Science in Religious Samskaras Kannada edition - Beetle Book Shop

ಧಾರ್ಮಿಕ ಸಂಸ್ಕಾರಗಳಲ್ಲಿ ವಿಜ್ಞಾನ | Science in Religious Samskaras (Kannada)

Rs. 360.00
Sale price  Rs. 360.00 ಸಾಮಾನ್ಯ ಬೆಲೆ  Rs. 400.00
ಉತ್ಪನ್ನದ ಮಾಹಿತಿಗೆ ತೆರಳಿ
Science in Religious Samskaras Kannada edition - Beetle Book Shop

ಧಾರ್ಮಿಕ ಸಂಸ್ಕಾರಗಳಲ್ಲಿ ವಿಜ್ಞಾನ | Science in Religious Samskaras (Kannada)

Rs. 360.00
Sale price  Rs. 360.00 ಸಾಮಾನ್ಯ ಬೆಲೆ  Rs. 400.00

ಮಾರಾಟಗಾರರು : BEETLE BOOK SHOP

ನುಡಿ-ನಮನ
ಪರಮಪೂಜ್ಯ ಡಾ|| ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರರು ವೀರಾಪುರ ಹಿರೇಮಠ, ತಾ|| ಸಾಗರ.
ಇವರು ನಾಡಿನ ಆಧ್ಯಾತ್ಮಿಕ ಪ್ರಪಂಚಕ್ಕೆ ಅತ್ಯಂತ ಚಿರಪರಿಚಿತ ಪೂಜನೀಯರು. ಪೂಜ್ಯರ ಚಿಂತನೆಗಳು,
ಕೇವಲ ಒಂದು ಧರ್ಮ-ಜಾತಿಗೆ ಸೀಮಿತಗೊಳ್ಳದೆ, ಎಲ್ಲಾ ಜಾತಿ-ಧರ್ಮದವರಲ್ಲಿರುವ ಮೌಡ್ಯಗಳ ಬಗ್ಗೆ
ನಿರಂತರ ಜಾಗೃತಿ ಮೂಡಿಸುವ ಬಹುದೊಡ್ಡ ಆಧ್ಯಾತ್ಮಿಕ ಕಳಕಳಿ ಹೊಂದಿರುವ ಶ್ರೀಗಳು.
ನಾನು ಕಳೆದ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಶ್ರೀ ಮಠದ ಭಕ್ತನಾಗಿ, ಗುರುಗಳ ಅತ್ಯಂತ
ಹತ್ತಿರದ ಒಡನಾಡಿಯಾಗಿ, ಅವರ ಆಧ್ಯಾತ್ಮಿಕ ಚಿಂತನೆಗಳನ್ನು ಶ್ರೇಷ್ಠ ಉಪನ್ಯಾಸವನ್ನು ಸವಿಯುತ್ತಾ
ಬಂದವನು. ಶ್ರೀಗಳ ಪರಮಚಿಂತನೆಗಳು ಹಾಗೂ ಭಗವಂತ ಅವರಿಗೆ ಕರುಣಿಸಿರುವ ಶ್ರೇಷ್ಠಜ್ಞಾನ ಸಮಾಜಕ್ಕೆ
ಮಾರ್ಗದರ್ಶನವಾಗಲೆಂದು ಚಿಂತಿಸಿದ ನನ್ನಂತಹ ಅವರ ಅನೇಕ ಶಿಷ್ಯರುಗಳು, ಇವರಲ್ಲಿ ಮನವಿ ಮಾಡಿ
ಗುರುಗಳ ಆಧ್ಯಾತ್ಮಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪರಂಪರೆಯ ಎಲ್ಲ ಶ್ರೇಷ್ಠ ಜ್ಞಾನವು ಪುಸ್ತಕ
ರೂಪದಲ್ಲಿರಬೇಕೆಂದು ಪ್ರಾರ್ಥನೆ ಮಾಡಿದ ಫಲವೇ ಇಂದು ನಮ್ಮೆದುರಿಗೆ ಇರುವ ಅವರ ಅನೇಕ
ಗ್ರಂಥಗಳು ಮತ್ತು ಲೇಖನಗಳು ಪ್ರಕಟಗೊಂಡು ದೇಶದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಅನನ್ಯ
ಕೊಡುಗೆಯಾಗಿವೆ ಎನ್ನಬಹುದು.
ಪೂಜ್ಯ ವೀರಾಪುರ ಶ್ರೀಗಳು ತಂದೆಯನ್ನೇ ಗುರುವಾಗಿ ಸ್ವೀಕರಿಸಿ ಅವರಿತ್ತ ವಿದ್ಯೆಯ ಬಲದಿಂದಲೇ
ಜ್ಞಾನವನ್ನು ಪಡೆದವರು. ಭದ್ರಾವತಿಯಲ್ಲಿ ಪ್ರೌಢಶಿಕ್ಷಣ ಮುಗಿಸಿ
ಚೌಳಹಿರಿಯೂರು ಹಿರೇಮಠದ ಪರಂಪರಾಗತ ವೀರಾಪುರ ಹಿರೇಮಠದಲ್ಲಿ
ವಂಶಪರಂಪರೆಯಂತೆ ಪಟ್ಟಾಧಿಕಾರಿಗಳಾಗಿ ಆಶ್ರಮ ಧರ್ಮವನ್ನು
ಪಾಲಿಸುತ್ತಲೆ, ಮೈಸೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣದಲ್ಲಿ
ಸ್ನಾತಕೋತ್ತರ ಪದವೀಧರರಾಗಿ, ಇವರು ಬರೆದ “ಭಾರತೀಯ ಸಂಸ್ಕಾರ
ಹಾಗೂ ಸಾಂಸ್ಕೃತಿಕ ಪರಂಪರೆ” ಎಂಬ ಮಹಾಪ್ರಬಂಧವನ್ನು ಪರಿಗಣಿಸಿ
ಅಮೇರಿಕಾದ ಕಾಸ್ಕೋಪೊಲಿಟನ್ ಯೂನಿವರ್ಸಿಟಿಯವರು ಅವರಿಗೆ ಗೌರವ
ಡಾಕ್ಟರೇಟ್ ಪದವಿ ನೀಡಿದ್ದಾರೆ. ನಂತರ “ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕಾರಗಳ ಅಗತ್ಯ
ವೈಜ್ಞಾನಿಕ ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ
ವಿಶ್ವವಿದ್ಯಾಲಯ, ಡಾಕ್ಟರ್ ಆಫ್ ಲಿಟರೇಚರ್(ಡಿ.ಲಿಟ್.) ಪದವಿ ನೀಡಿ ಗೌರವಿಸಿದೆ. ರಾಯಚೂರಿನ ಕೃಷಿ
ವಿಶ್ವವಿದ್ಯಾಲಯ ಶ್ರೀಗಳನ್ನು ಆಮಂತ್ರಿಸಿ. ಇವರು ಬರೆದ “ಋಷಿ ಮುನಿಗಳ ಕೃಷಿ” ಎಂಬ ಗ್ರಂಥವನ್ನು
ಮುದ್ರಿಸಿ ಗೌರವಿಸಿದ್ದಾರೆ, ಇವರು ಬರೆದ ದೇವಿ ಮಹಾತ್ಮಿಯ ಬಗ್ಗೆ ಅವರ ವೈಚಾರಿಕ ವಿಶ್ಲೇಷಣೆ ಎಂಬ
ಗ್ರಂಥವನ್ನು ಭಕ್ತಸ್ತೋಮ ಮಸ್ಕಿ ನಗರದಲ್ಲಿ ಆನೆಯ ಮೇಲೆ ಅಂಬಾರಿ ಉತ್ಸವ ನಡೆಸಿದ್ದು ಹೆಗ್ಗಳಿಕೆಗೆ
ಪಾತ್ರವಾಗಿದೆ.
:
ಈಗಾಗಲೇ ಇವರಿಂದ ಅನೇಕ ಲೇಖನಗಳು ಮತ್ತು ಕೃತಿಗಳು ರಚನೆಯಾಗಿ ಜನಮನಕ್ಕೆ
ತಲುಪಿರುವುದು ಹೆಮ್ಮೆಯ ವಿಚಾರ ಹಾಗೂ ಕನ್ನಡ ಸಾಹಿತ್ಯದ ಬಗೆಗೆ ಅವರಿಗಿರುವ ಪ್ರಬುದ್ಧತೆ
ಭಾಷಾಶಾಸ್ತ್ರದಲ್ಲಿನ ಪರಿಣತೆ, ಶಿಲ್ಪಶಾಸ್ತ್ರ ಮತ್ತು ವಾಸ್ತುಶಾಸ್ತ್ರಗಳ ಮೇಲಿನ ಅವರ ಆಳವಾದ ಅಧ್ಯಯನ
ಇದೆಲ್ಲಕ್ಕಿಂತ ಹೆಚ್ಚು ಶಬ್ದ-ಶಬ್ದಗಳ ನಡುವಿನ ಪದಗಳಿಗೆ ವಿನೂತನ ವ್ಯಾಖ್ಯಾನ ಹಾಗೂ ಆಧ್ಯಾತ್ಮಿಕ ಪರಿಕಲ್ಪನೆ
ತುಂಬಾ ಶ್ಲಾಘನೀಯವಾದುದು. ಇಂತಹ ಶ್ರೀಗಳಿಗೆ ಈ ನಾಡಿನ ಕನ್ನಡದ ಮನಸ್ಸುಗಳ ಪರವಾಗಿ
ನಮನಗಳನ್ನು ಸಲ್ಲಿಸುತ್ತಾ ಇವರಿಂದ ಇನ್ನು ಹೆಚ್ಚಿನ ಸಂಶೋಧನೆ ನಡೆಯಲೆಂದು ಆಶಿಸುವ
ಡಾ|| ಆರ್ ಎಮ್ ಕುಬೇರಪ್ಪ .A, Ph.D (USA)
ರಾಣೀಬೆನ್ನೂರು.

ಹೆಚ್ಚುವರಿ ಮಾಹಿತಿ

ವಿವರಣೆ
ನುಡಿ-ನಮನ
ಪರಮಪೂಜ್ಯ ಡಾ|| ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರರು ವೀರಾಪುರ ಹಿರೇಮಠ, ತಾ|| ಸಾಗರ.
ಇವರು ನಾಡಿನ ಆಧ್ಯಾತ್ಮಿಕ ಪ್ರಪಂಚಕ್ಕೆ ಅತ್ಯಂತ ಚಿರಪರಿಚಿತ ಪೂಜನೀಯರು. ಪೂಜ್ಯರ ಚಿಂತನೆಗಳು,
ಕೇವಲ ಒಂದು ಧರ್ಮ-ಜಾತಿಗೆ ಸೀಮಿತಗೊಳ್ಳದೆ, ಎಲ್ಲಾ ಜಾತಿ-ಧರ್ಮದವರಲ್ಲಿರುವ ಮೌಡ್ಯಗಳ ಬಗ್ಗೆ
ನಿರಂತರ ಜಾಗೃತಿ ಮೂಡಿಸುವ ಬಹುದೊಡ್ಡ ಆಧ್ಯಾತ್ಮಿಕ ಕಳಕಳಿ ಹೊಂದಿರುವ ಶ್ರೀಗಳು.
ನಾನು ಕಳೆದ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಶ್ರೀ ಮಠದ ಭಕ್ತನಾಗಿ, ಗುರುಗಳ ಅತ್ಯಂತ
ಹತ್ತಿರದ ಒಡನಾಡಿಯಾಗಿ, ಅವರ ಆಧ್ಯಾತ್ಮಿಕ ಚಿಂತನೆಗಳನ್ನು ಶ್ರೇಷ್ಠ ಉಪನ್ಯಾಸವನ್ನು ಸವಿಯುತ್ತಾ
ಬಂದವನು. ಶ್ರೀಗಳ ಪರಮಚಿಂತನೆಗಳು ಹಾಗೂ ಭಗವಂತ ಅವರಿಗೆ ಕರುಣಿಸಿರುವ ಶ್ರೇಷ್ಠಜ್ಞಾನ ಸಮಾಜಕ್ಕೆ
ಮಾರ್ಗದರ್ಶನವಾಗಲೆಂದು ಚಿಂತಿಸಿದ ನನ್ನಂತಹ ಅವರ ಅನೇಕ ಶಿಷ್ಯರುಗಳು, ಇವರಲ್ಲಿ ಮನವಿ ಮಾಡಿ
ಗುರುಗಳ ಆಧ್ಯಾತ್ಮಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪರಂಪರೆಯ ಎಲ್ಲ ಶ್ರೇಷ್ಠ ಜ್ಞಾನವು ಪುಸ್ತಕ
ರೂಪದಲ್ಲಿರಬೇಕೆಂದು ಪ್ರಾರ್ಥನೆ ಮಾಡಿದ ಫಲವೇ ಇಂದು ನಮ್ಮೆದುರಿಗೆ ಇರುವ ಅವರ ಅನೇಕ
ಗ್ರಂಥಗಳು ಮತ್ತು ಲೇಖನಗಳು ಪ್ರಕಟಗೊಂಡು ದೇಶದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಅನನ್ಯ
ಕೊಡುಗೆಯಾಗಿವೆ ಎನ್ನಬಹುದು.
ಪೂಜ್ಯ ವೀರಾಪುರ ಶ್ರೀಗಳು ತಂದೆಯನ್ನೇ ಗುರುವಾಗಿ ಸ್ವೀಕರಿಸಿ ಅವರಿತ್ತ ವಿದ್ಯೆಯ ಬಲದಿಂದಲೇ
ಜ್ಞಾನವನ್ನು ಪಡೆದವರು. ಭದ್ರಾವತಿಯಲ್ಲಿ ಪ್ರೌಢಶಿಕ್ಷಣ ಮುಗಿಸಿ
ಚೌಳಹಿರಿಯೂರು ಹಿರೇಮಠದ ಪರಂಪರಾಗತ ವೀರಾಪುರ ಹಿರೇಮಠದಲ್ಲಿ
ವಂಶಪರಂಪರೆಯಂತೆ ಪಟ್ಟಾಧಿಕಾರಿಗಳಾಗಿ ಆಶ್ರಮ ಧರ್ಮವನ್ನು
ಪಾಲಿಸುತ್ತಲೆ, ಮೈಸೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣದಲ್ಲಿ
ಸ್ನಾತಕೋತ್ತರ ಪದವೀಧರರಾಗಿ, ಇವರು ಬರೆದ “ಭಾರತೀಯ ಸಂಸ್ಕಾರ
ಹಾಗೂ ಸಾಂಸ್ಕೃತಿಕ ಪರಂಪರೆ” ಎಂಬ ಮಹಾಪ್ರಬಂಧವನ್ನು ಪರಿಗಣಿಸಿ
ಅಮೇರಿಕಾದ ಕಾಸ್ಕೋಪೊಲಿಟನ್ ಯೂನಿವರ್ಸಿಟಿಯವರು ಅವರಿಗೆ ಗೌರವ
ಡಾಕ್ಟರೇಟ್ ಪದವಿ ನೀಡಿದ್ದಾರೆ. ನಂತರ “ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕಾರಗಳ ಅಗತ್ಯ
ವೈಜ್ಞಾನಿಕ ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ
ವಿಶ್ವವಿದ್ಯಾಲಯ, ಡಾಕ್ಟರ್ ಆಫ್ ಲಿಟರೇಚರ್(ಡಿ.ಲಿಟ್.) ಪದವಿ ನೀಡಿ ಗೌರವಿಸಿದೆ. ರಾಯಚೂರಿನ ಕೃಷಿ
ವಿಶ್ವವಿದ್ಯಾಲಯ ಶ್ರೀಗಳನ್ನು ಆಮಂತ್ರಿಸಿ. ಇವರು ಬರೆದ “ಋಷಿ ಮುನಿಗಳ ಕೃಷಿ” ಎಂಬ ಗ್ರಂಥವನ್ನು
ಮುದ್ರಿಸಿ ಗೌರವಿಸಿದ್ದಾರೆ, ಇವರು ಬರೆದ ದೇವಿ ಮಹಾತ್ಮಿಯ ಬಗ್ಗೆ ಅವರ ವೈಚಾರಿಕ ವಿಶ್ಲೇಷಣೆ ಎಂಬ
ಗ್ರಂಥವನ್ನು ಭಕ್ತಸ್ತೋಮ ಮಸ್ಕಿ ನಗರದಲ್ಲಿ ಆನೆಯ ಮೇಲೆ ಅಂಬಾರಿ ಉತ್ಸವ ನಡೆಸಿದ್ದು ಹೆಗ್ಗಳಿಕೆಗೆ
ಪಾತ್ರವಾಗಿದೆ.
:
ಈಗಾಗಲೇ ಇವರಿಂದ ಅನೇಕ ಲೇಖನಗಳು ಮತ್ತು ಕೃತಿಗಳು ರಚನೆಯಾಗಿ ಜನಮನಕ್ಕೆ
ತಲುಪಿರುವುದು ಹೆಮ್ಮೆಯ ವಿಚಾರ ಹಾಗೂ ಕನ್ನಡ ಸಾಹಿತ್ಯದ ಬಗೆಗೆ ಅವರಿಗಿರುವ ಪ್ರಬುದ್ಧತೆ
ಭಾಷಾಶಾಸ್ತ್ರದಲ್ಲಿನ ಪರಿಣತೆ, ಶಿಲ್ಪಶಾಸ್ತ್ರ ಮತ್ತು ವಾಸ್ತುಶಾಸ್ತ್ರಗಳ ಮೇಲಿನ ಅವರ ಆಳವಾದ ಅಧ್ಯಯನ
ಇದೆಲ್ಲಕ್ಕಿಂತ ಹೆಚ್ಚು ಶಬ್ದ-ಶಬ್ದಗಳ ನಡುವಿನ ಪದಗಳಿಗೆ ವಿನೂತನ ವ್ಯಾಖ್ಯಾನ ಹಾಗೂ ಆಧ್ಯಾತ್ಮಿಕ ಪರಿಕಲ್ಪನೆ
ತುಂಬಾ ಶ್ಲಾಘನೀಯವಾದುದು. ಇಂತಹ ಶ್ರೀಗಳಿಗೆ ಈ ನಾಡಿನ ಕನ್ನಡದ ಮನಸ್ಸುಗಳ ಪರವಾಗಿ
ನಮನಗಳನ್ನು ಸಲ್ಲಿಸುತ್ತಾ ಇವರಿಂದ ಇನ್ನು ಹೆಚ್ಚಿನ ಸಂಶೋಧನೆ ನಡೆಯಲೆಂದು ಆಶಿಸುವ
ಡಾ|| ಆರ್ ಎಮ್ ಕುಬೇರಪ್ಪ .A, Ph.D (USA)
ರಾಣೀಬೆನ್ನೂರು.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು