Makkaligagi Ramayana - Beetle Book Shop

ಮಕ್ಕಳಿಗಾಗಿ ರಾಮಾಯಣ | Makkaligagi Ramayana

Rs. 198.00
Sale price  Rs. 198.00 ಸಾಮಾನ್ಯ ಬೆಲೆ  Rs. 220.00
ಉತ್ಪನ್ನದ ಮಾಹಿತಿಗೆ ತೆರಳಿ
Makkaligagi Ramayana - Beetle Book Shop

ಮಕ್ಕಳಿಗಾಗಿ ರಾಮಾಯಣ | Makkaligagi Ramayana

Rs. 198.00
Sale price  Rs. 198.00 ಸಾಮಾನ್ಯ ಬೆಲೆ  Rs. 220.00

ಮಾರಾಟಗಾರರು : BEETLE BOOK SHOP

ಶ್ರೀಯುತ ವಂದಗದ್ದೆ ಗಣೇಶ್ ರವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರೂ ಮುಖ್ಯವಾಗಿ ಸಣ್ಣ ಕಥೆಗಳು ಅವರ ಮುಖ್ಯವಾದ ಅಭಿವ್ಯಕ್ತಿ ಮಾಧ್ಯಮ. ತಾವು ರಚಿಸಿದ ಬಹಳಷ್ಟು ಕಥೆಗಳನ್ನು ಈಗಾಗಲೇ ಅನೇಕ ಕಥಾಸಂಕಲನಗಳ ಮೂಲಕ ಹೊರತಂದು ಪ್ರಕಟಿಸಿದ್ದಾರೆ.

ಅನೇಕ ವರ್ಷಗಳ ಕಾಲ ಕಾಲೇಜಿನಲ್ಲಿ ಪಾಠಪ್ರವಚನಗಳಲ್ಲಿ ತೊಡಗಿಕೊಂಡಿದ್ದರಿಂದ ಯುವಮನಸ್ಸುಗಳ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಶ್ರೀಯುತರು ಓದುವ ಮಕ್ಕಳಿಗೆ ಇಷ್ಟವಾಗುವಂತಹ ಕಥೆಗಳ, ಅದರಲ್ಲೂ ಪುರಾಣ ಇತಿಹಾಸಗಳ ಮೂಲಕ ತಮ್ಮ ವಿಚಾರಲಹರಿಯನ್ನು ಹರಿಯಬಿಟ್ಟಿದ್ದಾರೆ. ಶ್ರೀಯುತ ಗಣೇಶ್‌ರವರು ಮೊದಲಿನಿಂದಲೂ ಸಾಹಿತ್ಯಾಸಕ್ತರಾಗಿದ್ದರೂ, ತಮ್ಮ ನಿವೃತ್ತಿಯ ನಂತರವಷ್ಟೇ ಬರೆಯಲು ತೊಡಗಿದವರು. ಆದರೂ ಅವರು ಸುಮಾರು 90ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಅದೇ ರೀತಿ ವೈಯಕ್ತಿಕವಾಗಿ ಶ್ರೀಯುತರ ಸ್ನೇಹಮಯೀ ನಡವಳಿಕೆ ಎಲ್ಲರಿಗೂ ಆದರ್ಶಮಯವಾದುದು. ಶ್ರೀರಾಮನಂತೆಯೇ ಸ್ಥಿತಪೂರ್ವಾಭಿಭಾಷಿತ್ವ ಅವರ ಹೆಚ್ಚುಗಾರಿಕೆ. ಎಲ್ಲ ಸಂದರ್ಭದಲ್ಲಿಯೂ ಪ್ರಸನ್ನಮುಖಮುದ್ರೆ ಅವರ ಸ್ವಭಾವ. ಹಮ್ಮು ಬಿಮ್ಮುಗಳಿಲ್ಲದ, ನಿಷ್ಕಲ್ಮಶವಾದ ಪ್ರೀತಿಯ ಮಾತು ಅವರಿಗೆ ಸಹಜಾಭಿವ್ಯಕ್ತಿ. ಆದ್ದರಿಂದಲೇ ಅವರ ಸ್ನೇಹವಲಯ ವಿಸ್ತಾರವಾದುದು.

ಪ್ರಸ್ತುತ "ಮಕ್ಕಳಿಗಾಗಿ ರಾಮಾಯಣ" ಪುಸ್ತಕವು ವಾಲ್ಮೀಕಿ ಮಹರ್ಷಿಯ ಮೂಲರಾಮಾಯಣದ ಅಷ್ಟೂ ತಿರುಳನ್ನು ಎಳೆಯರಿಗಾಗಿ ಸರಳ ಕನ್ನಡದಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದು, ಮುಂದಿನ ಯುವ ಪೀಳಿಗೆಗೆ ನಮ್ಮ ಸನಾತನ ಧರ್ಮ, ಆಚಾರ-ವಿಚಾರಗಳ ಪರಿಚಯಿಸಿ, ಶ್ರೀರಾಮನ ಆದರ್ಶ ಗುಣ ವ್ಯಕ್ತಿತ್ವವನ್ನು ಮೈಗೂಸುತ್ತದೆ.

- ಬಿ.ಜಿ.ಮಂಜಪ್ಪ, ಸಾಗರ

ಹೆಚ್ಚುವರಿ ಮಾಹಿತಿ

ವಿವರಣೆ

ಶ್ರೀಯುತ ವಂದಗದ್ದೆ ಗಣೇಶ್ ರವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರೂ ಮುಖ್ಯವಾಗಿ ಸಣ್ಣ ಕಥೆಗಳು ಅವರ ಮುಖ್ಯವಾದ ಅಭಿವ್ಯಕ್ತಿ ಮಾಧ್ಯಮ. ತಾವು ರಚಿಸಿದ ಬಹಳಷ್ಟು ಕಥೆಗಳನ್ನು ಈಗಾಗಲೇ ಅನೇಕ ಕಥಾಸಂಕಲನಗಳ ಮೂಲಕ ಹೊರತಂದು ಪ್ರಕಟಿಸಿದ್ದಾರೆ.

ಅನೇಕ ವರ್ಷಗಳ ಕಾಲ ಕಾಲೇಜಿನಲ್ಲಿ ಪಾಠಪ್ರವಚನಗಳಲ್ಲಿ ತೊಡಗಿಕೊಂಡಿದ್ದರಿಂದ ಯುವಮನಸ್ಸುಗಳ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಶ್ರೀಯುತರು ಓದುವ ಮಕ್ಕಳಿಗೆ ಇಷ್ಟವಾಗುವಂತಹ ಕಥೆಗಳ, ಅದರಲ್ಲೂ ಪುರಾಣ ಇತಿಹಾಸಗಳ ಮೂಲಕ ತಮ್ಮ ವಿಚಾರಲಹರಿಯನ್ನು ಹರಿಯಬಿಟ್ಟಿದ್ದಾರೆ. ಶ್ರೀಯುತ ಗಣೇಶ್‌ರವರು ಮೊದಲಿನಿಂದಲೂ ಸಾಹಿತ್ಯಾಸಕ್ತರಾಗಿದ್ದರೂ, ತಮ್ಮ ನಿವೃತ್ತಿಯ ನಂತರವಷ್ಟೇ ಬರೆಯಲು ತೊಡಗಿದವರು. ಆದರೂ ಅವರು ಸುಮಾರು 90ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಅದೇ ರೀತಿ ವೈಯಕ್ತಿಕವಾಗಿ ಶ್ರೀಯುತರ ಸ್ನೇಹಮಯೀ ನಡವಳಿಕೆ ಎಲ್ಲರಿಗೂ ಆದರ್ಶಮಯವಾದುದು. ಶ್ರೀರಾಮನಂತೆಯೇ ಸ್ಥಿತಪೂರ್ವಾಭಿಭಾಷಿತ್ವ ಅವರ ಹೆಚ್ಚುಗಾರಿಕೆ. ಎಲ್ಲ ಸಂದರ್ಭದಲ್ಲಿಯೂ ಪ್ರಸನ್ನಮುಖಮುದ್ರೆ ಅವರ ಸ್ವಭಾವ. ಹಮ್ಮು ಬಿಮ್ಮುಗಳಿಲ್ಲದ, ನಿಷ್ಕಲ್ಮಶವಾದ ಪ್ರೀತಿಯ ಮಾತು ಅವರಿಗೆ ಸಹಜಾಭಿವ್ಯಕ್ತಿ. ಆದ್ದರಿಂದಲೇ ಅವರ ಸ್ನೇಹವಲಯ ವಿಸ್ತಾರವಾದುದು.

ಪ್ರಸ್ತುತ "ಮಕ್ಕಳಿಗಾಗಿ ರಾಮಾಯಣ" ಪುಸ್ತಕವು ವಾಲ್ಮೀಕಿ ಮಹರ್ಷಿಯ ಮೂಲರಾಮಾಯಣದ ಅಷ್ಟೂ ತಿರುಳನ್ನು ಎಳೆಯರಿಗಾಗಿ ಸರಳ ಕನ್ನಡದಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದು, ಮುಂದಿನ ಯುವ ಪೀಳಿಗೆಗೆ ನಮ್ಮ ಸನಾತನ ಧರ್ಮ, ಆಚಾರ-ವಿಚಾರಗಳ ಪರಿಚಯಿಸಿ, ಶ್ರೀರಾಮನ ಆದರ್ಶ ಗುಣ ವ್ಯಕ್ತಿತ್ವವನ್ನು ಮೈಗೂಸುತ್ತದೆ.

- ಬಿ.ಜಿ.ಮಂಜಪ್ಪ, ಸಾಗರ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು