Ramabai Ambedkar - Beetle Book Shop

ರಮಾಬಾಯಿ ಅಂಬೇಡ್ಕರ್ | ರಾಮಬಾಯಿ ಅಂಬೇಡ್ಕರ್ ಕನ್ನಡ ಪುಸ್ತಕ

Rs. 396.00
Sale price  Rs. 396.00 ಸಾಮಾನ್ಯ ಬೆಲೆ  Rs. 450.00
ಉತ್ಪನ್ನದ ಮಾಹಿತಿಗೆ ತೆರಳಿ
Ramabai Ambedkar - Beetle Book Shop

ರಮಾಬಾಯಿ ಅಂಬೇಡ್ಕರ್ | ರಾಮಬಾಯಿ ಅಂಬೇಡ್ಕರ್ ಕನ್ನಡ ಪುಸ್ತಕ

Rs. 396.00
Sale price  Rs. 396.00 ಸಾಮಾನ್ಯ ಬೆಲೆ  Rs. 450.00

ಮಾರಾಟಗಾರರು : Social Justice & Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ

ಬಾಬಾಸಾಹೇಬರ ಬೆನ್ನ ಹಿಂದಿನ ದೊಡ್ಡ ಶಕ್ತಿಯಾಗಿ ನಿಂತವರು ರಮಾಬಾಯಿ ಅಂಬೇಡ್ಕರ್,
ಡಾ. ಅಂಬೇಡ್ಕರ ರವರ ಜೀವನ ಸಂಗಾತಿಯಾಗಿ ಸಂಸಾರದ ಜವಾಬ್ದಾರಿ ಹೊರವುದಷ್ಟೇ ಅಲ್ಲದೆ,
ಪ್ರತಿ ಹಂತದಲ್ಲೂ ಅವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ತಮ್ಮ ನಾಲ್ಕು ಮಕ್ಕಳು ಅಗಲಿದಾಗಲೂ ಎದೆಯಲ್ಲಿ ಮಡುಗಟ್ಟಿದ ದುಃಖದ ಅಲೆಗಳು ಬಾಬಾಸಾಹೇಬರಿಗೆ ತಟ್ಟದಂತೆ ಕಾಪಿಟ್ಟುಕೊಂಡು ಅವರ ಓದು ಮತ್ತು ಹೋರಾಟಕ್ಕೆ ಜತೆಯಾದರು. ಆ ಸಂದರ್ಭದ ಅವರ ಯಾತನೆಯ ದಿನಗಳು ಎಂಥಹ ಕಠಿಣ ಹೃದಯಗಳನ್ನೂ ಕರಗಿಸಬಲ್ಲದು. ನಿಜವೆಂದರೆ, ರಮಾಬಾಯಿ ಹೊರತಾಗಿ ಮತ್ಯಾರಿಗೂ ಈ ಸಂಯಮದ ಬದುಕು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಬಾಬಾಸಾಹೇಬರು ರಮಾತಾಯಿಗೆ ಬರೆದ ಪತ್ರಗಳೇ ಕನ್ನಡಿಯಾಗಿವೆ. ಅವು ಬಾಬಾಸಾಹೇಬರು 'ರಮಾಯಿ' ಬಗೆಗೆ ಇಟ್ಟುಕೊಂಡ ಅದಮ್ಯ ಪ್ರೀತಿಯ ನೂಲುಗಳಿಂದ ಹೆಣೆದ ಸಮತೆಯ ಬಟ್ಟೆಯಂತೆ ಗೋಚರಿಸುತ್ತವೆ. ಚರಿತ್ರೆಯ ಪುಟಗಳಲ್ಲಿ ದಲಿತರ ಬದುಕು ಹಸನಾಗಲಿಕ್ಕೆ ತನ್ನನ್ನೇ ತೇದುಕೊಂಡ ರಮಾಬಾಯಿ ಅವರ ತ್ಯಾಗಕ್ಕೆ ಚಾರಿತ್ರಿಕ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಪೂರಕವಾಗಿ ಹೋರಾಟದ ನಾಯಕಿ ಅಶ್ವಿನಿ ಮದನಕರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ರಮಾತಾಯಿಯ ಕುರಿತು ಪ್ರಾಜ್ಞರು ಬರೆದ ಈ ನುಡಿಚಿತ್ರದ ಕೃತಿಯು ಕನ್ನಡಿಗರ ಮನೆ ಮನವನ್ನು ತಲುಪಲಿ ಎಂದು ಹಾರೈಸುತ್ತೇನೆ.

ಡಾ. ಸುರೇಶ ಎಲ್. ಶರ್ಮಾ

ಹೆಚ್ಚುವರಿ ಮಾಹಿತಿ

ವಿವರಣೆ
ಬಾಬಾಸಾಹೇಬರ ಬೆನ್ನ ಹಿಂದಿನ ದೊಡ್ಡ ಶಕ್ತಿಯಾಗಿ ನಿಂತವರು ರಮಾಬಾಯಿ ಅಂಬೇಡ್ಕರ್,
ಡಾ. ಅಂಬೇಡ್ಕರ ರವರ ಜೀವನ ಸಂಗಾತಿಯಾಗಿ ಸಂಸಾರದ ಜವಾಬ್ದಾರಿ ಹೊರವುದಷ್ಟೇ ಅಲ್ಲದೆ,
ಪ್ರತಿ ಹಂತದಲ್ಲೂ ಅವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ತಮ್ಮ ನಾಲ್ಕು ಮಕ್ಕಳು ಅಗಲಿದಾಗಲೂ ಎದೆಯಲ್ಲಿ ಮಡುಗಟ್ಟಿದ ದುಃಖದ ಅಲೆಗಳು ಬಾಬಾಸಾಹೇಬರಿಗೆ ತಟ್ಟದಂತೆ ಕಾಪಿಟ್ಟುಕೊಂಡು ಅವರ ಓದು ಮತ್ತು ಹೋರಾಟಕ್ಕೆ ಜತೆಯಾದರು. ಆ ಸಂದರ್ಭದ ಅವರ ಯಾತನೆಯ ದಿನಗಳು ಎಂಥಹ ಕಠಿಣ ಹೃದಯಗಳನ್ನೂ ಕರಗಿಸಬಲ್ಲದು. ನಿಜವೆಂದರೆ, ರಮಾಬಾಯಿ ಹೊರತಾಗಿ ಮತ್ಯಾರಿಗೂ ಈ ಸಂಯಮದ ಬದುಕು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಬಾಬಾಸಾಹೇಬರು ರಮಾತಾಯಿಗೆ ಬರೆದ ಪತ್ರಗಳೇ ಕನ್ನಡಿಯಾಗಿವೆ. ಅವು ಬಾಬಾಸಾಹೇಬರು 'ರಮಾಯಿ' ಬಗೆಗೆ ಇಟ್ಟುಕೊಂಡ ಅದಮ್ಯ ಪ್ರೀತಿಯ ನೂಲುಗಳಿಂದ ಹೆಣೆದ ಸಮತೆಯ ಬಟ್ಟೆಯಂತೆ ಗೋಚರಿಸುತ್ತವೆ. ಚರಿತ್ರೆಯ ಪುಟಗಳಲ್ಲಿ ದಲಿತರ ಬದುಕು ಹಸನಾಗಲಿಕ್ಕೆ ತನ್ನನ್ನೇ ತೇದುಕೊಂಡ ರಮಾಬಾಯಿ ಅವರ ತ್ಯಾಗಕ್ಕೆ ಚಾರಿತ್ರಿಕ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಪೂರಕವಾಗಿ ಹೋರಾಟದ ನಾಯಕಿ ಅಶ್ವಿನಿ ಮದನಕರ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ರಮಾತಾಯಿಯ ಕುರಿತು ಪ್ರಾಜ್ಞರು ಬರೆದ ಈ ನುಡಿಚಿತ್ರದ ಕೃತಿಯು ಕನ್ನಡಿಗರ ಮನೆ ಮನವನ್ನು ತಲುಪಲಿ ಎಂದು ಹಾರೈಸುತ್ತೇನೆ.

ಡಾ. ಸುರೇಶ ಎಲ್. ಶರ್ಮಾ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು