Premabhikshu - Short Novel Based on the life of Gauthama Buddha - Beetle Book Shop

ಪ್ರೇಮಭಿಕ್ಷು - ಗೌತಮ ಬುದ್ಧನ ಜೀವನವನ್ನು ಆಧರಿಸಿದ ಒಂದು ಸಣ್ಣ ಕಾದಂಬರಿ

Rs. 75.00
Sale price  Rs. 75.00 ಸಾಮಾನ್ಯ ಬೆಲೆ  Rs. 75.00
ಉತ್ಪನ್ನದ ಮಾಹಿತಿಗೆ ತೆರಳಿ
Premabhikshu - Short Novel Based on the life of Gauthama Buddha - Beetle Book Shop

ಪ್ರೇಮಭಿಕ್ಷು - ಗೌತಮ ಬುದ್ಧನ ಜೀವನವನ್ನು ಆಧರಿಸಿದ ಒಂದು ಸಣ್ಣ ಕಾದಂಬರಿ

Rs. 75.00
Sale price  Rs. 75.00 ಸಾಮಾನ್ಯ ಬೆಲೆ  Rs. 75.00

ಮಾರಾಟಗಾರರು : BEETLE BOOK SHOP

“ಪುಣ್ಯಾಕ್ಷ ಅದು ಮುಗಿದ ಕತೆ. ಕರ್ಮಚಕ್ರಕ್ಕೆ ಸಿಕ್ಕಿ ನೀನು ಸುತ್ತುತ್ತಲೇ ಇದ್ದೀಯ ಎಂದೆ. ಈ ದಿನದ ರೀತಿ ಬೇರೆ. ನೀನು ಅದನ್ನು ಮುಗಿಸಿದ್ದೀಯೆ.' “ಕರುಣಾಳು ಗುರುದೇವ. ನೀವು ಕರುಣಾಳು. ಜನ ಒಂದು ಕಣ್ಣನ್ನಾದರೂ ಏಕೆ ಉಳಿಸಿದ್ದಾರೋ ಎನ್ನುತ್ತಿದ್ದೆ. ಈಗ    ಅರಿವಾಯಿತು,  ನಿಮ್ಮ ಮುಖವನ್ನು ನೋಡುತ್ತಿರುವ ಸೌಭಾಗ್ಯಕ್ಕಾಗಿ, ತಂದೆ ನಿಮ್ಮ ಮುಖವನ್ನು ನೋಡುತ್ತ ನೋಡುತ್ತ ಸಾಯುತ್ತೇನೆ.” 'ನೀನೀಗ ಸಾಯುವುದಿಲ್ಲ. ಸತ್ತರೇನಾದಂತಾಯಿತು? ನೀನು ಖಂಡಿತ ಉತ್ತಮಗೊಳ್ಳುತ್ತಿಯಾ. ನೀನು ಮಾಡಬೇಕಾದ ಕೆಲಸ ಬಹಳ  ಇದೆ ಮಗು.' ಬುದ್ಧದೇವ ದಿಗಂತದ ಕಡೆ ನೋಡುತ್ತಾ ಹೇಳಿದ: “ಪುಣ್ಯಾಕ್ಷ, ನಿನ್ನ ಕತೆ ಪ್ರೇಮದ ಶಾಸನವಾಗುತ್ತದೆ. ನೀನು ಪ್ರೇಮ ಶಾಂತಿಯ ಸಂದೇಶವನ್ನು ಹೊತ್ತು ನಾಡಿನ ಮೂಲೆ ಮೂಲೆಗಳಿಗೆ ಹೋಗುತ್ತೀಯ..! ಜನ ನಿನಗೆ ಭಿಕ್ಷೆ ನೀಡುತ್ತಾರೆ. ನೀನು ಅವರಿಗೆ ಪ್ರೇಮಭಿಕ್ಷೆಯನ್ನು ಕೊಡುತ್ತೀಯೆ. ವರ್ಷ ಉರುಳಲಿ, ಶತಮಾನಗಳು ಉರುಳಲಿ. ಒಂದೊಂದು ಹೃದಯವೂ ಬೆಳಕಿನ , ಆಕರವಾಗುವವರೆಗೆ ಶಾಂತಿದೂತರು ಹೀಗೆ ಹೋಗುತ್ತಲೇ ಇರುತ್ತಾರೆ. ಇಂದಲ್ಲ ನಾಳೆ, ನನ್ನ ಹೃದಯದಲ್ಲಿ ನಿರ್ವಾಣದ ಕಡಲು ಉಕ್ಕಿ ಹರಿದಂತೆ, ಒಂದೊಂದು ಜೀವದ ಹೃದಯದಲ್ಲೂ ಉಕ್ಕಿ ಹರಿಯುತ್ತದೆ.' ಇಂತಹ ಕಾದಂಬರಿಯ ಕೆಲವು ಸಾಲುಗಳು ಪ್ರಭುಶಂಕರರ ಸಾಹಿತ್ಯ ಕೃಷಿಯ ಮಹತ್ವವನ್ನು ಸಾರುವಂತದ್ದು. 

 

ಹೆಚ್ಚುವರಿ ಮಾಹಿತಿ

ವಿವರಣೆ

“ಪುಣ್ಯಾಕ್ಷ ಅದು ಮುಗಿದ ಕತೆ. ಕರ್ಮಚಕ್ರಕ್ಕೆ ಸಿಕ್ಕಿ ನೀನು ಸುತ್ತುತ್ತಲೇ ಇದ್ದೀಯ ಎಂದೆ. ಈ ದಿನದ ರೀತಿ ಬೇರೆ. ನೀನು ಅದನ್ನು ಮುಗಿಸಿದ್ದೀಯೆ.' “ಕರುಣಾಳು ಗುರುದೇವ. ನೀವು ಕರುಣಾಳು. ಜನ ಒಂದು ಕಣ್ಣನ್ನಾದರೂ ಏಕೆ ಉಳಿಸಿದ್ದಾರೋ ಎನ್ನುತ್ತಿದ್ದೆ. ಈಗ    ಅರಿವಾಯಿತು,  ನಿಮ್ಮ ಮುಖವನ್ನು ನೋಡುತ್ತಿರುವ ಸೌಭಾಗ್ಯಕ್ಕಾಗಿ, ತಂದೆ ನಿಮ್ಮ ಮುಖವನ್ನು ನೋಡುತ್ತ ನೋಡುತ್ತ ಸಾಯುತ್ತೇನೆ.” 'ನೀನೀಗ ಸಾಯುವುದಿಲ್ಲ. ಸತ್ತರೇನಾದಂತಾಯಿತು? ನೀನು ಖಂಡಿತ ಉತ್ತಮಗೊಳ್ಳುತ್ತಿಯಾ. ನೀನು ಮಾಡಬೇಕಾದ ಕೆಲಸ ಬಹಳ  ಇದೆ ಮಗು.' ಬುದ್ಧದೇವ ದಿಗಂತದ ಕಡೆ ನೋಡುತ್ತಾ ಹೇಳಿದ: “ಪುಣ್ಯಾಕ್ಷ, ನಿನ್ನ ಕತೆ ಪ್ರೇಮದ ಶಾಸನವಾಗುತ್ತದೆ. ನೀನು ಪ್ರೇಮ ಶಾಂತಿಯ ಸಂದೇಶವನ್ನು ಹೊತ್ತು ನಾಡಿನ ಮೂಲೆ ಮೂಲೆಗಳಿಗೆ ಹೋಗುತ್ತೀಯ..! ಜನ ನಿನಗೆ ಭಿಕ್ಷೆ ನೀಡುತ್ತಾರೆ. ನೀನು ಅವರಿಗೆ ಪ್ರೇಮಭಿಕ್ಷೆಯನ್ನು ಕೊಡುತ್ತೀಯೆ. ವರ್ಷ ಉರುಳಲಿ, ಶತಮಾನಗಳು ಉರುಳಲಿ. ಒಂದೊಂದು ಹೃದಯವೂ ಬೆಳಕಿನ , ಆಕರವಾಗುವವರೆಗೆ ಶಾಂತಿದೂತರು ಹೀಗೆ ಹೋಗುತ್ತಲೇ ಇರುತ್ತಾರೆ. ಇಂದಲ್ಲ ನಾಳೆ, ನನ್ನ ಹೃದಯದಲ್ಲಿ ನಿರ್ವಾಣದ ಕಡಲು ಉಕ್ಕಿ ಹರಿದಂತೆ, ಒಂದೊಂದು ಜೀವದ ಹೃದಯದಲ್ಲೂ ಉಕ್ಕಿ ಹರಿಯುತ್ತದೆ.' ಇಂತಹ ಕಾದಂಬರಿಯ ಕೆಲವು ಸಾಲುಗಳು ಪ್ರಭುಶಂಕರರ ಸಾಹಿತ್ಯ ಕೃಷಿಯ ಮಹತ್ವವನ್ನು ಸಾರುವಂತದ್ದು. 

 

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು