Manava Vikasa Mattu Adima Samskruta - Beetle Book Shop

ಮಾನವ ವಿಕಾಸ ಮತ್ತು ಆದಿಮ ಸಂಸ್ಕೃತ

Rs. 195.00
Sale price  Rs. 195.00 ಸಾಮಾನ್ಯ ಬೆಲೆ  Rs. 195.00
ಉತ್ಪನ್ನದ ಮಾಹಿತಿಗೆ ತೆರಳಿ
Manava Vikasa Mattu Adima Samskruta - Beetle Book Shop

ಮಾನವ ವಿಕಾಸ ಮತ್ತು ಆದಿಮ ಸಂಸ್ಕೃತ

Rs. 195.00
Sale price  Rs. 195.00 ಸಾಮಾನ್ಯ ಬೆಲೆ  Rs. 195.00

ಮಾರಾಟಗಾರರು : BEETLE BOOK SHOP

ಮೋಹನ ಆರ್‌. ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ
ಗೂಳ್ಯ ಗ್ರಾಮದಲ್ಲಿ 1986ರಲ್ಲಿ ಜನಿಸಿದರು. ಮೈಸೂರು
ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಉನ್ನತ
ಶ್ರೇಣಿಯಲ್ಲಿ ಪಡೆದಿದ್ದಾರೆ. ಅಲ್ಲದೇ ಶಾಸನಶಾಸ್ತ್ರ ಮತ್ತು ಭಾಷಾಂತರ
ವಿಷಯಗಳಲ್ಲಿ ಪಿ.ಜಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ನಂತರ ಪುಣೆಯ
ಡೆಕ್ಕನ್ ಕಾಲೇಜ್, ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಯಿಂದ
2016 ICHR Fellow en Reading Rock Art: Interpreting
Temporal and Geographic Variability in the Lower
Malaprabha Basin, Karnataka ವಿಷಯಕ್ಕಾಗಿ ಪಿಎಚ್.ಡಿ.
ಪದವಿಯನ್ನು ಪಡೆದಿದ್ದಾರೆ. ಕಲಬುರ್ಗಿಯ ಕರ್ನಾಟಕ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು
(2016-17). ನಂತರ ಇವರು ಡೆಕ್ಕನ್ ಕಾಲೇಜಿನಲ್ಲಿ UGC ಕೊಡಮಾಡುವ
ಡಾ. ಎಸ್. ರಾಧಕೃಷ್ಣನ್ ಪೋಸ್ಟ್ ಡಾಕ್ಟರಲ್ ಫೆಲೊಗೆ ಆಯ್ಕೆಯಾಗಿ ಹಿರೇ
ಬೆಣಕಲ್ ಪರಿಸರದ ಏಳುಗುಡ್ಡ ಸಾಲಿನಲ್ಲಿ ಸಂಶೋಧನೆಯನ್ನು ಕೈಗೊಂಡು
'ದಕ್ಷಿಣ ಭಾರತದ ಭೀಂಬೇಟ್ಕ' ಎಂಬುದನ್ನು ನಿರೂಪಿಸಿದ್ದಾರೆ. ನಂತರ
ಹೈದರಾಬಾದ್‌ನ ಫೀಚ್ ಇಂಡಿಯಾ ಫೌಂಡೇಷನ್‌ನ ನಿರ್ದೇಶಕರಾಗಿ
(ರಿಸರ್ಚ್) ಭಾರತೀಯ ಸಂಸ್ಕೃತಿಯನ್ನು ಪಸರಿಸುವಲ್ಲಿ ತಮ್ಮನ್ನು
ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಪುರಾತತ್ವ ನೆಲೆ ಮತ್ತು ಆದಿಮಕಲೆಯ ನಿರಂತರ ಸಂಶೋಧನೆಯಲ್ಲಿ
ತೊಡಗಿರುವ ಇವರು 50ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ
2019ರಲ್ಲಿ ಕರ್ನಾಟಕದ ಆದಿಮ ಚಿತ್ರಕಲೆ ಕೃತಿಯನ್ನು ಹೊರತಂದಿದ್ದಾರೆ.
ಹಾಗೆಯೇ 60ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ
ಸಂಕಿರಣಗಳಲ್ಲಿ ದೇಶ ವಿದೇಶಗಳಲ್ಲಿ ವಿದ್ವತ್‌ಪೂರ್ಣ ಪ್ರಬಂಧ ಹಾಗೂ
ಉಪನ್ಯಾಸಗಳನ್ನು ನೀಡಿದ್ದಾರೆ. ಇವರು ಅನೇಕ ಪುರಾತತ್ವ ನೆಲೆಗಳ
ಉತ್ಪನನಗಳಲ್ಲಿಯೂ ಭಾಗವಹಿಸಿದ್ದಾರೆ. ಅದರಲ್ಲಿ ಮಧ್ಯಪ್ರದೇಶದಲ್ಲಿನ
ಅಶೂಲಿಯನ್ ನೆಲೆ ತಿಕೋಡ ಮತ್ತು ಅಂತ್ಯ ಹಳೆ ಶಿಲಾಯುಗ ನೆಲೆ
ಮೆಹತಕೇರಿ ಹಾಗೂ ತೆಲಂಗಾಣದಲ್ಲಿನ ಬೌದ್ಧ ನೆಲೆ ಫಣಿಗಿರಿ
ಪ್ರಮುಖವಾಗಿವೆ. ಇವರ ಸಂಶೋಧನೆಗಳನ್ನು ಗಮನಿಸಿದ ಅನೇಕ
ಸಂಘ ಸಂಸ್ಥೆಗಳು ಗೌರವಿಸಿವೆ. 2015ರಲ್ಲಿ ಗ್ರೇಟ್ ಬ್ರಿಟನ್‌ನ ವಿಕ್ಟೋರಿಯಾ
ಮತ್ತು ಆಲ್ಟರ್ ಮ್ಯೂಸಿಯಂನಿಂದ Nehru Trust Award, 2019ರಲ್ಲಿ
Dr. M.H. Krishna Merit Award no 20210 International
Young Scientist Award o. At present working as Assistant
Professor at the Department of Ancient History, Culture and
Archaeology, University of Allahabad (A Central University),
Prayagraj (UP).

ಹೆಚ್ಚುವರಿ ಮಾಹಿತಿ

ವಿವರಣೆ
ಮೋಹನ ಆರ್‌. ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ
ಗೂಳ್ಯ ಗ್ರಾಮದಲ್ಲಿ 1986ರಲ್ಲಿ ಜನಿಸಿದರು. ಮೈಸೂರು
ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಉನ್ನತ
ಶ್ರೇಣಿಯಲ್ಲಿ ಪಡೆದಿದ್ದಾರೆ. ಅಲ್ಲದೇ ಶಾಸನಶಾಸ್ತ್ರ ಮತ್ತು ಭಾಷಾಂತರ
ವಿಷಯಗಳಲ್ಲಿ ಪಿ.ಜಿ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ನಂತರ ಪುಣೆಯ
ಡೆಕ್ಕನ್ ಕಾಲೇಜ್, ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಯಿಂದ
2016 ICHR Fellow en Reading Rock Art: Interpreting
Temporal and Geographic Variability in the Lower
Malaprabha Basin, Karnataka ವಿಷಯಕ್ಕಾಗಿ ಪಿಎಚ್.ಡಿ.
ಪದವಿಯನ್ನು ಪಡೆದಿದ್ದಾರೆ. ಕಲಬುರ್ಗಿಯ ಕರ್ನಾಟಕ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು
(2016-17). ನಂತರ ಇವರು ಡೆಕ್ಕನ್ ಕಾಲೇಜಿನಲ್ಲಿ UGC ಕೊಡಮಾಡುವ
ಡಾ. ಎಸ್. ರಾಧಕೃಷ್ಣನ್ ಪೋಸ್ಟ್ ಡಾಕ್ಟರಲ್ ಫೆಲೊಗೆ ಆಯ್ಕೆಯಾಗಿ ಹಿರೇ
ಬೆಣಕಲ್ ಪರಿಸರದ ಏಳುಗುಡ್ಡ ಸಾಲಿನಲ್ಲಿ ಸಂಶೋಧನೆಯನ್ನು ಕೈಗೊಂಡು
'ದಕ್ಷಿಣ ಭಾರತದ ಭೀಂಬೇಟ್ಕ' ಎಂಬುದನ್ನು ನಿರೂಪಿಸಿದ್ದಾರೆ. ನಂತರ
ಹೈದರಾಬಾದ್‌ನ ಫೀಚ್ ಇಂಡಿಯಾ ಫೌಂಡೇಷನ್‌ನ ನಿರ್ದೇಶಕರಾಗಿ
(ರಿಸರ್ಚ್) ಭಾರತೀಯ ಸಂಸ್ಕೃತಿಯನ್ನು ಪಸರಿಸುವಲ್ಲಿ ತಮ್ಮನ್ನು
ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಪುರಾತತ್ವ ನೆಲೆ ಮತ್ತು ಆದಿಮಕಲೆಯ ನಿರಂತರ ಸಂಶೋಧನೆಯಲ್ಲಿ
ತೊಡಗಿರುವ ಇವರು 50ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ
2019ರಲ್ಲಿ ಕರ್ನಾಟಕದ ಆದಿಮ ಚಿತ್ರಕಲೆ ಕೃತಿಯನ್ನು ಹೊರತಂದಿದ್ದಾರೆ.
ಹಾಗೆಯೇ 60ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ
ಸಂಕಿರಣಗಳಲ್ಲಿ ದೇಶ ವಿದೇಶಗಳಲ್ಲಿ ವಿದ್ವತ್‌ಪೂರ್ಣ ಪ್ರಬಂಧ ಹಾಗೂ
ಉಪನ್ಯಾಸಗಳನ್ನು ನೀಡಿದ್ದಾರೆ. ಇವರು ಅನೇಕ ಪುರಾತತ್ವ ನೆಲೆಗಳ
ಉತ್ಪನನಗಳಲ್ಲಿಯೂ ಭಾಗವಹಿಸಿದ್ದಾರೆ. ಅದರಲ್ಲಿ ಮಧ್ಯಪ್ರದೇಶದಲ್ಲಿನ
ಅಶೂಲಿಯನ್ ನೆಲೆ ತಿಕೋಡ ಮತ್ತು ಅಂತ್ಯ ಹಳೆ ಶಿಲಾಯುಗ ನೆಲೆ
ಮೆಹತಕೇರಿ ಹಾಗೂ ತೆಲಂಗಾಣದಲ್ಲಿನ ಬೌದ್ಧ ನೆಲೆ ಫಣಿಗಿರಿ
ಪ್ರಮುಖವಾಗಿವೆ. ಇವರ ಸಂಶೋಧನೆಗಳನ್ನು ಗಮನಿಸಿದ ಅನೇಕ
ಸಂಘ ಸಂಸ್ಥೆಗಳು ಗೌರವಿಸಿವೆ. 2015ರಲ್ಲಿ ಗ್ರೇಟ್ ಬ್ರಿಟನ್‌ನ ವಿಕ್ಟೋರಿಯಾ
ಮತ್ತು ಆಲ್ಟರ್ ಮ್ಯೂಸಿಯಂನಿಂದ Nehru Trust Award, 2019ರಲ್ಲಿ
Dr. M.H. Krishna Merit Award no 20210 International
Young Scientist Award o. At present working as Assistant
Professor at the Department of Ancient History, Culture and
Archaeology, University of Allahabad (A Central University),
Prayagraj (UP).
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು