Your cart is empty now.
ವಯನಾಡು ದುರಂತದ ವರದಿಗಾರಿಕೆಗೆ ನಾನೂ ಹೋಗಿದ್ದೆ. ಆಶಿಕ್ ಮುಲ್ಕಿಯ ಪರಿಚಯ ಆದದ್ದು ದುರಂತಭೂಮಿಯಲ್ಲೇ. ಪಾದರಸದಂಥ ವ್ಯಕ್ತಿತ್ವ ಮತ್ತು ಚುರುಕು ಬುದ್ದಿಯ ಮೂಲಕ ಅವರು ಸುದ್ದಿಗಳನ್ನು ಹೆಕ್ಕುತ್ತಿದ್ದಿದನ್ನು ಗಮನಿಸಿದ್ದೆ. ಆತ್ಮೀಯತೆ, ಮಾನವ ಪ್ರೇಮ, ಸಕಲ ಜೀವಿಗಳಿಗೆ ಒಳಿತು ಬಯಸುವ ಉದಾರ ಮನಸ್ಸು ಅವರದ್ದು. ವಯನಾಡಿನಿಂದ ವಾಪಸಾದ ಕೆಲವೇ ದಿನಗಳಲ್ಲಿ ಅಲ್ಲಿನ ಅನುಭವಗಳು ಕೃತಿರೂಪದಲ್ಲಿ ಮೂಡಿ ಬರಲು ಇಂಥ...
PRINTED BOOKS
ಮಹಿಳಾ ಕಲಾವಿದೆಯರು, ಹೊಸ ಚಿಂತನೆಗಳು, ಪ್ರಗತಿಪರ ವಿಚಾರಗಳು, ಮುಂತಾದವುಗಳ ಹಿನ್ನಲೆಯಲ್ಲಿ ಯಕ್ಷಗಾನವನ್ನು ಅದರ ಚೌಕಟ್ಟಿನಲ್ಲಿಯೇ ಬಳಸಿಕೊಳ್ಳುವುದಕ್ಕೆ ಕೃತಿಯಂತಹ ಸಮರ್ಥರ ಅಗತ್ಯವಿತ್ತು. ಸ್ವತಹ ವಿಚಾರವಂತೆ, ವಿದ್ಯಾವಂತೆ, ಪ್ರಸಂಗ ರಚಿಸಬಲ್ಲವಳು, ಭಾಗವತಿಕೆ ಬಲ್ಲವಳೂ ಆಗಿರುವ ಕೃತಿಗೆ ಯಕ್ಷಗಾನದ ಆಕೃತಿ ಕೆಡದಂತೆ, ಸ್ವರೂಪ ಸೌಂದರ್ಯ ವರ್ಧಿಸುವಂತೆ ಹೊಸ ಸ್ಪರ್ಶ ನೀಡುವ ಶಕ್ತಿಯಿದೆ. ಈ ಲೇಖನಗಳು ಅದರದ್ದೇ ಒಂದು ಭಾಗವಾಗಿದೆ. ಪುಸ್ತಕವಾಗಿ...
PRINTED BOOKS
ವೃದ್ಧ ಮತ್ತು ಸಮುದ್ರ ಕೃತಿಯು ಪ್ರಸಿದ್ಧ ಇಂಗ್ಲಿಷ್ ಲೇಖಕ ಅರ್ನೆಸ್ಟ್ ಹೆಮಿಂಗ್ವೇಯ ಸಾಹಸಮಯ ಕಾದಂಬರಿ. ಇದು ಅಪರವಯಸ್ಕನೊಬ್ಬನ ಅದ್ಭುತ ಸಾಹಸಗಾಥೆ. ಸ್ಯಾಂಟಿಯಾಗೊ ಎಂಬ ವೃದ್ಧನೊಬ್ಬ ಸಾಗರದಲ್ಲಿ ಮೂರು ದಿನಗಳ ಕಾಲ ಬೃಹತ್ ಮೀನೊಂದರ ಜೊತೆ ಹೋರಾಡಿ ಗೆದ್ದು ಸೋತ ಕತೆ. 1953ರಲ್ಲಿ ಪುಲಿಟ್ಟರ್ ಪ್ರಶಸ್ತಿ ಮತ್ತು 1954ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡ ಕಾದಂಬರಿ. ಜೊತೆಗೆ ಅರ್ನೆಸ್ಟ್...
PRINTED BOOKSBy developing the quality of discrimination, a power solely accorded to man, one can distinguish between the eternal and the temporal, which in turn opens the gateway to peace and happiness. Vivekachoodamani, literally translated as the 'Crest Jewel of...
PRINTED BOOKS
ವಿವೇಚನೆಯ ಅಂಚಿನೆಡೆಗೆ- ಅಮೆರಿಕಾದಲ್ಲಿ ವಿಜ್ಞಾನ ಪತ್ರಕರ್ತರಾದ ಅನಿಲ್ ಅನಂತಸ್ವಾಮಿ ಅವರು ಇಂಗ್ಲಿಷಿನಲ್ಲಿ ಬರೆದ ಮೂಲ ಕೃತಿಯನ್ನು ಅಮೆರಿಕಾದ ಪೆನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕಿ ಹಾಗೂ ಲೇಖಕಿ ಉಮಾ ವೆಂಕಟೇಶ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾಸ್ಮಾಲಜಿಯ ಮಹತ್ವದ ಸವಾಲುಗಳನ್ನುಪರಿಚಯಿಸಲಾಗಿದೆ. ಅತ್ಯಾಧುನಿಕ ದೂರದರ್ಶಕಗಳು ಮತ್ತು ಪತ್ತೇದಾರಿಯ ಸಾಹಸವನ್ನು ಪರಿಣಾಮಕಾರಿಯಾಗಿ ವಿವರಿಸುವ ಕೃತಿ ಲಂಡನ್ ನಲ್ಲಿ ಫಿಜಿಕ್ಸ್ ವರ್ಲ್ಡ್ -2010ರಲ್ಲಿ...
PRINTED BOOKS
ಲೇಖಕರು: ಸುಶೀಲಾ ಚಿಂತಾಮಣಿ ಎಸ್, Susheela Chintamani S
ಸುಶೀಲಾ ಚಿಂತಾಮಣಿ ಅವರ...
PRINTED BOOKS
ಸುಶೀಲಾ ಚಿಂತಾಮಣಿ ಅವರ 'ವಿವಾಹ: ಒಂದು ಚಿಂತನ ವಿವಾಹವನ್ನು ಕೇಂದ್ರೀಕರಿಸಿದ್ದರೂ ಎಲ್ಲಿಯೂ ಅದನ್ನು ವೈಭವೀಕರಿಸಲು ಪ್ರಯತ್ನಿಸಿಲ್ಲ. ಎರಡು ಮುಖ್ಯವಾದ ಸಂದೇ ಶಗಳನ್ನು ಈ ಪುಸ್ತಕ ನೀಡುತ್ತದೆ. ಮೊದಲನೆಯದು, ವಿವಾಹ ಸಂಬಂಧ ದಂಪತಿಗಳಿಗೆ 'ಬಂಧನ'ವಾಗದೆ 'ಅನುಬಂಧ'ವಾಗಬೇಕು ಎನ್ನುವುದು. ಎರಡನೆಯದು ಸಾಮರಸ್ಯವಿಲ್ಲದ ಬದುಕನ್ನು ಸಾಮಾಜಿಕ, ಸಾಂಸ್ಕೃತಿಕ ಒತ್ತಡಗಳಿಗೆ ಮಣಿದು ಮುಂದು ವರೆಸಿಕೊಂಡು ಹೋಗುವ ಅಗತ್ಯವಿಲ್ಲ ಎನ್ನುವುದು. ಇತ್ತೀಚಿನ ವರ್ಷಗಳಲ್ಲಿ...
PRINTED BOOKS