ಕಾಲಡಿಯ ಕಣ್ಣು: ದಲಿತ ಲೋಕ ಕಥನ (Kaladiya Kannu: CM Muniyappa Hasala Jeevana Kathana) – ಸಿ. ಎಂ. ಮುನಿಯಪ್ಪ

ಕಾಲಡಿಯ ಕಣ್ಣು: ದಲಿತ ಲೋಕ ಕಥನ (Kaladiya Kannu: CM Muniyappa Hasala Jeevana Kathana) – ಸಿ. ಎಂ. ಮುನಿಯಪ್ಪ

Rs. 540.00
Sale price  Rs. 540.00 ಸಾಮಾನ್ಯ ಬೆಲೆ  Rs. 600.00
ಉತ್ಪನ್ನದ ಮಾಹಿತಿಗೆ ತೆರಳಿ
ಕಾಲಡಿಯ ಕಣ್ಣು: ದಲಿತ ಲೋಕ ಕಥನ (Kaladiya Kannu: CM Muniyappa Hasala Jeevana Kathana) – ಸಿ. ಎಂ. ಮುನಿಯಪ್ಪ

ಕಾಲಡಿಯ ಕಣ್ಣು: ದಲಿತ ಲೋಕ ಕಥನ (Kaladiya Kannu: CM Muniyappa Hasala Jeevana Kathana) – ಸಿ. ಎಂ. ಮುನಿಯಪ್ಪ

Rs. 540.00
Sale price  Rs. 540.00 ಸಾಮಾನ್ಯ ಬೆಲೆ  Rs. 600.00

ಮಾರಾಟಗಾರರು : BEETLE BOOK SHOP

ದಲಿತ ಚಳವಳಿಯ ಆರಂಭದ ದಿನಗಳ ಮುಂಚೂಣಿ ನಾಯಕ ಸಿ.ಎಂ.ಮುನಿಯಪ್ಪ ತಮ್ಮ ಜೀವನ ಕಥನವನ್ನು ಬರೆದಿದ್ದಾರೆ. ಮುನಿಯಪ್ಪ ಅವರ ಜೀವನ ಕಥನ ಕೇವಲ ಒಬ್ಬ ವ್ಯಕ್ತಿಯ ಕಥನವಾಗದೆ ದಲಿತ ಚಳವಳಿಯ ಹೋರಾಟದ ಕಥನವೇ ಆಗಿದೆ. ಭೂಮಾಲಿಕರ ದಬ್ಬಾಳಿಕೆ ಮತ್ತು ದಲಿತರ ಮೇಲಿನ ದೌರ್ಜನ್ಯದ ಪರಾಕಾಷ್ಠೆಗೆ ಹೆಸರಾಗಿದ್ದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸಿ.ಎಂ.ಮುನಿಯಪ್ಪ ಎಂದರೆ ಚಳವಳಿಯ ಜೀವಂತ ಜ್ವಾಲೆ.

ಮೇಲ್ಟಾತಿ ಭೂಮಾಲೀಕರು ಮತ್ತು ಉಳ್ಳವರ ಎದೆಯಲ್ಲಿ ನಡುಕ ಮೂಡಿಸುತ್ತಿದ್ದ ಸಿಎಂ, ದಲಿತ ಚಳವಳಿಯ ಅಂತರಾಳದ ದನಿಯಾಗಿದ್ದರು. ದಲಿತ ಸಂಘರ್ಷ ಸಮಿತಿಗೆ ಎರಡು ಬಾರಿ ರಾಜ್ಯ ಸಂಚಾಲಕರಾಗಿದ್ದ ಮುನಿಯಪ್ಪ ಅವರ ಜೀವನ ಕಥನವನ್ನು ಓದುತ್ತಿದ್ದರೆ ಚಳವಳಿಯ ಜೀವಂತ ಚಿತ್ರಗಳು ಕಣ್ಣಮುಂದೆ ತೆರೆದುಕೊಳ್ಳುತ್ತವೆ.

ತಾನು ಅನುಭವಿಸಿದ ನೋವು, ದೌರ್ಜನ್ಯಗಳನ್ನು ತಾಯ್ತನದ ಕಕ್ಕುಲತೆ ಮತ್ತು ಅಂತಃಕರಣದಿಂದ ವಿವರಿಸುವ ಈ ಕಥನ, ದೌರ್ಜನ್ಯ ಎಸಗಿದವರಲ್ಲಿ ಪಾಪ ಪ್ರಜ್ಞೆ ಮತ್ತು ಪಶ್ಚಾತ್ತಾಪ ಮೂಡಿಸುತ್ತದೆ. ಎಲ್ಲಿಯೂ ಆಕ್ರೋಶ, ತೇಜೋವಧೆ, ಅಸಹನೆಗೆ ಬರೆವಣಿಗೆ ಹೊರಳಿಲ್ಲ. ಎಲ್ಲವನ್ನೂ ಸಮತೋಲನದಿಂದಲೇ ಗ್ರಹಿಸಿ, ಸಮಚಿತ್ತದಿಂದ ತಾನೂ ಎಲ್ಲದರ ಭಾಗ ಎನ್ನವಂತೆ ಅವಲೋಕನಕ್ಕೆ ಒಡ್ಡಿಕೊಂಡಂತಾಗಿದೆ.

ದಲಿತ ಚಳವಳಿಯ ಹುಟ್ಟು, ಅದು ಕ್ರಮಿಸಿದ ದಾರಿ, ವಿಘಟನೆಯತ್ತ ಮುಖ ಮಾಡಿದ್ದು ಮುಂತಾದ ಎಲ್ಲಾ ವಿವರಗಳು ಇಲ್ಲಿವೆ. ದಲಿತ ಚಳವಳಿಯ ನಾಯಕರೊಬ್ಬರು ತಮ್ಮ ಜೀವನ ಕಥನವನ್ನು ಕನ್ನಡದಲ್ಲಿ ಬರೆದದ್ದು ಇದೇ ಮೊದಲು. ಚಳವಳಿಯನ್ನು ಕುರಿತಂತೆ ಹಲವಾರು ಅಸಂಬದ್ಧ ಹಾಗೂ ಸತ್ಯಕ್ಕೆ ದೂರವಾದ ವ್ಯಾಖ್ಯಾನಗಳು ಹರಡುತ್ತಿರುವ ಈ ಸಂದರ್ಭದಲ್ಲಿ ಚಳವಳಿಯ ಅಂತರಾಳವನ್ನು ಈ ಕೃತಿ ಬಿಚ್ಚಿಡುತ್ತದೆ.

- ಇಂದೂಧರ ಹೊನ್ನಾಪುರ ( ಹಿರಿಯ ಪತ್ರಕರ್ತ, ಸಾಹಿತಿ )

ಹೆಚ್ಚುವರಿ ಮಾಹಿತಿ

ವಿವರಣೆ

ದಲಿತ ಚಳವಳಿಯ ಆರಂಭದ ದಿನಗಳ ಮುಂಚೂಣಿ ನಾಯಕ ಸಿ.ಎಂ.ಮುನಿಯಪ್ಪ ತಮ್ಮ ಜೀವನ ಕಥನವನ್ನು ಬರೆದಿದ್ದಾರೆ. ಮುನಿಯಪ್ಪ ಅವರ ಜೀವನ ಕಥನ ಕೇವಲ ಒಬ್ಬ ವ್ಯಕ್ತಿಯ ಕಥನವಾಗದೆ ದಲಿತ ಚಳವಳಿಯ ಹೋರಾಟದ ಕಥನವೇ ಆಗಿದೆ. ಭೂಮಾಲಿಕರ ದಬ್ಬಾಳಿಕೆ ಮತ್ತು ದಲಿತರ ಮೇಲಿನ ದೌರ್ಜನ್ಯದ ಪರಾಕಾಷ್ಠೆಗೆ ಹೆಸರಾಗಿದ್ದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸಿ.ಎಂ.ಮುನಿಯಪ್ಪ ಎಂದರೆ ಚಳವಳಿಯ ಜೀವಂತ ಜ್ವಾಲೆ.

ಮೇಲ್ಟಾತಿ ಭೂಮಾಲೀಕರು ಮತ್ತು ಉಳ್ಳವರ ಎದೆಯಲ್ಲಿ ನಡುಕ ಮೂಡಿಸುತ್ತಿದ್ದ ಸಿಎಂ, ದಲಿತ ಚಳವಳಿಯ ಅಂತರಾಳದ ದನಿಯಾಗಿದ್ದರು. ದಲಿತ ಸಂಘರ್ಷ ಸಮಿತಿಗೆ ಎರಡು ಬಾರಿ ರಾಜ್ಯ ಸಂಚಾಲಕರಾಗಿದ್ದ ಮುನಿಯಪ್ಪ ಅವರ ಜೀವನ ಕಥನವನ್ನು ಓದುತ್ತಿದ್ದರೆ ಚಳವಳಿಯ ಜೀವಂತ ಚಿತ್ರಗಳು ಕಣ್ಣಮುಂದೆ ತೆರೆದುಕೊಳ್ಳುತ್ತವೆ.

ತಾನು ಅನುಭವಿಸಿದ ನೋವು, ದೌರ್ಜನ್ಯಗಳನ್ನು ತಾಯ್ತನದ ಕಕ್ಕುಲತೆ ಮತ್ತು ಅಂತಃಕರಣದಿಂದ ವಿವರಿಸುವ ಈ ಕಥನ, ದೌರ್ಜನ್ಯ ಎಸಗಿದವರಲ್ಲಿ ಪಾಪ ಪ್ರಜ್ಞೆ ಮತ್ತು ಪಶ್ಚಾತ್ತಾಪ ಮೂಡಿಸುತ್ತದೆ. ಎಲ್ಲಿಯೂ ಆಕ್ರೋಶ, ತೇಜೋವಧೆ, ಅಸಹನೆಗೆ ಬರೆವಣಿಗೆ ಹೊರಳಿಲ್ಲ. ಎಲ್ಲವನ್ನೂ ಸಮತೋಲನದಿಂದಲೇ ಗ್ರಹಿಸಿ, ಸಮಚಿತ್ತದಿಂದ ತಾನೂ ಎಲ್ಲದರ ಭಾಗ ಎನ್ನವಂತೆ ಅವಲೋಕನಕ್ಕೆ ಒಡ್ಡಿಕೊಂಡಂತಾಗಿದೆ.

ದಲಿತ ಚಳವಳಿಯ ಹುಟ್ಟು, ಅದು ಕ್ರಮಿಸಿದ ದಾರಿ, ವಿಘಟನೆಯತ್ತ ಮುಖ ಮಾಡಿದ್ದು ಮುಂತಾದ ಎಲ್ಲಾ ವಿವರಗಳು ಇಲ್ಲಿವೆ. ದಲಿತ ಚಳವಳಿಯ ನಾಯಕರೊಬ್ಬರು ತಮ್ಮ ಜೀವನ ಕಥನವನ್ನು ಕನ್ನಡದಲ್ಲಿ ಬರೆದದ್ದು ಇದೇ ಮೊದಲು. ಚಳವಳಿಯನ್ನು ಕುರಿತಂತೆ ಹಲವಾರು ಅಸಂಬದ್ಧ ಹಾಗೂ ಸತ್ಯಕ್ಕೆ ದೂರವಾದ ವ್ಯಾಖ್ಯಾನಗಳು ಹರಡುತ್ತಿರುವ ಈ ಸಂದರ್ಭದಲ್ಲಿ ಚಳವಳಿಯ ಅಂತರಾಳವನ್ನು ಈ ಕೃತಿ ಬಿಚ್ಚಿಡುತ್ತದೆ.

- ಇಂದೂಧರ ಹೊನ್ನಾಪುರ ( ಹಿರಿಯ ಪತ್ರಕರ್ತ, ಸಾಹಿತಿ )

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು