Atthe Nimagondu Prashne Mattu Ithara Kathegalu - Beetle Book Shop

ಆತ್ತೆ ನಿಮಗೊಂದು ಪ್ರಶ್ನೆ ಮತ್ತು ಇತರ ಕಥೆಗಳು

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00
ಉತ್ಪನ್ನದ ಮಾಹಿತಿಗೆ ತೆರಳಿ
Atthe Nimagondu Prashne Mattu Ithara Kathegalu - Beetle Book Shop

ಆತ್ತೆ ನಿಮಗೊಂದು ಪ್ರಶ್ನೆ ಮತ್ತು ಇತರ ಕಥೆಗಳು

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00

ಮಾರಾಟಗಾರರು : BEETLE BOOK SHOP

ಹಿಂದಿನ ಕಾಲದಲ್ಲಿ ನಡೆದದ್ದನ್ನು ಹೇಳುವುದಾಗಲೀ ಮುಂದೆ ನಡೆಯಬಹುದೆಂದು ಊಹಿಸುವುದಾಗಲೀ ನಾವು ಬದುಕಿರುವ ಈ ಕಾಲದ ಅಗತ್ಯ ಅನಿವಾರ್ಯತೆಗಳಿಗೆ ತಕ್ಕಂತೆಯೇ ರೂಪ ಪಡೆಯುತ್ತದೆ. ನಮ್ಮ ಕಾಲದ ಬದುಕನ್ನು ಕುರಿತು ಕನ್ನಡದಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ಬೆಳೆಯುತ್ತ, ಗಟ್ಟಿಗೊಳ್ಳುತ್ತ ಬಂದಿರುವ ಹೆಣ್ಣು ನೋಟ, ಹೆಣ್ಣು ಭಾಷೆಗಳ ಚಿಂತನೆಯ ಪರಿಣಾಮವಾಗಿ ಡಾ. ಜ್ಯೋತಿಯವರ ಕಥೆಗಳು ರಚನೆಗೊಂಡಿವೆ.

ಸೀತೆ, ಅಹಲ್ಯ, ದೌಪದಿ, ಇಂಥ ಪುರಾಣ ಪಾತ್ರಗಳ ವರ್ತನೆ ಇಂದು ಹೇಗೆ ಕಾಣುತ್ತದೆ, ಪ್ರಾಚೀನ ಕಥೆಗಳ ಸನ್ನಿವೇಶವು ಇಂದೂ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಹಾಗೇ ಮುಂದುವರೆಯುತ್ತಿರುವಾಗ ಈ ಕಾಲದ ಹೆಣ್ಣು ಯಾವ ನಿಲುವು ತೆಗೆದುಕೊಳ್ಳಬಹುದು ಅನ್ನುವ ಸೂಚನೆಯೂ ಈ ಕಥೆಗಳಲ್ಲಿದೆ. ಹಾಗೆ ನೋಡಿದಾಗ ಹಳೆಯದು ಹೊಸದಾಗುವ ಕಥೆಗಳಲ್ಲೂ ನಡೆದಿದೆ. ಕೊನೆಯಿರದ ಕೆಲಸ ಈ ಕಥೆಗಳಲ್ಲೂ ನಡೆದಿದೆ.

ಸದ್ಯದ ಸಾಮಾಜಿಕ ಸ್ಥಿತಿಯ ಬಗ್ಗೆ ತಮ್ಮ ಬರಹಗಳಲ್ಲಿ ಚಿಂತನೆ ನಡೆಸಿರುವ ಜ್ಯೋತಿಯವರು ಈ ಸಂಕಲನದ ಮೂಲಕ ಕತೆಗಾರರಾಗಿ ಕಾಣಿಸಿಕೊಂಡಿದ್ದಾರೆ. ಭಾವದ ಲೋಕ, ವಿಚಾರ, ಪ್ರಶ್ನೆಗಳನ್ನು ಕಥೆಯಾಗಿಸಲು ಬಳಸುವ ಭಾಷೆಯ ಬಗ್ಗೆ ಇನ್ನಷ್ಟು ಗಮನ ನೀಡಿದರೆ, ತಮ್ಮ ಕಲ್ಪನೆಗೆ ಕಟ್ಟುಪಾಡುಗಳನ್ನು ವಿಧಿಸದೆ ಇದ್ದರೆ ಡಾ.ಜ್ಯೋತಿಯವರು ಕನ್ನಡದ ಉತ್ತಮ ಕಥೆಗಾರರಾಗುತ್ತಾರೆ ಅನಿಸುತ್ತದೆ.

- ಓ.ಎಲ್. ನಾಗಭೂಷಣ ಸ್ವಾಮಿ

ಹೆಚ್ಚುವರಿ ಮಾಹಿತಿ

ವಿವರಣೆ
ಹಿಂದಿನ ಕಾಲದಲ್ಲಿ ನಡೆದದ್ದನ್ನು ಹೇಳುವುದಾಗಲೀ ಮುಂದೆ ನಡೆಯಬಹುದೆಂದು ಊಹಿಸುವುದಾಗಲೀ ನಾವು ಬದುಕಿರುವ ಈ ಕಾಲದ ಅಗತ್ಯ ಅನಿವಾರ್ಯತೆಗಳಿಗೆ ತಕ್ಕಂತೆಯೇ ರೂಪ ಪಡೆಯುತ್ತದೆ. ನಮ್ಮ ಕಾಲದ ಬದುಕನ್ನು ಕುರಿತು ಕನ್ನಡದಲ್ಲಿ ಕಳೆದ ಮೂರು ನಾಲ್ಕು ದಶಕಗಳಿಂದ ಬೆಳೆಯುತ್ತ, ಗಟ್ಟಿಗೊಳ್ಳುತ್ತ ಬಂದಿರುವ ಹೆಣ್ಣು ನೋಟ, ಹೆಣ್ಣು ಭಾಷೆಗಳ ಚಿಂತನೆಯ ಪರಿಣಾಮವಾಗಿ ಡಾ. ಜ್ಯೋತಿಯವರ ಕಥೆಗಳು ರಚನೆಗೊಂಡಿವೆ.

ಸೀತೆ, ಅಹಲ್ಯ, ದೌಪದಿ, ಇಂಥ ಪುರಾಣ ಪಾತ್ರಗಳ ವರ್ತನೆ ಇಂದು ಹೇಗೆ ಕಾಣುತ್ತದೆ, ಪ್ರಾಚೀನ ಕಥೆಗಳ ಸನ್ನಿವೇಶವು ಇಂದೂ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಹಾಗೇ ಮುಂದುವರೆಯುತ್ತಿರುವಾಗ ಈ ಕಾಲದ ಹೆಣ್ಣು ಯಾವ ನಿಲುವು ತೆಗೆದುಕೊಳ್ಳಬಹುದು ಅನ್ನುವ ಸೂಚನೆಯೂ ಈ ಕಥೆಗಳಲ್ಲಿದೆ. ಹಾಗೆ ನೋಡಿದಾಗ ಹಳೆಯದು ಹೊಸದಾಗುವ ಕಥೆಗಳಲ್ಲೂ ನಡೆದಿದೆ. ಕೊನೆಯಿರದ ಕೆಲಸ ಈ ಕಥೆಗಳಲ್ಲೂ ನಡೆದಿದೆ.

ಸದ್ಯದ ಸಾಮಾಜಿಕ ಸ್ಥಿತಿಯ ಬಗ್ಗೆ ತಮ್ಮ ಬರಹಗಳಲ್ಲಿ ಚಿಂತನೆ ನಡೆಸಿರುವ ಜ್ಯೋತಿಯವರು ಈ ಸಂಕಲನದ ಮೂಲಕ ಕತೆಗಾರರಾಗಿ ಕಾಣಿಸಿಕೊಂಡಿದ್ದಾರೆ. ಭಾವದ ಲೋಕ, ವಿಚಾರ, ಪ್ರಶ್ನೆಗಳನ್ನು ಕಥೆಯಾಗಿಸಲು ಬಳಸುವ ಭಾಷೆಯ ಬಗ್ಗೆ ಇನ್ನಷ್ಟು ಗಮನ ನೀಡಿದರೆ, ತಮ್ಮ ಕಲ್ಪನೆಗೆ ಕಟ್ಟುಪಾಡುಗಳನ್ನು ವಿಧಿಸದೆ ಇದ್ದರೆ ಡಾ.ಜ್ಯೋತಿಯವರು ಕನ್ನಡದ ಉತ್ತಮ ಕಥೆಗಾರರಾಗುತ್ತಾರೆ ಅನಿಸುತ್ತದೆ.

- ಓ.ಎಲ್. ನಾಗಭೂಷಣ ಸ್ವಾಮಿ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು