Ondu Jeevana Saaladu : An Autobiography by Kuldip Nayar - Beetle Book Shop

ಒಂದು ಜೀವನ ಸಾಲದು: ಕುಲದೀಪ್ ನಯ್ಯರ್ ಅವರ ಆತ್ಮಚರಿತ್ರೆ

Rs. 562.00
Sale price  Rs. 562.00 ಸಾಮಾನ್ಯ ಬೆಲೆ  Rs. 625.00
ಉತ್ಪನ್ನದ ಮಾಹಿತಿಗೆ ತೆರಳಿ
Ondu Jeevana Saaladu : An Autobiography by Kuldip Nayar - Beetle Book Shop

ಒಂದು ಜೀವನ ಸಾಲದು: ಕುಲದೀಪ್ ನಯ್ಯರ್ ಅವರ ಆತ್ಮಚರಿತ್ರೆ

Rs. 562.00
Sale price  Rs. 562.00 ಸಾಮಾನ್ಯ ಬೆಲೆ  Rs. 625.00

ಮಾರಾಟಗಾರರು : BEETLE BOOK SHOP

‘ಒಂದು ಜೀವನ ಸಾಲದು!’ ಪ್ರತ್ರಕರ್ತ ಕುಲದೀಪ್ ನಯ್ಯರ್ ಅವರ ಆತ್ಮಕಥೆ ಮತ್ತು ಆ ಸ್ವರೂಪದಲ್ಲಿರುವ ಸ್ವಾತಂತ್ರ್ಯೋತ್ತರ ಭಾರತದ ಕಥೆ. ಇಲ್ಲಿರುವುದು ಒಬ್ಬ ವ್ಯಕ್ತಿಯ ಬದುಕಿನ ವಿವರಣೆಗಿಂತ ಹೆಚ್ಚಾಗಿ ಭಾರತದ ಕಳೆದ ಏಳು ದಶಕಗಳ ಏಳುಬೀಳುಗಳ ನಿರೂಪಣೆ. ಇದು ಸ್ವಂತ ಸಂಗತಿಗಳ ಆಪ್ತಕಥನವಲ್ಲ, ದೇಶದ ಆಗುಹೋಗುಗಳ ತಪ್ತ ಕಥನ. ಚರಿತ್ರೆಯ ಘಟನೆಗಳೇ ಅವರ ಭಾವಕೋಶ, ಆದ್ದರಿಂದ ಇದು ಸಮಕಾಲೀನ ಚರಿತ್ರಕೋಶ. ಈ ಪುಸ್ತಕ ಮುಂದಿಡುವ ಅಪಾರ ವಿವರಗಳನ್ನು ಅರಗಿಸಿಕೊಳ್ಳಲು ಒಂದು ಓದು ಸಾಲದು!. ತೊಂಬತ್ತರ ಎತ್ತರದಲ್ಲಿರುವ ಕುಲದೀಪ್ ನಯ್ಯರ್ ಭಾರತದ ಸುಪ್ರಸಿದ್ಧ ಪತ್ರಕರ್ತ, ಅಂಕಣಕಾರ, ಲೇಖಕ, ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಸಮಕಾಲೀನ ಚರಿತ್ರಕಾರ. ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಪ್ರೇಕ್ಷಕನಂತೆ ಇದ್ದೂ ಅವುಗಳಾಚೆ ನಿಂತು ಎಡಬಲಗಳನ್ನು ಹೇಳಬಲ್ಲ ರಾಜಕೀಯ ವಿಶ್ಲೇಷಕ. ಉಪಖಂಡದಲ್ಲಿ ಅವರಿಗೆ ಪರಿಚಯವಿಲ್ಲದ ರಾಜಕೀಯ ನಾಯಕರು ಇಲ್ಲ; ಆದರೆ ಎಲ್ಲರ ಪಾಲಿಗೂ ಅವರು ‘ವಿರೋಧ ಪಕ್ಷದ ನಾಯಕ’. ಲಂಡನ್ನಲ್ಲಿ ಭಾರತದ ಹೈಕಮಿಷನರ್, ರಾಜ್ಯಸಭೆಯ ಸದಸ್ಯ ಮತ್ತು ಇನ್ನೂ ಏನೇನೋ ಆಗಿದ್ದರೂ ಕುಲದೀಪ್ ನಯ್ಯರ್ ಮೂಲತಃ ತೆರೆದ ಕಣ್ಣು, ತೆರೆದ ಮನದ ಒಬ್ಬ ಪತ್ರಕರ್ತ. ಆದ್ದರಿಂದಲೇ ಅವರ ‘ಬಿಟ್ವೀನ್ ದಿ ಲೈನ್ಸ್’ ಸಿಂಡಿಕೇಟ್ ಅಂಕಣಕ್ಕೆ ದೇಶವಿದೇಶಗಳಲ್ಲಿ 14 ಭಾಷೆಗಳಲ್ಲಿ 80ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುವ ಗೌರವ.

ಹೆಚ್ಚುವರಿ ಮಾಹಿತಿ

ವಿವರಣೆ
‘ಒಂದು ಜೀವನ ಸಾಲದು!’ ಪ್ರತ್ರಕರ್ತ ಕುಲದೀಪ್ ನಯ್ಯರ್ ಅವರ ಆತ್ಮಕಥೆ ಮತ್ತು ಆ ಸ್ವರೂಪದಲ್ಲಿರುವ ಸ್ವಾತಂತ್ರ್ಯೋತ್ತರ ಭಾರತದ ಕಥೆ. ಇಲ್ಲಿರುವುದು ಒಬ್ಬ ವ್ಯಕ್ತಿಯ ಬದುಕಿನ ವಿವರಣೆಗಿಂತ ಹೆಚ್ಚಾಗಿ ಭಾರತದ ಕಳೆದ ಏಳು ದಶಕಗಳ ಏಳುಬೀಳುಗಳ ನಿರೂಪಣೆ. ಇದು ಸ್ವಂತ ಸಂಗತಿಗಳ ಆಪ್ತಕಥನವಲ್ಲ, ದೇಶದ ಆಗುಹೋಗುಗಳ ತಪ್ತ ಕಥನ. ಚರಿತ್ರೆಯ ಘಟನೆಗಳೇ ಅವರ ಭಾವಕೋಶ, ಆದ್ದರಿಂದ ಇದು ಸಮಕಾಲೀನ ಚರಿತ್ರಕೋಶ. ಈ ಪುಸ್ತಕ ಮುಂದಿಡುವ ಅಪಾರ ವಿವರಗಳನ್ನು ಅರಗಿಸಿಕೊಳ್ಳಲು ಒಂದು ಓದು ಸಾಲದು!. ತೊಂಬತ್ತರ ಎತ್ತರದಲ್ಲಿರುವ ಕುಲದೀಪ್ ನಯ್ಯರ್ ಭಾರತದ ಸುಪ್ರಸಿದ್ಧ ಪತ್ರಕರ್ತ, ಅಂಕಣಕಾರ, ಲೇಖಕ, ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಸಮಕಾಲೀನ ಚರಿತ್ರಕಾರ. ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ಪ್ರೇಕ್ಷಕನಂತೆ ಇದ್ದೂ ಅವುಗಳಾಚೆ ನಿಂತು ಎಡಬಲಗಳನ್ನು ಹೇಳಬಲ್ಲ ರಾಜಕೀಯ ವಿಶ್ಲೇಷಕ. ಉಪಖಂಡದಲ್ಲಿ ಅವರಿಗೆ ಪರಿಚಯವಿಲ್ಲದ ರಾಜಕೀಯ ನಾಯಕರು ಇಲ್ಲ; ಆದರೆ ಎಲ್ಲರ ಪಾಲಿಗೂ ಅವರು ‘ವಿರೋಧ ಪಕ್ಷದ ನಾಯಕ’. ಲಂಡನ್ನಲ್ಲಿ ಭಾರತದ ಹೈಕಮಿಷನರ್, ರಾಜ್ಯಸಭೆಯ ಸದಸ್ಯ ಮತ್ತು ಇನ್ನೂ ಏನೇನೋ ಆಗಿದ್ದರೂ ಕುಲದೀಪ್ ನಯ್ಯರ್ ಮೂಲತಃ ತೆರೆದ ಕಣ್ಣು, ತೆರೆದ ಮನದ ಒಬ್ಬ ಪತ್ರಕರ್ತ. ಆದ್ದರಿಂದಲೇ ಅವರ ‘ಬಿಟ್ವೀನ್ ದಿ ಲೈನ್ಸ್’ ಸಿಂಡಿಕೇಟ್ ಅಂಕಣಕ್ಕೆ ದೇಶವಿದೇಶಗಳಲ್ಲಿ 14 ಭಾಷೆಗಳಲ್ಲಿ 80ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುವ ಗೌರವ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು