Gandhijiya Hantaka ( Godse emba Vyakti Mattu Aatana Drushtiya Bharata ) - Beetle Book Shop

ಗಾಂಧೀಜಿಯ ಹಂತಕ (ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ)

Rs. 324.00
Sale price  Rs. 324.00 ಸಾಮಾನ್ಯ ಬೆಲೆ  Rs. 360.00
ಉತ್ಪನ್ನದ ಮಾಹಿತಿಗೆ ತೆರಳಿ
Gandhijiya Hantaka ( Godse emba Vyakti Mattu Aatana Drushtiya Bharata ) - Beetle Book Shop

ಗಾಂಧೀಜಿಯ ಹಂತಕ (ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ)

Rs. 324.00
Sale price  Rs. 324.00 ಸಾಮಾನ್ಯ ಬೆಲೆ  Rs. 360.00

ಮಾರಾಟಗಾರರು : BEETLE BOOK SHOP

ಬ್ರಿಟಿಷರ ವಿರುದ್ಧ ಸಾರಿದ್ದ ಸಮರದಲ್ಲಿ ಭಾರತ ಗೆದ್ದು ಸ್ವತಂತ್ರ ದೇಶವಾಯಿತು. ಯಶಸ್ವೀ ಸ್ವಾತಂತ್ರ್ಯ ಸಮರದ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧಿಯವರಿಗೆ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಹುಟ್ಟಿಕೊಂಡ ಮತೀಯ ರಾಜಕೀಯದ ವಿರುದ್ಧ ಸೆಣಸಿ ಗೆಲ್ಲಲಾಗಲಿಲ್ಲ ಮಾತ್ರವಲ್ಲ, ಅದು ಅವರ ಜೀವವನ್ನೇ ಬಲಿ ತೆಗೆದುಕೊಂಡಿತು. ಈ ಪುಸ್ತಕದಲ್ಲಿ ಮಹಾತ್ಮ ಗಾಂಧಿಯ ಕೊಲೆಗೆ ಕಾರಣವಾದ ಮತೀಯ ರಾಜಕೀಯ ಭಾರತದಲ್ಲಿ ಹುಟ್ಟಿ ಬೆಳೆದ ಕತೆ ಇದೆ. ಆ ರಾಜಕೀಯ ಮಹಾತ್ಮ ಗಾಂಧಿಯನ್ನು ಕೆಡವಲು ಹೂಡಿದ ಸಂಚಿನ ಸೂಕ್ಷ್ಮ ವಿವರಣೆ ಇದೆ. ಆ ರಾಜಕೀಯವನ್ನು ಹುಟ್ಟು ಹಾಕಿ, ನೀರೆರೆದು ಪೋಷಿಸಿ, ಹೆಮ್ಮರವನ್ನಾಗಿ ಮಾಡಿದ ಪ್ರಮುಖ ವ್ಯಕ್ತಿಗಳ ವ್ಯಕ್ತಿತ್ವದ ಅನಾವರಣವಿದೆ. ಪುಸ್ತಕದ ಕೇಂದ್ರದಲ್ಲಿರುವುದು ಅಂತಿಮವಾಗಿ ಮಹಾತ್ಮ ಗಾಂಧಿಯ ಎದೆಗೆ ಗುಂಡಿಟ್ಟ ನಾಥುರಾಮ್ ಗೋಡ್ಲೆಯ ಕತೆಯಾದರೂ, ಇಲ್ಲಿ ಗೋಡ್ಲೆ ಎಂಬ ವ್ಯಕ್ತಿಗಿಂತ ಹೆಚ್ಚಾಗಿ ಕಾಣಿಸುವುದು ಆತನನ್ನು ಕೊಲೆಗಡುಕನನ್ನಾಗಿ ಮಾಡಿದ ಮತೀಯ ರಾಜಕೀಯದ ಒಳಸುಳಿಗಳು. ಪತ್ರಕರ್ತ ಧೀರೇಂದ್ರ ಝಾ ಅವರು ಗಾಂಧಿಯ ಕೊಲೆಗಡುಕರ ಕುರಿತ ದಾಖಲೆಗಳನ್ನು ಜಾಲಾಡಿ, ಆ ಕಾಲದ ಕೊಂಡಿಗಳಾಗಿ ಉಳಿದಿರುವ ಸಂಬಂಧ ಪಟ್ಟ ವ್ಯಕ್ತಿಗಳನ್ನು ಮಾತನಾಡಿಸಿ, ಲಭ್ಯ ವಿವರಗಳನ್ನು ಆಳವಾಗಿ ಪರಿಶೋಧಿಸಿ ಓರ್ವ ವೃತ್ತಿಪರ ಸಂಶೋಧಕನಂತೆ ವಿಶ್ಲೇಷಣೆ ನಡೆಸಿ ಈ ಪುಸ್ತಕವನ್ನು ಬರೆದಿದ್ದಾರೆ.

ಹೆಚ್ಚುವರಿ ಮಾಹಿತಿ

ವಿವರಣೆ

ಬ್ರಿಟಿಷರ ವಿರುದ್ಧ ಸಾರಿದ್ದ ಸಮರದಲ್ಲಿ ಭಾರತ ಗೆದ್ದು ಸ್ವತಂತ್ರ ದೇಶವಾಯಿತು. ಯಶಸ್ವೀ ಸ್ವಾತಂತ್ರ್ಯ ಸಮರದ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧಿಯವರಿಗೆ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಹುಟ್ಟಿಕೊಂಡ ಮತೀಯ ರಾಜಕೀಯದ ವಿರುದ್ಧ ಸೆಣಸಿ ಗೆಲ್ಲಲಾಗಲಿಲ್ಲ ಮಾತ್ರವಲ್ಲ, ಅದು ಅವರ ಜೀವವನ್ನೇ ಬಲಿ ತೆಗೆದುಕೊಂಡಿತು. ಈ ಪುಸ್ತಕದಲ್ಲಿ ಮಹಾತ್ಮ ಗಾಂಧಿಯ ಕೊಲೆಗೆ ಕಾರಣವಾದ ಮತೀಯ ರಾಜಕೀಯ ಭಾರತದಲ್ಲಿ ಹುಟ್ಟಿ ಬೆಳೆದ ಕತೆ ಇದೆ. ಆ ರಾಜಕೀಯ ಮಹಾತ್ಮ ಗಾಂಧಿಯನ್ನು ಕೆಡವಲು ಹೂಡಿದ ಸಂಚಿನ ಸೂಕ್ಷ್ಮ ವಿವರಣೆ ಇದೆ. ಆ ರಾಜಕೀಯವನ್ನು ಹುಟ್ಟು ಹಾಕಿ, ನೀರೆರೆದು ಪೋಷಿಸಿ, ಹೆಮ್ಮರವನ್ನಾಗಿ ಮಾಡಿದ ಪ್ರಮುಖ ವ್ಯಕ್ತಿಗಳ ವ್ಯಕ್ತಿತ್ವದ ಅನಾವರಣವಿದೆ. ಪುಸ್ತಕದ ಕೇಂದ್ರದಲ್ಲಿರುವುದು ಅಂತಿಮವಾಗಿ ಮಹಾತ್ಮ ಗಾಂಧಿಯ ಎದೆಗೆ ಗುಂಡಿಟ್ಟ ನಾಥುರಾಮ್ ಗೋಡ್ಲೆಯ ಕತೆಯಾದರೂ, ಇಲ್ಲಿ ಗೋಡ್ಲೆ ಎಂಬ ವ್ಯಕ್ತಿಗಿಂತ ಹೆಚ್ಚಾಗಿ ಕಾಣಿಸುವುದು ಆತನನ್ನು ಕೊಲೆಗಡುಕನನ್ನಾಗಿ ಮಾಡಿದ ಮತೀಯ ರಾಜಕೀಯದ ಒಳಸುಳಿಗಳು. ಪತ್ರಕರ್ತ ಧೀರೇಂದ್ರ ಝಾ ಅವರು ಗಾಂಧಿಯ ಕೊಲೆಗಡುಕರ ಕುರಿತ ದಾಖಲೆಗಳನ್ನು ಜಾಲಾಡಿ, ಆ ಕಾಲದ ಕೊಂಡಿಗಳಾಗಿ ಉಳಿದಿರುವ ಸಂಬಂಧ ಪಟ್ಟ ವ್ಯಕ್ತಿಗಳನ್ನು ಮಾತನಾಡಿಸಿ, ಲಭ್ಯ ವಿವರಗಳನ್ನು ಆಳವಾಗಿ ಪರಿಶೋಧಿಸಿ ಓರ್ವ ವೃತ್ತಿಪರ ಸಂಶೋಧಕನಂತೆ ವಿಶ್ಲೇಷಣೆ ನಡೆಸಿ ಈ ಪುಸ್ತಕವನ್ನು ಬರೆದಿದ್ದಾರೆ.

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು