸುಂದರ ಕಾದಂಬರಿ "ನಗುವ ನಯನ ಮಧುರ ಮೌನ". ಪ್ರಸ್ತುತ ಜಮಾನಾದಲ್ಲಿ ನಿಸ್ವಾರ್ಥ ಮನಸ್ಸಿನ ಯುವ ಪೀಳಿಗೆಯನ್ನು ಮತ್ತು ಅವರ ಉದಾತ್ತ ಚಿಂತನೆಗಳನ್ನು ಈ ಕಥೆಯು ಅತ್ಯಂತ ರೋಚಕವಾಗಿ ಹಾಗೂ ಆಪ್ತವಾಗಿ ಚಿತ್ರಿಸುತ್ತದೆ.

ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಎಲ್ಲೋ ನೋಡಿದ, ಕೇಳಿದ ಆದರ್ಶಗಳನ್ನು ನಿಜ ಜೀವನದಲ್ಲಿ ಪಾಲಿಸಿಕೊಂಡು ಬರುವ ಯುವಕರ ವ್ಯಕ್ತಿತ್ವವನ್ನು ಲೇಖಕರು ಇಲ್ಲಿ ಕಥೆಯಾಗಿಸಿದ್ದಾರೆ. "ಜೊತೆಯಾಗಿ ಬೆಳೆಯೋಣ" ಎನ್ನುವ ಉದಾತ್ತ ಧೇಯವನ್ನು ಹೊಂದಿರುವ ಯುವಕರು ಇಂದಿಗೂ ನಮ್ಮ ನಡುವೆ ಇದ್ದಾರೆ ಎನ್ನುವ ಸತ್ಯ ಹಾಗೂ ಆಶಾವಾದವೇ ಈ ಕಾದಂಬರಿಯ ಜೀವಾಳ. ಇಂತಹ ಯುವ ಪೀಳಿಗೆ ಬೆಳೆದರೆ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾಗಬಹುದು ಎಂಬ ಆಳವಾದ ಸಾಮಾಜಿಕ ಸಂದೇಶವೂ ಇಲ್ಲಿದೆ.

ಕಥೆಯ ನಾಯಕ ಆರ್ಯನ್ ತನ್ನ ಗುರಿ ತಲುಪಿದ ಮೇಲೆಯೇ ಬಾಕಿ ವಿಚಾರಗಳೆಂದು ಸಂಯಮದಿಂದ ವರ್ತಿಸುವ, ತನ್ನ ಪ್ರೀತಿಯಲ್ಲಿಯೂ ಆದರ್ಶವನ್ನು ಮೆರೆಯುವ ಅದ್ಭುತ ಪಾತ್ರ. ಅವನಿಗೆ ಸಾಥ್ ನೀಡುವ, ಎಂದೂ ಎಲ್ಲೆ ಮೀರದ ಚಿಗುರುವಿನಂತಹ ವಿಶಿಷ್ಟ ಪಾತ್ರಗಳು ಓದುಗರಿಗೆ ಅಪಾರ ಮುದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರೀತಿ, ಸಂಯಮ, ಆದರ್ಶ ಹಾಗೂ ಬದುಕಿನ ಮೌಲ್ಯಗಳನ್ನು ಕಥೆಯ ರೂಪದಲ್ಲಿ ಓದಬಯಸುವ ಪ್ರತಿಯೊಬ್ಬ ಸಾಹಿತ್ಯಾಸಕ್ತರೂ ಓದಲೇಬೇಕಾದ ಕೃತಿ.

ಹೆಚ್ಚುವರಿ ಮಾಹಿತಿ

ವಿವರಣೆ

ಖ್ಯಾತ ಲೇಖಕ ಅನುಬೆಳ್ಳೆ ಅವರ ಲೇಖನಿಯಿಂದ ಮೂಡಿಬಂದಿರುವ ಮನಸನ್ನು ಕಲಕುವ ಮತ್ತು ಆದರ್ಶಗಳನ್ನು ಎತ್ತಿಹಿಡಿಯುವ ಸುಂದರ ಕಾದಂಬರಿ "ನಗುವ ನಯನ ಮಧುರ ಮೌನ". ಪ್ರಸ್ತುತ ಜಮಾನಾದಲ್ಲಿ ನಿಸ್ವಾರ್ಥ ಮನಸ್ಸಿನ ಯುವ ಪೀಳಿಗೆಯನ್ನು ಮತ್ತು ಅವರ ಉದಾತ್ತ ಚಿಂತನೆಗಳನ್ನು ಈ ಕಥೆಯು ಅತ್ಯಂತ ರೋಚಕವಾಗಿ ಹಾಗೂ ಆಪ್ತವಾಗಿ ಚಿತ್ರಿಸುತ್ತದೆ.

ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಎಲ್ಲೋ ನೋಡಿದ, ಕೇಳಿದ ಆದರ್ಶಗಳನ್ನು ನಿಜ ಜೀವನದಲ್ಲಿ ಪಾಲಿಸಿಕೊಂಡು ಬರುವ ಯುವಕರ ವ್ಯಕ್ತಿತ್ವವನ್ನು ಲೇಖಕರು ಇಲ್ಲಿ ಕಥೆಯಾಗಿಸಿದ್ದಾರೆ. "ಜೊತೆಯಾಗಿ ಬೆಳೆಯೋಣ" ಎನ್ನುವ ಉದಾತ್ತ ಧೇಯವನ್ನು ಹೊಂದಿರುವ ಯುವಕರು ಇಂದಿಗೂ ನಮ್ಮ ನಡುವೆ ಇದ್ದಾರೆ ಎನ್ನುವ ಸತ್ಯ ಹಾಗೂ ಆಶಾವಾದವೇ ಈ ಕಾದಂಬರಿಯ ಜೀವಾಳ. ಇಂತಹ ಯುವ ಪೀಳಿಗೆ ಬೆಳೆದರೆ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾಗಬಹುದು ಎಂಬ ಆಳವಾದ ಸಾಮಾಜಿಕ ಸಂದೇಶವೂ ಇಲ್ಲಿದೆ.

ಕಥೆಯ ನಾಯಕ ಆರ್ಯನ್ ತನ್ನ ಗುರಿ ತಲುಪಿದ ಮೇಲೆಯೇ ಬಾಕಿ ವಿಚಾರಗಳೆಂದು ಸಂಯಮದಿಂದ ವರ್ತಿಸುವ, ತನ್ನ ಪ್ರೀತಿಯಲ್ಲಿಯೂ ಆದರ್ಶವನ್ನು ಮೆರೆಯುವ ಅದ್ಭುತ ಪಾತ್ರ. ಅವನಿಗೆ ಸಾಥ್ ನೀಡುವ, ಎಂದೂ ಎಲ್ಲೆ ಮೀರದ ಚಿಗುರುವಿನಂತಹ ವಿಶಿಷ್ಟ ಪಾತ್ರಗಳು ಓದುಗರಿಗೆ ಅಪಾರ ಮುದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರೀತಿ, ಸಂಯಮ, ಆದರ್ಶ ಹಾಗೂ ಬದುಕಿನ ಮೌಲ್ಯಗಳನ್ನು ಕಥೆಯ ರೂಪದಲ್ಲಿ ಓದಬಯಸುವ ಪ್ರತಿಯೊಬ್ಬ ಸಾಹಿತ್ಯಾಸಕ್ತರೂ ಓದಲೇಬೇಕಾದ ಕೃತಿ.

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು