Dukha Aarada Neladalli - Beetle Book Shop

ದುಃಖ ಆರಾಡ ನೆಲದಲ್ಲಿ

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00
ಉತ್ಪನ್ನದ ಮಾಹಿತಿಗೆ ತೆರಳಿ
Dukha Aarada Neladalli - Beetle Book Shop

ದುಃಖ ಆರಾಡ ನೆಲದಲ್ಲಿ

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00

ಮಾರಾಟಗಾರರು : BEETLE BOOK SHOP

'ದುಃಖ ಆರದ ನೆಲದಲ್ಲಿ' ಇದು ನಮ್ಮ ಸುಬ್ಬಣ್ಣ ಬರೆದ ಅನುಭವಗಳ ಗದ್ಯ ಬರಹ ಅಂದರೆ ಅದು ಆತ್ಮವಂಚನೆಯ ಮಾತಾಗುತ್ತದೆ. ಇಂಡಿಯಾದ ಸಾಮಾಜಿಕ ಸಾಂಸ್ಕೃತಿಕ ಪರಿಸ್ಥಿತಿ ಹೇಗಿದೆ ಅಂದರೆ: ಸ್ಟುಪಿಡ್ ಆದ ಜಡ ಮನಸ್ಸಿಗೆ ಸತ್ಯ ಗೊತ್ತಿದೆ. ಅದು ಸತ್ಯವನ್ನು ದಿನಾ ನೋಡುತ್ತಿದೆ. ಆದರೆ ಸುಳ್ಳನ್ನು ನಂಬುತ್ತದೆ. ಇದು ಚಾತುರ್ವಣ್ರ ನೀತಿಯಲ್ಲಿ ಮೇಲರಿಮೆಯ ಅಹಂಕಾರ ಮೂಲದ ಮನೋದೃಷ್ಟಿ. ಆದ್ದರಿಂದಲೇ ಈ ದೇಶದಲ್ಲಿ ಆರದ ಗಾಯದಂತೆ ಚಾತುರ್ವಣ್ರ ಇಂದಿಗೂ ಜೀವಂತವಾಗಿದೆ.

ಚಾತುರ್ವಣ್ರ ನೀತಿಯ ಮೂರ್ತ ಅಮೂರ್ತ ರೂಪದ ಕ್ರೌರ್ಯ ಹಿಂಸೆ ಶೋಷಣೆಗಳು ನಡೆಯುತ್ತಲೇ ಇವೆ. ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರಗಳಾಗಿ ಬೆತ್ತಲೆ ಥಳಿತಗಳಾಗಿ ಜೀವ ಬಲಿಗಳಾಗಿ ಮಕ್ಕಳ ಮೇಲಿನ ಕ್ರೂರ ಹಿಂಸೆ ಕ್ರೌರ್ಯಗಳಾಗಿ ಪುರುಷರ ಮೇಲಿನ ಅಟ್ರಾಸಿಟಿಗಳಾಗಿ ನಿತ್ಯ ಉರಿಯುವ ಸತ್ಯಘಟನೆಗಳಾಗಿವೆ. ಅಂಥ ಘಟನೆಗಳ ನೋವುಗಳಾಳದಲ್ಲಿ ಅದ್ದಿ ತೆಗೆದ ಅಕ್ಷರ ರೂಪದ ಅನುಭವ ಜಗತ್ತು ಈ ಬರಹ ಎಂದು ಹೇಳಿದರೆ ಅದು ಪೂರ್ಣ ಹೇಳಿದಂತಾಗುವುದಿಲ್ಲ. ಪೂರ್ಣತ್ವ ಇರುವುದು ಬದಲಾವಣೆಯಲ್ಲಿ. ಕ್ರಿಯೆ ಇಲ್ಲದ ಅರಿವು ಹೀನವಪ್ಪುದು. ಬದಲಾವಣೆಗೆ ಕಾರಣವಾಗದ 'ಶಿಕ್ಷಣ ಓದು' ಎರಡೂ ಸ್ಥಾವರ, ಜಡ. ಇಡೀ ಭಾರತೀಯ ಮನೋಲೋಕವನ್ನು ಬದಲಾವಣೆಗೆ ಒತ್ತಾಯಿಸುವ ನೋವಿನ ಬರಹ "ದುಃಖ ಆರದ ನೆಲದಲ್ಲಿ" ಮೂಡಿದ ನಮ್ಮ ಸುಬ್ಬುಹೊಲೆಯಾರ್ ಬರಹ. ಗದ್ಯಪದ್ಯಗಳ ಹಂಗು ಕಳಚಿದ ಅಂತಃಕರಣದ ಅನುಭಾವಿಕ ದನಿ.

-ಪ್ರೊ. ಎಸ್.ಜಿ.ಸಿದ್ಧರಾಮಯ್ಯ

ಹೆಚ್ಚುವರಿ ಮಾಹಿತಿ

ವಿವರಣೆ

'ದುಃಖ ಆರದ ನೆಲದಲ್ಲಿ' ಇದು ನಮ್ಮ ಸುಬ್ಬಣ್ಣ ಬರೆದ ಅನುಭವಗಳ ಗದ್ಯ ಬರಹ ಅಂದರೆ ಅದು ಆತ್ಮವಂಚನೆಯ ಮಾತಾಗುತ್ತದೆ. ಇಂಡಿಯಾದ ಸಾಮಾಜಿಕ ಸಾಂಸ್ಕೃತಿಕ ಪರಿಸ್ಥಿತಿ ಹೇಗಿದೆ ಅಂದರೆ: ಸ್ಟುಪಿಡ್ ಆದ ಜಡ ಮನಸ್ಸಿಗೆ ಸತ್ಯ ಗೊತ್ತಿದೆ. ಅದು ಸತ್ಯವನ್ನು ದಿನಾ ನೋಡುತ್ತಿದೆ. ಆದರೆ ಸುಳ್ಳನ್ನು ನಂಬುತ್ತದೆ. ಇದು ಚಾತುರ್ವಣ್ರ ನೀತಿಯಲ್ಲಿ ಮೇಲರಿಮೆಯ ಅಹಂಕಾರ ಮೂಲದ ಮನೋದೃಷ್ಟಿ. ಆದ್ದರಿಂದಲೇ ಈ ದೇಶದಲ್ಲಿ ಆರದ ಗಾಯದಂತೆ ಚಾತುರ್ವಣ್ರ ಇಂದಿಗೂ ಜೀವಂತವಾಗಿದೆ.

ಚಾತುರ್ವಣ್ರ ನೀತಿಯ ಮೂರ್ತ ಅಮೂರ್ತ ರೂಪದ ಕ್ರೌರ್ಯ ಹಿಂಸೆ ಶೋಷಣೆಗಳು ನಡೆಯುತ್ತಲೇ ಇವೆ. ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರಗಳಾಗಿ ಬೆತ್ತಲೆ ಥಳಿತಗಳಾಗಿ ಜೀವ ಬಲಿಗಳಾಗಿ ಮಕ್ಕಳ ಮೇಲಿನ ಕ್ರೂರ ಹಿಂಸೆ ಕ್ರೌರ್ಯಗಳಾಗಿ ಪುರುಷರ ಮೇಲಿನ ಅಟ್ರಾಸಿಟಿಗಳಾಗಿ ನಿತ್ಯ ಉರಿಯುವ ಸತ್ಯಘಟನೆಗಳಾಗಿವೆ. ಅಂಥ ಘಟನೆಗಳ ನೋವುಗಳಾಳದಲ್ಲಿ ಅದ್ದಿ ತೆಗೆದ ಅಕ್ಷರ ರೂಪದ ಅನುಭವ ಜಗತ್ತು ಈ ಬರಹ ಎಂದು ಹೇಳಿದರೆ ಅದು ಪೂರ್ಣ ಹೇಳಿದಂತಾಗುವುದಿಲ್ಲ. ಪೂರ್ಣತ್ವ ಇರುವುದು ಬದಲಾವಣೆಯಲ್ಲಿ. ಕ್ರಿಯೆ ಇಲ್ಲದ ಅರಿವು ಹೀನವಪ್ಪುದು. ಬದಲಾವಣೆಗೆ ಕಾರಣವಾಗದ 'ಶಿಕ್ಷಣ ಓದು' ಎರಡೂ ಸ್ಥಾವರ, ಜಡ. ಇಡೀ ಭಾರತೀಯ ಮನೋಲೋಕವನ್ನು ಬದಲಾವಣೆಗೆ ಒತ್ತಾಯಿಸುವ ನೋವಿನ ಬರಹ "ದುಃಖ ಆರದ ನೆಲದಲ್ಲಿ" ಮೂಡಿದ ನಮ್ಮ ಸುಬ್ಬುಹೊಲೆಯಾರ್ ಬರಹ. ಗದ್ಯಪದ್ಯಗಳ ಹಂಗು ಕಳಚಿದ ಅಂತಃಕರಣದ ಅನುಭಾವಿಕ ದನಿ.

-ಪ್ರೊ. ಎಸ್.ಜಿ.ಸಿದ್ಧರಾಮಯ್ಯ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು