Yugada Kavi ( Bendre - Kuvempu Jagattina Sheetala Samara - Beetle Book Shop

ಯುಗದ ಕವಿ ಬೇಂದ್ರೆ ಕುವೆಂಪು (ಜಗತ್ತಿನ ಶೀತಲ ಸಮರ) - Yugada Kavi Bendre Kuvempu (Jagattina Sheetala Samara)

Rs. 157.00
Sale price  Rs. 157.00 ಸಾಮಾನ್ಯ ಬೆಲೆ  Rs. 175.00
ಉತ್ಪನ್ನದ ಮಾಹಿತಿಗೆ ತೆರಳಿ
Yugada Kavi ( Bendre - Kuvempu Jagattina Sheetala Samara - Beetle Book Shop

ಯುಗದ ಕವಿ ಬೇಂದ್ರೆ ಕುವೆಂಪು (ಜಗತ್ತಿನ ಶೀತಲ ಸಮರ) - Yugada Kavi Bendre Kuvempu (Jagattina Sheetala Samara)

Rs. 157.00
Sale price  Rs. 157.00 ಸಾಮಾನ್ಯ ಬೆಲೆ  Rs. 175.00

ಮಾರಾಟಗಾರರು : BEETLE BOOK SHOP

ಯುಗದ ಕವಿ
ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರ
ಲೇ : ರಾಜೇಂದ್ರ ಬಡಿಗೇರ್

ರಾಜೇಂದ್ರ ಬಡಿಗೇರ್ ಅವರ ‘ಯುಗದ ಕವಿ’ ಸಂಗಾತ ಪುಸ್ತಕದ ಹೊಸ ಪ್ರಕಟಣೆ. ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರದ ವಾಗ್ವಾದವನ್ನು ನಿಷ್ಟುರವಾಗಿ ಈ ಕೃತಿ ಮಂಡಿಸುತ್ತದೆ.
ಕನ್ನಡದ ಮಹತ್ವದ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಸುದೀರ್ಘವಾದ ಮುನ್ನುಡಿ ಬರೆದಿದ್ದಾರೆ.
ಆ ಮುನ್ನಡಿಯ ಆಯ್ದ ಕೆಲ ಮಾತುಗಳು ಇಲ್ಲಿವೆ:
“ಇದರಲ್ಲಿ ಕರ್ನಾಟಕದ ವಾಸಿಯಾಗದ ಅರ್ಬುದ ರೋಗವಾದ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರ (ಶೂದ್ರ) ಜಾತಿ ವೈಷಮ್ಯವಿದೆ. ಹಾಗೂ ಈ ಸಾಂಸ್ಕೃತಿಕ ರಾಜಕೀಯದಲ್ಲಿ ಕನ್ನಡದ ಎಲ್ಲಾ ಪ್ರಸಿದ್ಧರೂ ಮಹಾತ್ಮರೂ ಭಾಗಿಯಾಗಿದ್ದಾರೆ. ಧಾರವಾಡದ ಮನೋಹರ ಗ್ರಂಥಮಾಲೆಯ ಅಟ್ಟ ಹಾಗೂ ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ವಿಭಾಗಗಳು ಈ ವಿದ್ಯಮಾನದಲ್ಲಿ ಶತೃಗಳ ಅಧಿಕೃತ ಕ್ಯಾಂಪ್‌ಗಳಾಗಿವೆ. ಈ ಅಟ್ಟವು ಹಲವರ ದೃಷ್ಟಿಯಲ್ಲಿ ಒಂದು ಬ್ರಾಹ್ಮಣ ಅಗ್ರಹಾರ ಹಾಗೂ ಕೀರ್ತಿನಾಥ ಕುರ್ತಕೋಟಿಯವರು ಅದರ ಪ್ರಧಾನ ಅರ್ಚಕರು. ಅಲ್ಲಿ ಮೈಸೂರಿನಲ್ಲಿ ದೇ.ಜ.ಗೌ. ಅವರ ನೇತೃತ್ವದಲ್ಲಿ ಕುವೆಂಪು ಅವರ ಸ್ವಘೋಷಿತ ಶಿಷ್ಯಮಂಡಳಿ, ಬಡಿಗೇರ್ ಅವರು ಅತ್ಯಂತ ತಾಳ್ಮೆಯಿಂದ ಕರಾರುವಾಕ್ಕಾಗಿ ದಾಖಲಿಸಿರುವ ವಿವರಗಳನ್ನು, ಬರಹಗಳನ್ನು ನೋಡಿದರೆ ಈ ಸಾಂಸ್ಕೃತಿಕ ರಾಜಕೀಯ ಕನ್ನಡ ಸಾಹಿತ್ಯ ವಲಯದ ಒಂದು myth ಅಲ್ಲ. ಅದು ವಾಸ್ತವವೆನ್ನುವ ಭಾವನೆ ಬರುತ್ತದೆ.”

ಹೆಚ್ಚುವರಿ ಮಾಹಿತಿ

ವಿವರಣೆ

ಯುಗದ ಕವಿ
ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರ
ಲೇ : ರಾಜೇಂದ್ರ ಬಡಿಗೇರ್

ರಾಜೇಂದ್ರ ಬಡಿಗೇರ್ ಅವರ ‘ಯುಗದ ಕವಿ’ ಸಂಗಾತ ಪುಸ್ತಕದ ಹೊಸ ಪ್ರಕಟಣೆ. ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರದ ವಾಗ್ವಾದವನ್ನು ನಿಷ್ಟುರವಾಗಿ ಈ ಕೃತಿ ಮಂಡಿಸುತ್ತದೆ.
ಕನ್ನಡದ ಮಹತ್ವದ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಸುದೀರ್ಘವಾದ ಮುನ್ನುಡಿ ಬರೆದಿದ್ದಾರೆ.
ಆ ಮುನ್ನಡಿಯ ಆಯ್ದ ಕೆಲ ಮಾತುಗಳು ಇಲ್ಲಿವೆ:
“ಇದರಲ್ಲಿ ಕರ್ನಾಟಕದ ವಾಸಿಯಾಗದ ಅರ್ಬುದ ರೋಗವಾದ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರ (ಶೂದ್ರ) ಜಾತಿ ವೈಷಮ್ಯವಿದೆ. ಹಾಗೂ ಈ ಸಾಂಸ್ಕೃತಿಕ ರಾಜಕೀಯದಲ್ಲಿ ಕನ್ನಡದ ಎಲ್ಲಾ ಪ್ರಸಿದ್ಧರೂ ಮಹಾತ್ಮರೂ ಭಾಗಿಯಾಗಿದ್ದಾರೆ. ಧಾರವಾಡದ ಮನೋಹರ ಗ್ರಂಥಮಾಲೆಯ ಅಟ್ಟ ಹಾಗೂ ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ವಿಭಾಗಗಳು ಈ ವಿದ್ಯಮಾನದಲ್ಲಿ ಶತೃಗಳ ಅಧಿಕೃತ ಕ್ಯಾಂಪ್‌ಗಳಾಗಿವೆ. ಈ ಅಟ್ಟವು ಹಲವರ ದೃಷ್ಟಿಯಲ್ಲಿ ಒಂದು ಬ್ರಾಹ್ಮಣ ಅಗ್ರಹಾರ ಹಾಗೂ ಕೀರ್ತಿನಾಥ ಕುರ್ತಕೋಟಿಯವರು ಅದರ ಪ್ರಧಾನ ಅರ್ಚಕರು. ಅಲ್ಲಿ ಮೈಸೂರಿನಲ್ಲಿ ದೇ.ಜ.ಗೌ. ಅವರ ನೇತೃತ್ವದಲ್ಲಿ ಕುವೆಂಪು ಅವರ ಸ್ವಘೋಷಿತ ಶಿಷ್ಯಮಂಡಳಿ, ಬಡಿಗೇರ್ ಅವರು ಅತ್ಯಂತ ತಾಳ್ಮೆಯಿಂದ ಕರಾರುವಾಕ್ಕಾಗಿ ದಾಖಲಿಸಿರುವ ವಿವರಗಳನ್ನು, ಬರಹಗಳನ್ನು ನೋಡಿದರೆ ಈ ಸಾಂಸ್ಕೃತಿಕ ರಾಜಕೀಯ ಕನ್ನಡ ಸಾಹಿತ್ಯ ವಲಯದ ಒಂದು myth ಅಲ್ಲ. ಅದು ವಾಸ್ತವವೆನ್ನುವ ಭಾವನೆ ಬರುತ್ತದೆ.”

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು