Rattu Kandante Ambedkarara Koneya Dinagalu - Beetle Book Shop

ರತ್ತೂ ಕಂಡಂತೆ ಅಂಬೇಡ್ಕರರ ಕೊನೆಯ ದಿನಗಳು | Rattu Kandante Ambedkarara Koneya Dinagalu

Rs. 60.00
Sale price  Rs. 60.00 ಸಾಮಾನ್ಯ ಬೆಲೆ  Rs. 65.00
ಉತ್ಪನ್ನದ ಮಾಹಿತಿಗೆ ತೆರಳಿ
Rattu Kandante Ambedkarara Koneya Dinagalu - Beetle Book Shop

ರತ್ತೂ ಕಂಡಂತೆ ಅಂಬೇಡ್ಕರರ ಕೊನೆಯ ದಿನಗಳು | Rattu Kandante Ambedkarara Koneya Dinagalu

Rs. 60.00
Sale price  Rs. 60.00 ಸಾಮಾನ್ಯ ಬೆಲೆ  Rs. 65.00

ಮಾರಾಟಗಾರರು : Social Justice & Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ

ಬಾಬಾ ಸಾಹೇಬರು ತಮ್ಮ ಹಲವು ಕೃತಿಗಳ ಬರವಣಿಗೆಯ ಕೆಲಸವನ್ನು ಒಮ್ಮೆಗೆ ಕೈಗೆತ್ತಿಕೊಂಡಿದ್ದರು. 'ಬುದ್ಧ ಮತ್ತು ಆತನ ಉಪದೇಶ' (ಮುಂದೆ ಇದರ ಶೀರ್ಷಿಕೆಯನ್ನು 'ಬುದ್ಧ ಮತ್ತು ಧರ್ಮ' ಎಂದು ಬದಲಾಯಿಸಿದರು) ಕ್ಕೆ ಮೊದಲ ಆದ್ಯತೆ ಕೊಟ್ಟಿದ್ದರು. ಇದಲ್ಲದೇ 'ಬುದ್ಧ ಮತ್ತು ಕಾರ್ಲ್ಮಾರ್ಕ್ಸ್', 'ಪುರಾತನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ' ಹಾಗೂ 'ಹಿಂದೂ ಧರ್ಮದ ಒಗಟುಗಳು' ಹೀಗೆ ಹಲವು ಕೃತಿಗಳ ಬರವಣಿಗೆಗೆ ಬೇಕಾದ ಅಧ್ಯಯನ ಸಿದ್ಧತೆ ಮತ್ತು ಬರವಣಿಗೆ ಎರಡನ್ನೂ ಒಟ್ಟಿಗೆ ನಡೆಸುತ್ತಿದ್ದರು.

ಬುದ್ಧನ ಧರ್ಮವನ್ನು ಸೂಕ್ತವಾಗಿ ಅರ್ಥೈಸುವುದು ಬಹುಮುಖ್ಯವೆಂದು ಅವರು ಭಾವಿಸಿದ್ದರು. ಈ ಎಲ್ಲಾ ಕೃತಿಗಳನ್ನು ಆದಷ್ಟು ಬೇಗ ಬರೆದು ಮುಗಿಸಲೇಬೇಕೆಂದು ಅವರು ನಿರ್ಣಯಿಸಿದ್ದರು. ಅದೊಂದು ಕಠಿಣ ಹಾಗೂ ದೀರ್ಘ ಪರಿಶ್ರಮ ಬೇಡುವ ಕೆಲಸವಾಗಿತ್ತು. ಇದಕ್ಕಾಗಿ ನಾನು ಐದು ವರ್ಷಗಳ ದೀರ್ಘ ಕಾಲ ಹಲವು ಎಡರು ತೊಡರುಗಳ ನಡುವೆ ಎಡಬಿಡದೆ ಪರಿಶ್ರಮಿಸಬೇಕಾಯಿತು. ನಾನು ಕೆಲಸ ಮಾಡುತ್ತಿದ್ದ ಸರ್ಕಾರಿ ಕಛೇರಿಯ ವೇಳೆ ಮುಗಿದ ಕೂಡಲೆ ನೌಕರರೆಲ್ಲಾ ತಮ್ಮ ತಮ್ಮ ಮನೆಗಳತ್ತ ದೌಡಾಯಿಸುತ್ತಿದ್ದರು.

ಭಾನುವಾರ ಮತ್ತು ರಜಾ ದಿನಗಳಲ್ಲಿ ತಮ್ಮ ಹೆಂಡತಿ ಮಕ್ಕಳ ಜೊತೆ ಆನಂದವಾಗಿ ಕಾಲ ಕಳೆಯುತ್ತಿದ್ದರು. ಆದರೆ ನಾನು ಮಾತ್ರ ಸಂಜೆ ಕಛೇರಿ ಕೆಲಸ ಮುಗಿದ ಕೂಡಲೇ ಸಮಯಕ್ಕೆ ಸರಿಯಾಗಿ ಬಾಬಾ ಸಾಹೇಬರ 26, ಆಲಿಪುರ ರಸ್ತೆಯ ಬಂಗಲೆಗೆ ಹೋಗುತ್ತಿದ್ದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಬಾಬಾ ಸಾಹೇಬರು ತಮ್ಮ ಹಲವು ಕೃತಿಗಳ ಬರವಣಿಗೆಯ ಕೆಲಸವನ್ನು ಒಮ್ಮೆಗೆ ಕೈಗೆತ್ತಿಕೊಂಡಿದ್ದರು. 'ಬುದ್ಧ ಮತ್ತು ಆತನ ಉಪದೇಶ' (ಮುಂದೆ ಇದರ ಶೀರ್ಷಿಕೆಯನ್ನು 'ಬುದ್ಧ ಮತ್ತು ಧರ್ಮ' ಎಂದು ಬದಲಾಯಿಸಿದರು) ಕ್ಕೆ ಮೊದಲ ಆದ್ಯತೆ ಕೊಟ್ಟಿದ್ದರು. ಇದಲ್ಲದೇ 'ಬುದ್ಧ ಮತ್ತು ಕಾರ್ಲ್ಮಾರ್ಕ್ಸ್', 'ಪುರಾತನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ' ಹಾಗೂ 'ಹಿಂದೂ ಧರ್ಮದ ಒಗಟುಗಳು' ಹೀಗೆ ಹಲವು ಕೃತಿಗಳ ಬರವಣಿಗೆಗೆ ಬೇಕಾದ ಅಧ್ಯಯನ ಸಿದ್ಧತೆ ಮತ್ತು ಬರವಣಿಗೆ ಎರಡನ್ನೂ ಒಟ್ಟಿಗೆ ನಡೆಸುತ್ತಿದ್ದರು.

ಬುದ್ಧನ ಧರ್ಮವನ್ನು ಸೂಕ್ತವಾಗಿ ಅರ್ಥೈಸುವುದು ಬಹುಮುಖ್ಯವೆಂದು ಅವರು ಭಾವಿಸಿದ್ದರು. ಈ ಎಲ್ಲಾ ಕೃತಿಗಳನ್ನು ಆದಷ್ಟು ಬೇಗ ಬರೆದು ಮುಗಿಸಲೇಬೇಕೆಂದು ಅವರು ನಿರ್ಣಯಿಸಿದ್ದರು. ಅದೊಂದು ಕಠಿಣ ಹಾಗೂ ದೀರ್ಘ ಪರಿಶ್ರಮ ಬೇಡುವ ಕೆಲಸವಾಗಿತ್ತು. ಇದಕ್ಕಾಗಿ ನಾನು ಐದು ವರ್ಷಗಳ ದೀರ್ಘ ಕಾಲ ಹಲವು ಎಡರು ತೊಡರುಗಳ ನಡುವೆ ಎಡಬಿಡದೆ ಪರಿಶ್ರಮಿಸಬೇಕಾಯಿತು. ನಾನು ಕೆಲಸ ಮಾಡುತ್ತಿದ್ದ ಸರ್ಕಾರಿ ಕಛೇರಿಯ ವೇಳೆ ಮುಗಿದ ಕೂಡಲೆ ನೌಕರರೆಲ್ಲಾ ತಮ್ಮ ತಮ್ಮ ಮನೆಗಳತ್ತ ದೌಡಾಯಿಸುತ್ತಿದ್ದರು.

ಭಾನುವಾರ ಮತ್ತು ರಜಾ ದಿನಗಳಲ್ಲಿ ತಮ್ಮ ಹೆಂಡತಿ ಮಕ್ಕಳ ಜೊತೆ ಆನಂದವಾಗಿ ಕಾಲ ಕಳೆಯುತ್ತಿದ್ದರು. ಆದರೆ ನಾನು ಮಾತ್ರ ಸಂಜೆ ಕಛೇರಿ ಕೆಲಸ ಮುಗಿದ ಕೂಡಲೇ ಸಮಯಕ್ಕೆ ಸರಿಯಾಗಿ ಬಾಬಾ ಸಾಹೇಬರ 26, ಆಲಿಪುರ ರಸ್ತೆಯ ಬಂಗಲೆಗೆ ಹೋಗುತ್ತಿದ್ದೆ.

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು