Ahara Rajakeeya - Beetle Book Shop

ಆಹಾರ ರಾಜಕೀಯ

Rs. 150.00
Sale price  Rs. 150.00 ಸಾಮಾನ್ಯ ಬೆಲೆ  Rs. 150.00
ಉತ್ಪನ್ನದ ಮಾಹಿತಿಗೆ ತೆರಳಿ
Ahara Rajakeeya - Beetle Book Shop

ಆಹಾರ ರಾಜಕೀಯ

Rs. 150.00
Sale price  Rs. 150.00 ಸಾಮಾನ್ಯ ಬೆಲೆ  Rs. 150.00

ಮಾರಾಟಗಾರರು : BEETLE BOOK SHOP

ಕೆ ಸಿ ರಘು ಆಹಾರ ಮತ್ತು ಅದರ ಸುತ್ತಲ ರಾಜಕೀಯದ ಬಗ್ಗೆ ನಿಖರವಾಗಿ, ಅದರ ಎಲ್ಲಾ ಆಯಾಮಗಳಿಂದ ಮಾತನಾಡಬಲ್ಲ ತಜ್ಞರು. ಆಹಾರ ರಾಜಕೀಯವನ್ನು ಕುರಿತಂತೆ ಕನ್ನಡಪ್ರಭ ಪತ್ರಿಕೆಗೆ ಬರೆದ ಅಂಕಣಗಳು ಈಗ ಸಮಕಾಲೀನ ಮಾಲಿಕೆಯ ನಾಲ್ಕನೇ ಪುಸ್ತಕವಾಗಿ ನಿಮ್ಮ ಮುಂದಿದೆ. ಅಂಕಣಕ್ಕೆ ಬರೆದ ಲೇಖನಗಳಾದ್ದರಿಂದ ಅಂದಂದಿನ ವಿದ್ಯಮಾನಗಳಿಗೆ ಬರೆದ ಪ್ರತಿಕ್ರಿಯೆಯ ರೂಪದಲ್ಲಿ ಕೆಲವು ಲೇಖನಗಳಿದ್ದರೂ ಹೆಚ್ಚಿನವು ಬಹುಕಾಲ ಸಮಕಾಲೀನವಾಗಿಯೇ ಉಳಿಯಬಲ್ಲ ಲೇಖನಗಳಾಗಿವೆ. ರಘು ಅವರ ಬರವಣೆಗೆಯ ಕ್ಯಾನವಾಸ್ ತುಂಬಾ ವಿಶಾಲವಾದದ್ದು. ಪೋಸ್ಟ್ ಟೂತ್, ನಗದು ಅಮಾನೀಕರಣ, ರೈತರ ಆತ್ಮಹತ್ಯೆ, ಜಾಗತೀಕರಣ, ಯೋಗ, ರಾಜಕೀಯ, ತತ್ವಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಸ್ವಾತಂತ್ರ್ಯ, ಹೀಗೆ ಹಲವು ವಿಷಯಗಳು ಬಂದುಹೋಗುತ್ತವೆ. ಅಥವಾ ಆ ಎಲ್ಲಾ ನೆಲೆಗಳಿಂದ ನೋಡುವುದಕ್ಕೆ ಸಾಧ್ಯವಾಗಿರುವುದರಿಂದಲೇ ಆಹಾರ ರಾಜಕೀಯದ ಒಂದು ಸಮಗ್ರ ಚಿತ್ರಣವನ್ನು ಕಟ್ಟಿಕೊಡುವುದಕ್ಕೆ ಈ ಲೇಖನಗಳಿಗೆ ಸಾಧ್ಯವಾಗಿದೆ.

ಇವರ ಅಂಕಣದ ಹಿಂದೆ ಇರುವ ಅಪಾರ ಓದು, ವಿಷಯದ ಬಗ್ಗೆ ಕಾಳಜಿ, ಒಂದು ವಿಷಯವನ್ನು ಹಲವು ಆಯಾಮಗಳಿಂದ ನೋಡುವ ಹಾಗೂ ವಿವರಿಸುವ ಶೈಲಿ, ಇವುಗಳಿಂದಾಗಿ ಇವರಿಗೆ ತಮ್ಮದೇ ಆದ ಒಂದು ವಿಶಿಷ್ಟ ಶೈಲಿಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ. ತಮ್ಮ ಅನುಭವಗಳು, ಆತಂಕಗಳು, ಭಾವನೆಗಳು ಹಾಗೂ ತಮ್ಮ ತೀವ್ರವಾದ ಆಸಕ್ತಿಯನ್ನು ಓದುಗರಿಗೂ ವರ್ಗಾಯಿಸುವುದರಲ್ಲಿ ಇವರ ಲೇಖನಗಳು ಯಶಸ್ವಿಯಾಗುತ್ತವೆ. ಈ ಬರವಣಿಗೆಗಳು ನಮಗೆ ಮಾಹಿತಿ ಕೊಡುತ್ತಾ, ಎಚ್ಚರಿಸುತ್ತಾ, ಚಿಂತನೆಗೆ ಹಚ್ಚುತ್ತಾ, ಕ್ರಿಯಾಶೀಲರಾಗುವಂತೆ ಒತ್ತಾಯಿಸುತ್ತಾ ಸಾಗುತ್ತವೆ.

ಟಿ ಎಸ್ ವೇಣುಗೋಪಾಲ್

ಹೆಚ್ಚುವರಿ ಮಾಹಿತಿ

ವಿವರಣೆ

ಕೆ ಸಿ ರಘು ಆಹಾರ ಮತ್ತು ಅದರ ಸುತ್ತಲ ರಾಜಕೀಯದ ಬಗ್ಗೆ ನಿಖರವಾಗಿ, ಅದರ ಎಲ್ಲಾ ಆಯಾಮಗಳಿಂದ ಮಾತನಾಡಬಲ್ಲ ತಜ್ಞರು. ಆಹಾರ ರಾಜಕೀಯವನ್ನು ಕುರಿತಂತೆ ಕನ್ನಡಪ್ರಭ ಪತ್ರಿಕೆಗೆ ಬರೆದ ಅಂಕಣಗಳು ಈಗ ಸಮಕಾಲೀನ ಮಾಲಿಕೆಯ ನಾಲ್ಕನೇ ಪುಸ್ತಕವಾಗಿ ನಿಮ್ಮ ಮುಂದಿದೆ. ಅಂಕಣಕ್ಕೆ ಬರೆದ ಲೇಖನಗಳಾದ್ದರಿಂದ ಅಂದಂದಿನ ವಿದ್ಯಮಾನಗಳಿಗೆ ಬರೆದ ಪ್ರತಿಕ್ರಿಯೆಯ ರೂಪದಲ್ಲಿ ಕೆಲವು ಲೇಖನಗಳಿದ್ದರೂ ಹೆಚ್ಚಿನವು ಬಹುಕಾಲ ಸಮಕಾಲೀನವಾಗಿಯೇ ಉಳಿಯಬಲ್ಲ ಲೇಖನಗಳಾಗಿವೆ. ರಘು ಅವರ ಬರವಣೆಗೆಯ ಕ್ಯಾನವಾಸ್ ತುಂಬಾ ವಿಶಾಲವಾದದ್ದು. ಪೋಸ್ಟ್ ಟೂತ್, ನಗದು ಅಮಾನೀಕರಣ, ರೈತರ ಆತ್ಮಹತ್ಯೆ, ಜಾಗತೀಕರಣ, ಯೋಗ, ರಾಜಕೀಯ, ತತ್ವಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಸ್ವಾತಂತ್ರ್ಯ, ಹೀಗೆ ಹಲವು ವಿಷಯಗಳು ಬಂದುಹೋಗುತ್ತವೆ. ಅಥವಾ ಆ ಎಲ್ಲಾ ನೆಲೆಗಳಿಂದ ನೋಡುವುದಕ್ಕೆ ಸಾಧ್ಯವಾಗಿರುವುದರಿಂದಲೇ ಆಹಾರ ರಾಜಕೀಯದ ಒಂದು ಸಮಗ್ರ ಚಿತ್ರಣವನ್ನು ಕಟ್ಟಿಕೊಡುವುದಕ್ಕೆ ಈ ಲೇಖನಗಳಿಗೆ ಸಾಧ್ಯವಾಗಿದೆ.

ಇವರ ಅಂಕಣದ ಹಿಂದೆ ಇರುವ ಅಪಾರ ಓದು, ವಿಷಯದ ಬಗ್ಗೆ ಕಾಳಜಿ, ಒಂದು ವಿಷಯವನ್ನು ಹಲವು ಆಯಾಮಗಳಿಂದ ನೋಡುವ ಹಾಗೂ ವಿವರಿಸುವ ಶೈಲಿ, ಇವುಗಳಿಂದಾಗಿ ಇವರಿಗೆ ತಮ್ಮದೇ ಆದ ಒಂದು ವಿಶಿಷ್ಟ ಶೈಲಿಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ. ತಮ್ಮ ಅನುಭವಗಳು, ಆತಂಕಗಳು, ಭಾವನೆಗಳು ಹಾಗೂ ತಮ್ಮ ತೀವ್ರವಾದ ಆಸಕ್ತಿಯನ್ನು ಓದುಗರಿಗೂ ವರ್ಗಾಯಿಸುವುದರಲ್ಲಿ ಇವರ ಲೇಖನಗಳು ಯಶಸ್ವಿಯಾಗುತ್ತವೆ. ಈ ಬರವಣಿಗೆಗಳು ನಮಗೆ ಮಾಹಿತಿ ಕೊಡುತ್ತಾ, ಎಚ್ಚರಿಸುತ್ತಾ, ಚಿಂತನೆಗೆ ಹಚ್ಚುತ್ತಾ, ಕ್ರಿಯಾಶೀಲರಾಗುವಂತೆ ಒತ್ತಾಯಿಸುತ್ತಾ ಸಾಗುತ್ತವೆ.

ಟಿ ಎಸ್ ವೇಣುಗೋಪಾಲ್

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು