{"title":"ಕನ್ನಡ ಪ್ರಬಂಧಗಳ ಸಂಗ್ರಹ | Kannada Essays – Beetle Bookshop","description":"\u003cp data-path-to-node=\"9\"\u003e\u003cb data-path-to-node=\"9\" data-index-in-node=\"0\"\u003eವೈಚಾರಿಕ ಚಿಂತನೆಗಳ ಕಣಜ: ಕನ್ನಡ ಪ್ರಬಂಧ ಪುಸ್ತಕಗಳ ಸಂಗ್ರಹ\u003c\/b\u003e ಬರವಣಿಗೆಯ ಕಲೆ ಮತ್ತು ಆಳವಾದ ಜ್ಞಾನವನ್ನು ಬೆಳೆಸಿಕೊಳ್ಳಲು ಪ್ರಬಂಧಗಳು ಅತ್ಯುತ್ತಮ ಮಾಧ್ಯಮ. \u003cb data-path-to-node=\"9\" data-index-in-node=\"129\"\u003eBeetle Bookshop\u003c\/b\u003e ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಹಿತ್ಯಾಸಕ್ತರಿಗಾಗಿ ವೈವಿಧ್ಯಮಯ ವಿಷಯಗಳನ್ನೊಳಗೊಂಡ 'ಕನ್ನಡ ಪ್ರಬಂಧಗಳ' ವಿಶೇಷ ಸಂಗ್ರಹವನ್ನು ಸಿದ್ಧಪಡಿಸಿದೆ. ಶಾಲಾ ಪಠ್ಯಕ್ರಮದಿಂದ ಹಿಡಿದು ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳವರೆಗೆ ಬೇಕಾದ ಎಲ್ಲಾ ಮಾಹಿತಿ ಪೂರ್ಣ ಪುಸ್ತಕಗಳು ಇಲ್ಲಿ ಲಭ್ಯವಿವೆ.\u003c\/p\u003e\n\u003cp data-path-to-node=\"10\"\u003e\u003cb data-path-to-node=\"10\" data-index-in-node=\"0\"\u003eನಮ್ಮ ಸಂಗ್ರಹದ ಮುಖ್ಯಾಂಶಗಳು:\u003c\/b\u003e\u003c\/p\u003e\n\u003cul data-path-to-node=\"11\"\u003e\n\u003cli\u003e\n\u003cp data-path-to-node=\"11,0,0\"\u003e\u003cb data-path-to-node=\"11,0,0\" data-index-in-node=\"0\"\u003eಶೈಕ್ಷಣಿಕ ಪ್ರಬಂಧಗಳು:\u003c\/b\u003e ಪ್ರೈಮರಿ, ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪೂರಕವಾದ ಸರಳ ಮತ್ತು ಸ್ಪಷ್ಟ ಪ್ರಬಂಧಗಳು.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"11,1,0\"\u003e\u003cb data-path-to-node=\"11,1,0\" data-index-in-node=\"0\"\u003eಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ:\u003c\/b\u003e ಎಫ್ಡಿಎ (FDA), ಎಸ್ಡಿಎ (SDA), ಪಿಎಸ್ಐ (PSI) ಮತ್ತು ಕೆಎಎಸ್ (KAS) ಪರೀಕ್ಷೆಗಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಪ್ರಬಂಧ ಸಂಕಲನಗಳು.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"11,2,0\"\u003e\u003cb data-path-to-node=\"11,2,0\" data-index-in-node=\"0\"\u003eವೈಚಾರಿಕ ಮತ್ತು ಸಾಮಾಜಿಕ ವಿಷಯಗಳು:\u003c\/b\u003e ಪರಿಸರ, ವಿಜ್ಞಾನ, ಸ್ತ್ರೀ ಸಬಲೀಕರಣ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತಾದ ಆಳವಾದ ವಿಶ್ಲೇಷಣೆಯ ಕೃತಿಗಳು.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"11,3,0\"\u003e\u003cb data-path-to-node=\"11,3,0\" data-index-in-node=\"0\"\u003eಸಾಹಿತ್ಯಿಕ ಪ್ರಬಂಧಗಳು:\u003c\/b\u003e ಕನ್ನಡದ ಪ್ರಸಿದ್ಧ ಸಾಹಿತಿಗಳು ರಚಿಸಿದ ಸೃಜನಶೀಲ ಮತ್ತು ವಿಮರ್ಶಾತ್ಮಕ ಪ್ರಬಂಧಗಳ ಸಂಗ್ರಹ.\u003c\/p\u003e\n\u003c\/li\u003e\n\u003c\/ul\u003e\n\u003cp data-path-to-node=\"12\"\u003e\u003cb data-path-to-node=\"12\" data-index-in-node=\"0\"\u003eBeetle Bookshop ವಿಶೇಷತೆ:\u003c\/b\u003e ನಿಮ್ಮ ಭಾಷಾ ಪ್ರೌಢಿಮೆ ಮತ್ತು ವಿಷಯ ಜ್ಞಾನವನ್ನು ಹೆಚ್ಚಿಸುವ ಈ ಪುಸ್ತಕಗಳನ್ನು ನಾವು ವಿಶೇಷ \u003cb data-path-to-node=\"12\" data-index-in-node=\"103\"\u003eರಿಯಾಯಿತಿ (Discount)\u003c\/b\u003e ದರದಲ್ಲಿ ಒದಗಿಸುತ್ತಿದ್ದೇವೆ. ಸುಲಭವಾದ \u003cb data-path-to-node=\"12\" data-index-in-node=\"157\"\u003eನಗದು ಪಾವತಿ (Cash on Delivery)\u003c\/b\u003e ಮತ್ತು ಭಾರತದಾದ್ಯಂತ ವೇಗದ ವಿತರಣೆಯ ಸೌಲಭ್ಯ ನಮ್ಮಲ್ಲಿದೆ. ನಿಮ್ಮ ಬರವಣಿಗೆಯ ಕೌಶಲ್ಯವನ್ನು ಸುಧಾರಿಸಲು ಮತ್ತು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಅಗತ್ಯವಿರುವ ಪ್ರಬಂಧ ಪುಸ್ತಕಗಳನ್ನು ಇಂದೇ ನಿಮ್ಮದಾಗಿಸಿಕೊಳ್ಳಿ.\u003c\/p\u003e","products":[{"product_id":"desiya-cintane","title":"ದೇಶೀಯ ಚಿಂತನ | Deshiya Chinthana","description":"\u003cdiv class=\"row\"\u003e\n\u003cdiv class=\"col-xs-12\" id=\"content-wrapper\"\u003e\n\u003csection itemtype=\"https:\/\/schema.org\/Product\" itemscope=\"\" id=\"main\"\u003e\n\u003cdiv class=\"row\"\u003e\n\u003cdiv class=\"col-xs-12\"\u003e\n\u003cdiv class=\"tabs\"\u003e\n\u003cdiv id=\"tab-content\" class=\"tab-content\"\u003e\n\u003cdiv role=\"tabpanel\" id=\"description\" class=\"tab-pane fade in active\"\u003e\n\u003cdiv class=\"product-description\"\u003e\n\u003cp\u003e\"ಕಂಬಾರರು ತೃತೀಯ ಜಗತ್ತಿನ ಸದ್ಯದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂದರ್ಭದಲ್ಲಿ, ಬರವಣಿಗೆಯ `ಹೊಸ' ಸಾಧ್ಯತೆ, ಸ್ವರೂಪಗಳನ್ನು ಶೋಧಿಸಿ ಕೊಳ್ಳುತ್ತಿರುವ ತುಂಬ ಮಹತ್ವಾಕಾಂಕ್ಷೆಯ ಲೇಖಕರು.\"-ಟಿ.ಪಿ. ಅಶೋಕ ಕಂಬಾರರು ಹೇಗೆ ಶ್ರೇಷ್ಠ ಕವಿ, ನಾಟಕಕಾರ, ಕಾದಂಬರಿಕಾರರೋ ಹಾಗೆಯೇ ಅಪೂರ್ವ ಚಿಂತಕರು ಕೂಡ ಹೌದು. \"ದೇಶೀಯ ಚಿಂತನ\" ಕಂಬಾರರು ಸಾಹಿತ್ಯ, ಜಾನಪದ, ರಂಗಭೂಮಿ ಕುರಿತು ಬರೆದ ಅಪೂರ್ವ ಒಳನೋಟಗಳಿರುವ ಗದ್ಯ ಬರಹದ ಸಂಕಲನ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cfooter class=\"page-footer\"\u003e\u003c\/footer\u003e\u003c\/section\u003e\n\u003c\/div\u003e\n\u003c\/div\u003e\n\u003csection class=\"categoryproducts clearfix\"\u003e\u003c\/section\u003e","brand":"ಡಾ. ಚಂದ್ರಶೇಖರ ಕಂಬಾರ - Chandrashekhara Kambara","offers":[{"title":"Default Title","offer_id":44223715377435,"sku":"","price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/desiya-cintane-6818414.png?v=1767537426"},{"product_id":"bahutvada-bharata-mattu-bauddha-tattvikate-prabandhagaḷu","title":"Bahutvada bhārata mattu baud'dha tāttvikate: Prabandhagaḷu","description":"\u003ca href=\"https:\/\/navakarnataka.com\/view\/authors\/eyJpdiI6ImpHWlFiK3RmM2NIc1N4a2JxMnZUeWc9PSIsInZhbHVlIjoiUFVsWUl3M1pvdVZYbWFzc2d4Y1U0UT09IiwibWFjIjoiOWQwMDg1NjFjMDI2YWY3YjYwZTQ3Yjc3YTY1YzMyYTRlNGE4MWU5N2Y0YmIwYmQwMjc1NmQwNmEwMTk1YWQ5YSIsInRhZyI6IiJ9\" data-mce-fragment=\"1\" data-mce-href=\"https:\/\/navakarnataka.com\/view\/authors\/eyJpdiI6ImpHWlFiK3RmM2NIc1N4a2JxMnZUeWc9PSIsInZhbHVlIjoiUFVsWUl3M1pvdVZYbWFzc2d4Y1U0UT09IiwibWFjIjoiOWQwMDg1NjFjMDI2YWY3YjYwZTQ3Yjc3YTY1YzMyYTRlNGE4MWU5N2Y0YmIwYmQwMjc1NmQwNmEwMTk1YWQ5YSIsInRhZyI6IiJ9\"\u003eಲೇಖಕರು: ಮೂಡ್ನಾಕೂಡು ಚಿನ್ನಸ್ವಾಮಿ\u003c\/a\u003e","brand":"BEETLE BOOK SHOP","offers":[{"title":"Default Title","offer_id":44267766382875,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/bahutvada-bharata-mattu-bauddha-tattvikate-prabandhagau-5562955.jpg?v=1767537785"},{"product_id":"ಥರಾವರಿ-tharavari","title":"Tharavari","description":"\u003ch3 class=\"buy-product-style\" data-mce-fragment=\"1\"\u003eಥರಾವರಿ | Tharavari\u003c\/h3\u003e","brand":"BEETLE BOOK SHOP","offers":[{"title":"Default Title","offer_id":46613618262299,"sku":"","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/tharavari-6110128.jpg?v=1767537487"},{"product_id":"eka-aneka-iduvaregina-lalita-prabandhagalu","title":"EKA ANEKA (Iduvaregina Lalita Prabandhagalu)","description":"\u003cp\u003eAuthor : Venkatesh Machaknur\u003cbr data-mce-fragment=\"1\"\u003ePublisher : Manohara Grantha Mala\u003c\/p\u003e\n\u003cp\u003eಇಲ್ಲಿನ ಪ್ರಬಂಧಗಳಲ್ಲಿ ಎದ್ದು ಕಾಣುವ ಒಂದು ವಿಶೇಷವೆಂದರೆ ವೆಂಕಟೇಶ ಮಾಚಕನೂರರಲ್ಲಿರುವ ಅಪಾರ ವ್ಯುತ್ಪತ್ತಿ, ಇದು ವಸ್ತುವೊಂದನ್ನು ಹಲವು ದಿಕ್ಕುಗಳಿಂದ, ಹಲವು ಮಗ್ಗಲುಗಳಿಂದ ಪರಿಶೀಲಿಸುತ್ತಾ, ಅದರ ಸಮಗ್ರ ಅರ್ಥವನ್ನು ಕಾಣಿಸಲು ದುಡಿಯುತ್ತದೆ.... ಇಲ್ಲ ಪ್ರಬಂಧಕಾರ ಗಾಸಿಪ್ಪಿನಿಂದ ಹಿಡಿದು ವಿದೇಶದ ವರೆಗೆ ಎಲ್ಲವನ್ನು ನೇರವಾಗಿ ನಮ್ಮ ಕಿವಿಗೇ ಅರಹುತ್ತಿದ್ದಾನೆ; ತನ್ನ ವಿಚಾರಗಳನ್ನು, ನೆನಪುಗಳನ್ನು ಆಶೋತ್ತರಗಳನ್ನು, ದೂರು ದುಮ್ಮಾನಗಳನ್ನು ,ಮನೋಲಹರಿಯನ್ನು ಹಂಚಿಕೊಳ್ಳುವ ಮೂಲಕ ನಮ್ಮೊಡನೆ ಒಂದು ಆತ್ಮೀಯ ಸಂಬಂಧವನ್ನು ಸ್ಥಾಪಿಸುತ್ತಿದ್ದಾನೆ...\u003cbr\u003eಇವುಗಳಲ್ಲಿ ವೆಂಕಟೇಶ ಮಾಚಕನೂರರ ಬಹುಶ್ರುತತ್ವ, ಜಿಜ್ಞಾಸ, ವಿಷಯವೊಂದನ್ನು ಎಲ್ಲ ನಿಟ್ಟಿನಿಂದ ಪರಿಶೀಲಿಸುವ ಪ್ರತಿಭೆ, ಪಾಂಡಿತ್ಯ ಪ್ರದರ್ಶನದ ಲವಲೇಶವೂ ಇಲ್ಲದ, ಓದುಗರಿಗೆ ಮನವರಿಕೆ ಮಾಡಿಕೊಡುವ ಆತ್ಮೀಯ ಶೈಲಿ ಎದ್ದು ಕಾಣುತ್ತದೆ. ಇಲ್ಲಿನ ಪ್ರಬಂಧಗಳಲ್ಲಿ ಒಂದು ಅತ್ಯುತ್ತಮವಾದ ಪ್ರಬಂಧದಲ್ಲಿ ಏನೆಲ್ಲ ಇರಬಹುದು ಅದೆಲ್ಲವೂ ಇದೆ... ವೆಂಕಟೇಶ ಮಾಚಕನೂರ ಅವರು ನಿಸ್ಸಂದೇಹವಾಗಿ ನಮ್ಮ ಅತ್ಯುತ್ತಮ ಪ್ರಬಂಧಕಾರರು.\u003cbr\u003e\u003cbr\u003e- ಎಸ್.ದಿವಾಕರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":47812173824283,"sku":"","price":585.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/eka-aneka-iduvaregina-lalita-prabandhagalu-3832598.jpg?v=1767534186"},{"product_id":"bandha-mukta","title":"ಬಂಧಮುಕ್ತ | Bandhamukta (ಬೆಲ್ ಹುಕ್ಸ್ ಅನುವಾದಿತ ಕೃತಿ)","description":"\u003cp\u003eನಾವು ನಮ್ಮ ಮತ್ತು ನಮ್ಮ ಕಪ್ಪು ಸಮುದಾಯಗಳ ಆತ್ಮಗಳನ್ನು, ಕಾಪಾಡಿಕೊಳ್ಳಬೇಕಿದೆ. ಈ ವಿಮೋಚನೆಗೆ ಮಾರ್ಗದರ್ಶನ ನೀಡಬಲ್ಲ ಕಪ್ಪು ನಾಯಕತ್ವದ ಕೊರತೆ ನಮಗಿದೆ ಎಂಬ ಒಂದು ಸಿನಿಕ ಅಭಿಪ್ರಾಯವು ನಮ್ಮ ತಲೆಯಲ್ಲಿ ದಟ್ಟವಾಗಿ ಕುಳಿತುಬಿಟ್ಟಿದೆ. ಆದರೆ, ಇದೇನೂ ನಿಜವಲ್ಲ. ನಮ್ಮ ಸಮಾಜದಲ್ಲಿ, ದಾರ್ಶನಿಕ ಕಪ್ಪು ನಾಯಕತ್ವದವರು ಬೇಕಾದಷ್ಟು ಇದ್ದಾರೆ; ಅದರಲ್ಲಿ ಅನೇಕರು ಮಹಿಳೆಯರು. ಆದರೆ, ನಮ್ಮನ್ನು ಪಿತೃಪ್ರಧಾನತೆಯ ಚಿಂತನೆಗಳು ಆವರಿಸಿಕೊಂಡಿವೆ; ಇವು ಹೆಣ್ಣು ವಿವೇಕ ಮತ್ತು ಅದು ಹೇಳುವ ಮಾತುಗಳನ್ನು ಗುರುತಿಸಲು ನಮ್ಮನ್ನು ಬಿಡುವುದಿಲ್ಲ. ನಮ್ಮ ಕಪ್ಪು ಸಮುದಾಯಗಳ ಆಳವಾದ ಗಾಯಗಳು ಮಾಯಬೇಕೆಂದರೆ, ನಾವು ಮತ್ತೆ ಪ್ರೀತಿಯ ದಾರಿಗೆ ಮರಳಲೇಬೇಕು. ಇದಕ್ಕೆ ಮಾತ್ರವೇ, ಬಿಳಿಯ ಶ್ರೇಷ್ಠತೆಯನ್ನೂ ಒಳಗೊಂಡಂತೆ, ಎಲ್ಲ ಬಗೆಯ ದಬ್ಬಾಳಿಕೆಗಳಿಗೆ, ಮತ್ತು ಲೈಂಗಿಕತಾವಾದಕ್ಕೆ ವಿರುದ್ಧವಾಗಿ ನಿಲ್ಲುವ ಶಕ್ತಿ ಇರುವುದು. ಸಮಕಾಲೀನ ಕಪ್ಪು ಮಹಿಳಾ ನಾಯಕತ್ವಕ್ಕೆ, ಆತ್ಮಗಳನ್ನು ಕಾಪಾಡಿಕೊಳ್ಳುವ ಈ ಕುರಿತು ಸ್ಪಷ್ಟ ಅರಿವು ಇದೆ. ಈ ದಾರಿಯನ್ನು ಕಂಡುಕೊಳ್ಳಲು, ಮತ್ತು ಅದರಲ್ಲಿ ನಡೆಯಲು ನೆರವಾಗುವ ಅದ್ಭುತ ನೀಲನಕ್ಷೆಯನ್ನು ಕೂಡಾ ನಮ್ಮ ಈ ಕಪ್ಪು ದಾರ್ಶನಿಕ ಮುಂದಾಳುಗಳು ತಯಾರಿಸಿ, ನಮ್ಮೆದುರೇ ಇಟ್ಟಿದ್ದಾರೆ. ನಮ್ಮ ಗಾಯಗಳನ್ನು ಮಾಯಿಸಿ, ನಮ್ಮನ್ನು ಬಂಧಮುಕ್ತವಾಗಿಸುವ ದಾರಿಯಂತೂ ಸ್ಪಷ್ಟವಾಗಿದೆ. ಕಪ್ಪು ಜನರು ಬರಬೇಕು ಅಷ್ಟೇ.\u003c\/p\u003e","brand":"BEETLE BOOK SHOP","offers":[{"title":"Default Title","offer_id":49562809205019,"sku":"","price":256.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/bandha-mukta-9581782.jpg?v=1767531785"},{"product_id":"kaaldaari-a-collection-of-literary-essays","title":"Kaaldaari ( A collection of literary Essays)","description":"\u003cp\u003eಇಲ್ಲಿ ಎರಡು ಬಗೆಯ ಬರೆಹಗಳಿವೆ. ಮೊದಲನೆಯವು ತಮ್ಮ ವಾರಿಗೆಯ ಮತ್ತು ಕಿರಿಯ ಲೇಖಕರ ಪುಸ್ತಕಗಳಿಗೆ ಬರೆದ ವಿಮರ್ಶೆ ಮತ್ತು ಮುನ್ನುಡಿಗಳು, ಬರೆಹ ಯಾಕೆ ಇಷ್ಟವಾಯಿತು ಎಂದು ಸಹೃದಯ ಸ್ಪಂದನೆಯನ್ನು ಹಂಚಿಕೊಳ್ಳುವ ಮಾದರಿಯಲ್ಲಿ ಇವು ಇವೆ. ಇಲ್ಲಿ ಚರ್ಚಿತವಾಗಿರುವ ಕೃತಿಗಳು ಹೆಚ್ಚಿನವು ಹೊಸ ತಲೆಮಾರಿಗೆ ಸೇರಿದವು. ಕೆಲವು ಅಜ್ಞಾತ ಲೇಖಕರವು. ಇಲ್ಲಿನ ಸಾಹಿತ್ಯಕ ಸ್ಪಂದನೆಗಳಲ್ಲಿ ನಿಷ್ಠುರವಾದ ವಿಮರ್ಶೆ ಮತ್ತು ಮೌಲ್ಯಮಾಪನದ ಅಂಶ ಕಡಿಮೆ ಇದೆ; ಹೊಸ ತಲೆಮಾರನ್ನು ಪ್ರೀತಿ ವಿಶ್ವಾಸಗಳಿಂದ ಬೆಳೆಸುವ ತಾಯ್ತನ ಹೆಚ್ಚಾಗಿದೆ.\u003c\/p\u003e\n\u003cp\u003eಎರಡನೆಯವು- ಸಾಹಿತ್ಯ ಲೋಕದಲ್ಲಿ ನಡೆದ ಬೇರೆ ಬೇರೆ ವಿದ್ಯಮಾನಗಳನ್ನು ಸಾಹಿತ್ಯಕವಾದರೂ, ಇವುಗಳ ಒಳಗಿರುವ ಸಾಂಸ್ಕೃತಿಕ ರಾಜಕಾರಣ ಪ್ರಶ್ನೆ, ಚರ್ಚೆಯನ್ನು ಚಾರಿತ್ರಿಕ ನೆಲೆಗೆ ಕೊಂಡೊಯ್ಯುತ್ತದೆ. ಲೇಖಕರು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಾರ್ವಜನಿಕ ಸಂಸ್ಥೆಗಳ ಆಡಳಿತಗಾರರಾಗಿದ್ದ ಕಾರಣ, ಅವರ ಅನುಭವ ಈ ಬರೆಹಗಳಿಗೆ ಹೊಸತೊಂದು ಆಯಾಮವನ್ನು ದೊರಕಿಸಿದೆ.\u003c\/p\u003e\n\u003cp\u003eಅಗ್ರಹಾರ ಅವರು ಶ್ರೇಷ್ಠ ಗುರುಗಳಿಂದ ಸಾಹಿತ್ಯದ ಅಭಿರುಚಿಯನ್ನು, ಹೆಸರಾಂತ ಚಿಂತಕರಾದ ಗೆಳೆಯ ಸಹಪಾಠಿಗಳ ಸಂಗದಿಂದ ಚಳವಳಿ ಪ್ರಜ್ಞೆಯನ್ನು ಭಾರತದ ಬೇರೆ ಬೇರೆ ಲೇಖಕರ ಒಡನಾಟದ ಅನುಭವವನ್ನು ಪಡೆದವರು, ಈ ಅಭಿರುಚಿ, ಪ್ರಜ್ಞೆ ಮತ್ತು ಅನುಭವಗಳು, ಪುಸ್ತಕಗಳ ಚರ್ಚೆಯ ನೆಪದಲ್ಲಿ ಇಲ್ಲಿ ಸಂಗಮಿಸಿವೆ. ಲೇಖಕರು ತಮ್ಮ ನೆನಪು ಮತ್ತು ಅನುಭವಗಳನ್ನು ವಿನೋದಪ್ರಜ್ಞೆಯಲ್ಲಿ ನಿರೂಪಿಸುವಾಗೆಲ್ಲ ಬರೆಹ ಆಪ್ತವಾಗಿದೆ. ಅವರ ಪ್ರತಿಭೆ ಸಾಂಸ್ಕೃತಿಕ ಚರಿತ್ರೆಯಾಗಿ ಹೊರಳಿದಾಗೆಲ್ಲ ಚೆನ್ನಾಗಿ ಬೆಳಗಿದೆ.\u003c\/p\u003e\n\u003cp\u003eರಹಮತ್ ತರೀಕೆರೆ\u003c\/p\u003e","brand":"BEETLE BOOK SHOP","offers":[{"title":"Default Title","offer_id":49740420972827,"sku":"","price":207.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kaaldaari-a-collection-of-literary-essays-4133761.jpg?v=1767531845"},{"product_id":"nudigala-alivu","title":"Nudigala Alivu","description":"\u003cp\u003e\u003cspan style=\"color: rgba(37, 37, 37, 0.75); font-family: 'Avenir Next', sans-serif; font-size: 17.6px; font-style: normal; font-variant-ligatures: normal; font-variant-caps: normal; font-weight: 400; letter-spacing: 0.66px; orphans: 2; text-align: start; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(255, 255, 255); text-decoration-thickness: initial; text-decoration-style: initial; text-decoration-color: initial; display: inline !important; float: none;\"\u003eನುಡಿಗಳು ಅಳಿಯುವುದು ಎಂದರೇನು? ಏಕೆ ಅವು ಅಳಿಯುತ್ತವೆ? ಹಾಗೆ ಅವು ಅಳಿದಾಗ ಏನಾಗುತ್ತದೆ? ಹೀಗೆ ನುಡಿಗಳು ಅಳಿಯುವುದನ್ನು ನೋಡುತ್ತಾ ಸುಮ್ಮನೆ ಕೂರಬೇಕೆ? ನುಡಿಗಳನ್ನು ಕಾಪಿಡುವ ಹೊಣೆ ಯಾರದು? ಇವೇ ಮುಂತಾದ ಪ್ರಶ್ನೆಗಳು ಈಗ ಚರ್ಚೆಗೆ ಬರುತ್ತಿವೆ. ನುಡಿಯರಿಗರು, ಜನಸ್ನೇಹಿ ಸಂಘಟನೆಗಳು ಲೋಕದ ನುಡಿಗಳನ್ನು ಕಾಪಿಡುವ ಕಾರಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈ ಬಗೆಗೆ ಜನರ ಗಮನ ಸೆಳೆಯುವ ಕೆಲಸವನ್ನು ಜನಪ್ರಿಯ ಮಾಧ್ಯಮಗಳು ಮಾಡುತ್ತಿವೆ. ಈ ಎಲ್ಲ ಪ್ರಯತ್ನಗಳನ್ನು ಅವುಗಳ ಹಿಂದಿರುವ ತಾತ್ವಿಕತೆಯನ್ನು ಮರು ಪರಿಶೀಲನೆಗೆ ಗುರಿಪಡಿಸುವ ಅಗತ್ಯವಿದೆ. ನುಡಿಗಳ ಅಳಿವಿನಿಂದ ಉಂಟಾಗುವ ಪರಿಣಾಮಗಳನ್ನು ವಿವರಿಸುತ್ತಿರುವ ನೆಲೆಗಳನ್ನು ಬೇರೆ ದಿಕ್ಕಿನಿಂದ ನೋಡುವುದು, ಗುಡಿಗಳನ್ನು ಕಾಪಿಡಲು ಯೋಜಿಸಿದೆ. ನುಡಿಗಳನ್ನು ಉಳಿಸುವ ಯತ್ನ ಒಂದು ಕಡೆ, ಆ ನುಡಿಗಳನ್ನು ಆಡುವ ಸಮುದಾಯಗಳ ನೆಲೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕಿತ್ತೊಗೆಯುವುದು ಇನ್ನೊಂದು ಕಡೆ ನಡೆಯುತ್ತಿದೆ, ನುಡಿಗಳಲ್ಲಿ ಸಮುದಾಯಗಳ ತಿಳಿವು ಅಡಕವಾಗಿರುತ್ತದೆ' ಎಂದು ಹೇಳುತ್ತಲೇ ಆ ತಿಳಿವು ಕ್ರಿಯಾಶೀಲವಾಗದಂತೆ ಮಾಡುವುದು ನಡೆಯುತ್ತಲೇ ಇದೆ. ಈ ಎಲ್ಲ ವಿವಧ್ಯಾಸಗಳನ್ನು ಗುರುತಿಸಿ ಚರ್ಚಿಸುವ ಉದ್ದೇಶ ಈ ಬರಹಕ್ಕಿದೆ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":49801688219931,"sku":"","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nudigala-alivu-8086544.jpg?v=1767532387"},{"product_id":"best-of-katte-purana-1","title":"Best of Katte Purana","description":"\u003cp\u003eಮೂವತ್ತು ವರ್ಷಗಳ ಕೆಳಗೆ ಲಂಕೇಶ್ ಪತ್ರಿಕೆಯಲ್ಲಿ ಬಿ. ಚಂದ್ರೇಗೌಡರ 'ಮೂಡ್ಲಳ್ಳಿತ ' ಟಾಪಿದ್ದತೆ?' ಎಂಬ ಪುಟ್ಟ ಬರಹ ಪ್ರಕಟವಾಯಿತು. ಆ ಬರಹದಲ್ಲಿದ್ದ ಹಳ್ಳಿ ಮಾತಿನ ಖದರ್ ಕಂಡು ವಿಸ್ಮಯಗೊಂಡವರಲ್ಲಿ ನಾನೂ ಒಬ್ಬ. ಅವತ್ತು ಸಂಜೆ ಸಂಪಾದಕರಾದ ಲಂಕೇಶರೊಡನೆ ಈ ಬರಹ ಹುಟ್ಟಿಸಿದ ಮುಗ್ಧ ನಗೆ ಕುರಿತು ಮಾತಾಡುತ್ತಿದ್ದೆ. ಮುಗುಳ್ನಕ್ಕ ಸಂಪಾದಕರು ಅಷ್ಟರಲ್ಲಾಗಲೇ ಚಂದ್ರೇಗೌಡರಿಗೆ ಅಂಕಣ ಬರೆಯಲು ಹೇಳಿದಂತಿತ್ತು!\u003c\/p\u003e\n\u003cp\u003eಅವತ್ತು ಶುರುವಾದ ಚಂದ್ರೇಗೌಡರ 'ಕಟ್ಟೆ ಪುರಾಣ' ಲಂಕೇಶರು ತೀರಿಕೊಳ್ಳುವವರೆಗೂ ಮುಂದುವರಿಯಿತು. ಸಂಪಾದಕರು ಅನೇಕರ ಅಂಕಣಗಳನ್ನು ನಿಲ್ಲಿಸಿದರೂ ಪುರಾಣಕ್ಕೆ ಮಾತ್ರ ಬ್ರೇಕ್ ಹಾಕಲಿಲ್ಲ. ಲಂಕೇಶರ ನಂತರವೂ ಮುಂದುವರಿದ 'ಕಟ್ಟೆ ಪುರಾಣ'ದ ಬರವಣಿಗೆ ನಿಂತರೂ ಅಂಕಣಕಾರರ ಮಾತುಕತೆಯಲ್ಲಿ ಹರಿಯುತ್ತಲೇ ಇದೆ!\u003c\/p\u003e\n\u003cp\u003eರಾಜಕೀಯ ವಿಮರ್ಶೆ, ಸಮಾಜ ವಿಮರ್ಶೆ ಎರಡೂ ಆಗಿದ್ದ 'ಕಟ್ಟೆ ಪುರಾಣ' ಥರದ ಸಹಜ ಗ್ರಾಮೀಣ ಹಾಸ್ಯ ಕನ್ನಡದಲ್ಲಿ ಇದ್ದಂತಿಲ್ಲ. ಗ್ರಾಮಭಾಷೆಯ ಲಯಗಳನ್ನು ವೈನೋದಿಕ ಲೇಖಕರಲ್ಲೂ ನಾನು ಕಂಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ. ಇದು ನಿರುದ್ದಿಶ್ಯ ಹರಟೆಯಲ್ಲ. ಗಾಂಧಿ, ಅಂಬೇಡ್ಕರ್, ಲೋಹಿಯಾ: ಲಂಕೇಶರ ಚಿಂತನೆಗಳನ್ನು ಸಿಕ್ಕಷ್ಟು ಹೀರಿಕೊಂಡು ಹುಟ್ಟಿದ ವಿಮರ್ಶೆ ಇದು. ಗ್ರಾಮೀಣ ಪಾತ್ರಗಳಿಂದ ಚಿಮ್ಮಿದ ಮುಕ್ತ ವೈನೋದಿಕ ವಿಮರ್ಶೆಯ ಅಂಕಣವೊಂದು ಜವಾಬ್ದಾರಿಯುತ, ಆರೋಗ್ಯಕರ ರಾಜಕೀಯ ವಿಮರ್ಶೆಯ ವೇದಿಕೆಯಾದ ಅಚ್ಚರಿ ಇದು.\u003c\/p\u003e\n\u003cp\u003eಚಂದ್ರೇಗೌಡರ 'ಕಟ್ಟೆಪುರಾಣ'ವನ್ನು ಅನುಕರಿಸಿ ಹುಟ್ಟಿದ ಟೆಲಿಹಾಸ್ಯಸರಣಿಗಳು. ಸಿನಿಮಾ ಸಂಭಾಷಣೆಗಳು ನೂರಾರು! ಆದರೆ ತಮ್ಮ ಬರವಣಿಗೆಯ ಬಗ್ಗೆ ಯಾವ ಭ್ರಮೆಗಳೂ ಇಲ್ಲದವರಂತೆ ಅಡ್ಡಾಡುವ ಚಂದ್ರೇಗೌಡರು ಆಡಾಡುತ್ತಲೇ ಬರವಣಿಗೆಯ ಹೊಸ ಹಾದಿ ತೆರೆದ ಈ ಕ್ರಮ ಅನನ್ಯವಾಗಿದೆ.\u003c\/p\u003e\n\u003cp\u003e-ನಟರಾಜ್ ಹುಳಿಯಾ‌ರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":49809275191579,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/best-of-katte-purana-5297928.jpg?v=1767532085"},{"product_id":"ambikatanayadattana-haada-beludingala-noda","title":"Ambikatanayadattana Haada Beludingala Noda","description":"\u003cp\u003eಬೇಂದ್ರೆ ಎಂಬ ಹೆಸರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ದೊಡ್ಡ ಬೆರಗು. ಶಬ್ದ, ನಾದ, ಲಯ, ಛಂದ ಎಂಬ ನಾಲ್ಕು ತಂತ್ರ ಚತುರ್ಮುಖತೆಯಿಂದ ಕನ್ನಡ ಕಾವ್ಯವಾಹಿನಿಗೆ ಬೆಲೆಯುಳ್ಳ ಚಿರಕಾವ್ಯವನ್ನು ಕೊಟ್ಟ ಧೀಮಂತ ಕವಿ. ಇವರ ಕಾವ್ಯವನ್ನು ಓದಿ ನಾಡು ತಣಿದಿದೆ. ಕವಿಯ ಕಾವ್ಯ ವ್ಯಕ್ತಿತ್ವದ ಆಯಾಮ ಒಂದು ಮಜಲಾದರೆ, ಆತನ ಸಾಮಾಜಿಕ ವ್ಯಕ್ತಿತ್ವ ಮತ್ತೊಂದು ಮಜಲು. ವಿದ್ವತ್ತಿನ ಗತ್ತು, ಕಾವ್ಯಪ್ರತಿಭೆಯ ಮೇಲರಿಮೆ, ಸಿಟ್ಟು, ಸೆಡವು, ಜಗಳಗಂಟಿತನ, ವಾಗ್ವಿಲಾಸದ ವೈಖರಿ, ಬಹುಶ್ರುತ ಆಸಕ್ತಿ, ಅಪಾರವಾದ ಜ್ಞಾನಾಕಾಂಕ್ಷೆ, ಜಗದೆಲ್ಲ ಚಟುವಟಿಕೆಗಳನ್ನು ಕಾವ್ಯ ಪರಿಪ್ರೇಕ್ಷ್ಯದಲ್ಲಿ ಕಾಣುವ, ಕಾಣಿಸುವ ಬಗೆ, ಮಗು ಸಹಜ ಮುಗ್ಧತೆ ಈ ಎಲ್ಲ ಗುಣಗಳ ಸಮ್ಮಿಲನದ ಗಾರುಡಿಗ ವ್ಯಕ್ತಿತ್ವ ಬೇಂದ್ರೆಯವರದು. ಇವರ ಬಗೆಗೆ ಪ್ರಚಲಿತದಲ್ಲಿರುವ ಕತೆಗಳನ್ನು, ಸಂಗತಿಗಳನ್ನು, ಪ್ರಸಂಗಗಳನ್ನು ಒಂದೆಡೆ ಸಂಗ್ರಹಿಸಿ ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಒದಗಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರಣದಿಂದ ಎಚ್. ಎಸ್. ಸತ್ಯನಾರಾಯಣ ಅವರ 'ಅಂಬಿಕಾತನಯದತ್ತನ ಹಾಡ ಬೆಳುದಿಂಗಳು ನೋಡಾ...' ಎಂಬ ಕೃತಿ ಮಹತ್ವದ್ದು.\u003c\/p\u003e\n\u003cp\u003eಸತೀಶ ಕುಲಕರ್ಣಿ\u003c\/p\u003e\n\u003cp\u003eಹಾವೇರಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":49914760659227,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ambikatanayadattana-haada-beludingala-noda-6353015.jpg?v=1767529026"},{"product_id":"ilisalagada-shilube","title":"Ilisalagada Shilube","description":"\u003cp\u003eಲಂಕೇಶರು ಒಮ್ಮೆ 'ಅತಿಯಾದ ವೈಚಾರಿಕತೆ ಕೂಡ ಬದುಕನ್ನು ಶುಷ್ಕವಾಗಿ ಮಾಡುತ್ತದೆ' ಎಂದು ಹೇಳಿದ್ದರು. ಆ ಮಾತನ್ನು ರಘುನಾಥ್ ಅವರ ಬರವಣಿಗೆ ನೆನಪಿಸುವಂತಿದೆ. ಭಾರತದ ಮಟ್ಟಿಗೆ ಪತ್ರಿಕೋದ್ಯಮದಲ್ಲಿ ಎರಡು ದೊಡ್ಡ ಮನಸ್ಸುಗಳು ಈ ದೇಶವನ್ನು ಕಟ್ಟುವಲ್ಲಿ ಕೆಲಸ ಮಾಡಿವೆ. ಒಂದು ಗಾಂಧಿ. ಇನ್ನೊಂದು ಬಾಬಾ ಸಾಹೇಬ್ ಅಂಬೇಡ್ಕರ್. ಈ ಎರಡೂ ಮನಸುಗಳ ಕನಸುಗಳ ನೆರಳು ರಘುನಾಥರ ಮನಸ್ಸಿನಲ್ಲಿ ಹಾಯ್ದುಹೋಗಿದೆ ಎಂಬುದನ್ನು ಇಲ್ಲಿನ ಲೇಖನಗಳು ಸಾಕ್ಷೀಕರಿಸುತ್ತವೆ. 'ಇಳಿಸಲಾಗದ ಶಿಲುಬೆ' ಕೃತಿಯ ಶೀರ್ಷಿಕೆಯೇ ಜಗದ ದುಃಖಗಳನ್ನು ಅರಿಯುವ ಮಾತನ್ನು ಹೇಳುತ್ತಿದೆ. ಈ ಹೊತ್ತಿನ ಮತ್ತು ಯಾವತ್ತಿನ ಈ ದೇಶದಲ್ಲಿ ಜಾತಿ, ಧರ್ಮ, ಕೋಮುವಾದ ಮತ್ತೆ ಮತ್ತೆ ಪೂತ್ಕರಿಸುತ್ತಲೇ ಇವೆ. ಇವುಗಳನ್ನು ಬೇರುಸಹಿತ ಕೀಳಲು ಸಾಧ್ಯವಿಲ್ಲ. ಆದರೆ, ಕೊನೆ ಪಕ್ಷ ಹದಮಾಡಲು ಪ್ರಯತ್ನಿಸಬಹುದು. ಹಾಗೆ ಹದ ಮಾಡುವ ಕೆಲಸವನ್ನು ರಘುನಾಥ್ ಬರೆಯುವ ಮೂಲಕ ಮಾಡುತ್ತಿದ್ದಾರೆ. ಕೆಲವು ಲೇಖನಗಳಲ್ಲಿ ಕೆಲವು ವಿಷಯಗಳ ಬಗ್ಗೆ ಕಠಿಣ ಶಬ್ದಗಳಲ್ಲಿ ಹೇಳಿದ್ದಾರಾದರೂ, ಯಾರ ವಿರುದ್ಧ ಹೇಳಿದ್ದಾರೋ ಅವರು ಅದನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಅವರ • ಬರವಣಿಗೆಯಿದೆ. ಅಕ್ಷರಗಳನ್ನು ವಾಕ್ಯ ಮಾಡುವಾಗ ತುಂಬ ಸೂಕ್ಷ್ಮವಾಗಿ ಬರೆಯುತ್ತಾ, ಆ ವಾಕ್ಯ ಮಲಿನವಾಗದಂತೆ ಎಚ್ಚರವಹಿಸುವುದು ರಘುನಾಥ್ ಅವರಿಗೆ ಇರುವ ವಿಶೇಷ ಗುಣ.\u003c\/p\u003e\n\u003cp\u003e-ಸುಬ್ಬು ಹೊಲೆಯಾರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":49994410787099,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ilisalagada-shilube-9379186.jpg?v=1767531366"},{"product_id":"ekaswamya-khareedi-bandavala","title":"Ekaswamya Khareedi Bandavala","description":"\u003cp\u003eಲಂಡನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಅಧ್ಯಾಪಕರಾಗಿರುವ ಅಶೋಕ್‌ ಕುಮಾರ್ ಅವರು ಖರೀದಿ ಬಂಡವಾಳದ ಪ್ರಾಬಲ್ಯದ ಬಗ್ಗೆ 'ಮನೋಪ್ಸನಿ ಕ್ಯಾಪಿಟಲ್' ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರ ವಿಸ್ತ್ರತ ಅನುವಾದವು ಸಹ ಕನ್ನಡದಲ್ಲಿ ಬರುತ್ತಲಿದೆ. ಸಾಮಾನ್ಯ ಓದುಗರಿಗಾಗಿ ಈ ಪುಸ್ತಕದ ಪರಿಚಯವನ್ನು ಸರಳವಾಗಿ ಚಿಕ್ಕದಾಗಿ ನಿರೂಪಿಸಬೇಕೆಂದು ನಿರ್ಧರಿಸಲಾಯಿತು. ಅದಕ್ಕನುಗುಣವಾಗಿ ಕಠಿಣ ಪಾರಿಭಾಷಿಕ ಪದಗಳನ್ನು, ದೀರ್ಘ ವಾಕ್ಯ ರಚನೆಗಳನ್ನು ನಿವಾರಿಸಿಕೊಂಡು ಓದುಗ ಸ್ನೇಹಿಯಾದ ಪುಟ್ಟ ನಿರೂಪಣೆಯೊಂದನ್ನು ಈ ಮೂಲಕ ನಿಮ್ಮ ಮುಂದೆ ಇರಿಸುತ್ತಿದ್ದೇವೆ.\u003c\/p\u003e\n\u003cp\u003eಜಗತ್ತಿನಾದ್ಯಂತ ಸಿದ್ಧ ಉಡುಪು ಮತ್ತು ಪಾದರಕ್ಷೆ ಉತ್ಪಾದನೆಯಲ್ಲಿ ಶ್ರಮಿಕರ ಶೋಷಣೆ ತೀವ್ರವಾಗಿ ನಡೆದಿದೆ ಈ ಕ್ಷೇತ್ರದಲ್ಲಿ ಆಗುತ್ತಿರುವ ವೇಗವಾದ ತಾಂತ್ರಿಕ ಮತ್ತು ಸಂಘಟನಾತ್ಮಕ ಬದಲಾವಣೆಗಳು ಇಲ್ಲಿ ಕಾರ್ಮಿಕರ ಬಿಡುಗಡೆಯ ಹೋರಾಟಕ್ಕಾಗಿ ಹೊಸ ಅವಕಾಶಗಳನ್ನು ತೆರೆಯುತ್ತಿದೆ ಎಂಬುದು ಈ ಪುಸ್ತಕದ ತಿರುಳು. ಎಲ್ಲ ರೀತಿಯ ಶೋಷಣೆಯನ್ನು ಕೊನೆಗಾಣಿಸಬೇಕೆಂಬ ಕನಸನ್ನು ಕಾಣುವ ತರುಣ ಮನಸ್ಸುಗಳು ಇಂತಹ ಅರ್ಥಶಾಸ್ತ್ರದ ಕೃತಿಗಳನ್ನು ಓದಿ ಮನನ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಜ್ಞಾನವೇ ಬಿಡುಗಡೆಯ ದಾರಿ. ಜಾಗತಿಕ ಮಟ್ಟದಲ್ಲಿ ವಿಶೇಷವಾಗಿ ಭಾರತದಲ್ಲಿ ಸಹ ವರ್ಗ ಹೋರಾಟದ ಪ್ರಾಮುಖ್ಯತೆಯನ್ನು ಪಕ್ಕಕ್ಕೆ ಸರಿಸುವ ತಂತ್ರಗಳು ನಡೆಯುತ್ತಿರುವಾಗ ಬಂಡವಾಳದ ಶೋಷಣೆಯ ಆಯಾಮಗಳನ್ನು ಬಯಲಿಗೆಳೆಯುವ ಇಂತಹ ಪುಸ್ತಕಗಳು ಅತ್ಯಗತ್ಯ. ಕನ್ನಡದ ಓದುಗರು ಈ ಪುಸ್ತಕವನ್ನು ಸ್ವೀಕರಿಸಿ ಚರ್ಚಿಸಿದಲ್ಲಿ ಆಗ ನಮ್ಮ ಶ್ರಮ ಸಾರ್ಥಕವಾಗುತ್ತದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50048457408795,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ekaswamya-khareedi-bandavala-4391751.jpg?v=1767529085"},{"product_id":"ullas-karanth-set-of-3-books","title":"ಉಲ್ಲಾಸ ಕಾರಂತ ಸೆಟ್ (3 ಪುಸ್ತಕಗಳು) | Ullas Karanth Set of 3 Books","description":"\u003cp\u003eಉಲ್ಲಾಸ್ ಕಾರಂತ್ 3 ಪುಸ್ತಕಗಳು | Ullas Karanth Set of 3 Books ಲೇಖಕರು: ಉಲ್ಲಾಸ ಕಾರಂತ ಕೆ, Ullas Karanth K\u003c\/p\u003e","brand":"BEETLE BOOK SHOP","offers":[{"title":"Default Title","offer_id":50086243434779,"sku":"","price":642.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ullas-karanth-set-of-3-books-2890008.jpg?v=1767528785"},{"product_id":"kadalu-nodalu-hodavalu","title":"Kadalu Nodalu Hodavalu","description":"\u003cp\u003eಫಾತಿಮಾ ರಲಿಯಾ ಅವರ ಲಲಿತ ಪ್ರಬಂಧಗಳ ಸಂಕಲನ ಕಡಲು ನೋಡಲು ಹೋದವಳು. ಬೊಳುವಾರು ಮಹಮದ್ ಕುಂಞಿ ಅವರು ಈ ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಸಾಕಷ್ಟು ಕರುಳು ಹಿಂಡುವ ಕತೆಗಳೂ, ನರನಾಡಿಗಳನ್ನು ಕರಗಿಸಿ ಕುದಿಸುವಂತಹ ವೈಚಾರಿಕ ಬರಹಗಳೂ ದಂಡಿಯಾಗಿ ಪ್ರಕಟವಾಗುತ್ತಿರುವ ಈ ದಿನಗಳಲ್ಲಿ, ಲಲಿತ ಪ್ರಬಂಧಗಳನ್ನು ಯಾಕೆ ಓದಬೇಕು ಎನ್ನುವವರಿಗೆ ಬಾಲ ಪಾಠದಂತಿದೆ, ‘ಸುಧಾ ಯುಗಾದಿ ಪ್ರಬಂಧ ಸ್ಪರ್ಥೆಯಲ್ಲಿ ಪ್ರಥಮ ಬಹುಮಾನ’ವನ್ನೂ ಪಡೆದ ಪ್ರಬಂಧವನ್ನೊಳಗೊಂಡ ಹದಿನೇಳು ಲಲಿತ ಪ್ರಬಂಧಗಳ ಈ ಸಂಕಲನ. ಈಗಷ್ಟೇ ಕಟ್ಟಿದ ಮಲ್ಲಿಗೆ ಮಾಲೆಯೊಂದರಿಂದ ಹಗೂರ ಜಾರಿದ ಹೂವೊಂದು ಗಾಳಿ ಬೀಸಿದಾಗಲೆಲ್ಲ ತನ್ನ ಘಮವೊಂದನ್ನು ಉಳಿಸಿಕೊಳ್ಳುವಂತೆ ‘ಗದ್ಯದ ಭಾವಗೀತೆ’ ನೇಯಬಲ್ಲ ಇವರ, ‘ಉನ್ಮತ್ತ ಕುರುಕ್ಷೇತ್ರವೂ ಬೃಂದಾವನದ ಕೊಳಲೂ..’ ಎಂಬೊಂದು ತಲೆ ಬರಹದ ಪ್ರಬಂಧವೇ ಈಕೆ ಯಾರು, ಏನು ಮತ್ತು ಎತ್ತ ಎಂಬುದನ್ನು ಜಾಹೀರು ಮಾಡುತ್ತವೆ. ಮಿದು ಮನಸ್ಸಿನ ಕನ್ನಡಿಗರು ಈ ಕೃತಿಯನ್ನು ಖಂಡಿತವಾಗಿಯೂ ಪ್ರೀತಿಯಿಂದಲೇ ಓದುತ್ತಾರೆ ಎಂಬುದಾಗಿ ಹೇಳಿದ್ದಾರೆ\u003c\/p\u003e","brand":"BEETLE BOOK SHOP","offers":[{"title":"Default Title","offer_id":50087460372763,"sku":null,"price":105.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kadalu-nodalu-hodavalu-8683248.png?v=1767529027"},{"product_id":"darga-malada-chitragalu","title":"Darga Malada Chitragalu","description":"\u003cp\u003eನಾವು ಹೆಚ್ಚಿನ ಸಾರಿ ರಾಜಕಾರಣ, ಸರ್ವಾಧಿಕಾರ, ಇಕಾಲಜಿ, ಕಲೆ, ಜ್ಞಾನ, ಮಕ್ಕಳು, ಶಿಕ್ಷಣ, ಧರ್ಮ, ಪುರಾಣ ಇಂತ ಹಲವು ಸಂಕೀರ್ಣ ವಿಷಯಗಳನ್ನ 'ಮೇಲಿನವರ' ಮತ್ತು 'ದೂರದ' ಕಣೋಟದಿಂದ ನೋಡಿ ಗ್ರಹಿಸಲು ಪ್ರಯತ್ನಿಸುತ್ತೇವೆ. ಇಲ್ಲಿನ ಬರಹಗಳಲ್ಲಿ ರಾಮಯ್ಯನವರು ಇದರ ವಿರುದ್ಧವಾದ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಎಲ್ಲವನ್ನು ತನ್ನ ಸುತ್ತಲು ನಡೆಯುವ ಘಟನೆ, ಮಾತುಕತೆ, ಜಗಳಗಳಿಂದ ಹಿಡಿದಿಡಿದಲು ಪ್ರಯತ್ನಿಸಿದ್ದಾರೆ. ಅದು ಶನಿದೇವರ ದೇವಸ್ಥಾನದ ಮೈಕ್‌ಸೆಟ್‌ನಲ್ಲಿ ಕೇಳುವ 'ಯುದ್ಧಕಾಂಡ'ದ ಹಾಡಿನಿಂದ ಹಿಡಿದು ಮಕ್ಕಳ ಕಣ್ಣಿಗೆ ಕಾಣದಾಗಿರುವ ಮಾವಿನ ಚಿಗುರಿನವರೆಗೂ; ಅದರ ಹಿಂದೆ ಇರಬಹುದಾದ ಅನೂಹ್ಯ ಕಾರಣಗಳನ್ನು ಬಗೆಯುತ್ತಾ ಹೋಗುತ್ತಾರೆ. ಹಿಡಿಮಣ್ಣನ್ನು ಸೂಕ್ಷ್ಮವಾಗಿ ಜಾಲಾಡಿ ನೋಡಿ, ಇಡೀ ನೆಲದ ಗುಣವನ್ನು ಅರಿಯುವ ವಿಜ್ಞಾನಿಯಂತೆ, ಆದರೆ ಅದು ವ್ಯಕ್ತವಾಗುವ ರೀತಿ ಘನ ಗಂಭೀರವಾಗಿಯಲ್ಲದೆ ತುಂಬಾ ಜಾಗಗಳಲ್ಲಿ ತಿಳಿಯಾಗಿಯೂ ಹಗೂರವಾಗಿಯೂ ವ್ಯಕ್ತವಾಗುತ್ತದೆ.\u003c\/p\u003e\n\u003cp\u003eಕೆ.ಪಿ. ಲಕ್ಷ್ಮಣ್\u003c\/p\u003e","brand":"BEETLE BOOK SHOP","offers":[{"title":"Default Title","offer_id":50087614972187,"sku":"","price":247.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/darga-malada-chitragalu-9639944.jpg?v=1767529806"},{"product_id":"kaviraj-margadalli","title":"Kaviraj Margadalli","description":"\u003cp\u003eಒಟ್ಟು 28 ಅಧ್ಯಾಯಗಳಿರುವ ಈ ಪುಸ್ತಕದ ಎಲ್ಲಾ ಅಧ್ಯಾಯಗಳೂ ಭರಪೂರ ಆತ್ಮ ನಿವೇದನೆಯಂಥಾ ರಸಪಾಕಗಳೇ. ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ ಎಂದು ವಿಂಗಡಿಸುವುದು ಸಾಧ್ಯವೇ ಇಲ್ಲ. ಒಮ್ಮೆ ಓದಲು ಶುರುವಿಟ್ಟುಕೊಂಡರೆ ಸಾಕು ನಿಲ್ಲಿಸುವ ಮನಸ್ಸೇ ಬಾರದು. ಉದಾಹರಣೆಗೆ 'ಎನೌಂಟರ್ ವಿತ್ ಮುತ್ತಪ್ಪ ರೈ' ಅಧ್ಯಾಯವನ್ನೇ ತೆಗೆದುಕೊಳ್ಳಿ, ಇಲ್ಲಿ ಯಾವುದಿಲ್ಲ, ಯಾವುದುಂಟು ಎಂದು ವಿಂಗಡಿಸುವುದು ಕಷ್ಟ ಕಷ್ಟ.. 'ಹಮ್ಮುಬಿಮ್ಮಿಲ್ಲದ ಹೃದಯವಂತ ದೊರೆ'ಯಲ್ಲಿನ ಅಂಬರೀಶ್ ನಮ್ಮ ಮುಂದೆ ಬೇರೆಯದ್ದೇ ಅವತಾರ ತಾಳಿ ಪ್ರತ್ಯಕ್ಷರಾಗುತ್ತಾರೆ. 'ಸಾಹಸಸಿಂಹನ ಸನ್ನಿಧಿಯಲ್ಲಿ'ನ ವಿಷ್ಣುವರ್ಧನ್ ಮತ್ತಷ್ಟು ಹತ್ತಿರವಾಗುವುದು ಕವಿಯ ನಿರ್ಮಲ ಹೃದಯದ ಅಭಿವ್ಯಕ್ತಿಯಿಂದ. 'ಈ ಮನುಷ್ಯರನ್ನೇಕೆ ದೇವತಾ ಮನುಷ್ಯ ಅನ್ನೋದು' ಅಧ್ಯಾಯದ ರಾಜಕುಮಾರ್ ನಮ್ಮ ಮುಂದೆ ಪ್ರತ್ಯಕ್ಷವಾಗುವ ರೀತಿ ಬೇರೆಯದ್ದೇ ಆದ ಅಂಗಲ್ನಲ್ಲಿ. 'ಕಿಚ್ಚನ ಪತ್ನಿಯ ಕಿವಿಯೋಲೆ ಪ್ರಸಂಗ'ದಲ್ಲಿ ಈ ಕವಿ ತಮ್ಮನ್ನು ತಾವೇ ಹೀಯಾಳಿಸುತ್ತಾರೋ, ಸಾಂತ್ವನಗೊಳಿಸುತ್ತಾರೋ, ರಹಸ್ಯ ಬಿಚ್ಚಿಡುತ್ತಾರೋ... ಅದೊಂದು ಸಸ್ಪೆನ್ಸ್. ಹಾಗೆಯೇ 'ಸಲಾಂ ಯಶ್ ಭಾಯ್', 'ರಶ್ಮಿಕಾ ಕ್ರಶ್ಮಿಕಾ ಆಗುವ ಮುನ್ನ...' ಮೊದಲಾದ ಅಧ್ಯಾಯಗಳು ರಸಿಕ ಹೃದಯದ ಸಂವೇದನೆಗಳು!\u003c\/p\u003e\n\u003cp\u003eಸರಾಗವಾಗಿ ಓದಿಸಿಕೊಂಡು ಹೋಗುವ ಕವಿಯ ಶೈಲಿಗೆ ನಮೋ ನಮಃ. ಕಣ್ಣಿಗೆ ಕಟ್ಟಿದಂತೆ ಅಕ್ಷರಗಳಲ್ಲಿ ಘಟನೆಗಳನ್ನು ಹೆಣೆಯುವ ಪರಿಗೆ ಯಾರಾದರೂ ಅಚ್ಚರಿಗೊಳ್ಳಲೇಬೇಕು. ಎಲ್ಲೂ ಬೋರು ಹೊಡೆಯದಂತೆ ವಾಕ್ಯ ರಚನೆಯಲ್ಲಿ ತೆಗೆದುಕೊಂಡ ಜಾಗ್ರತೆ ನಿಚ್ಚಳವಾಗಿ ಎದ್ದುಕಾಣುತ್ತದೆ. ಇದು ಈ ಕೃತಿಯ ಸಾರ್ಥಕತೆ.\u003c\/p\u003e\n\u003cp\u003eಗಣೇಶ್ ಕಾಸರಗೋಡು\u003c\/p\u003e\n\u003cp\u003e(ಮುನ್ನುಡಿಯ ಆಯ್ದ ಭಾಗ)\u003c\/p\u003e","brand":"BEETLE BOOK SHOP","offers":[{"title":"Default Title","offer_id":50128086139163,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kaviraj-margadalli-6350666.jpg?v=1767530346"},{"product_id":"taranada-essays","title":"Taranada ( Essays )","description":"\u003cp\u003eಪಂಡಿತ್‌ ರಾಜೀವ್‌ ತಾರಾನಾಥ್‌ ಕುರಿತ ಲೇಖನಗಳು\u003cbr\u003e\u003cbr\u003eನಾವೇನೂ ಬುದ್ಧರಲ್ಲ, ಆದ್ರೆ ಬುದ್ಧತನ ನಮ್ಮಲ್ಲಿ ಸ್ವಲ್ಪ ಇರಬೇಕು. ನಾವ್ಯಾರೂ ಅಶೋಕರಲ್ಲ. ಆದರೆ ಅಶೋಕತನ ಇರಬೇಕು. ಅದೇ ನಮ್ಮನ್ನು ಮನುಷ್ಯರಾಗಿ ಮಾಡೋದು.\u003c\/p\u003e\n\u003cp\u003eನಮ್ಮ ಸಂಗೀತ ಮೂಲತಃ ಅಂತರ್ಮುಖಿ ಸ್ವರೂಪದ್ದು. ಶುದ್ಧಷ್ಟರದ ಸಿದ್ದಿಯೇ ನಮ್ಮ ಸಂಗೀತದ ಧೈಯ. ಒಬ್ಬ ಸರೋದ್ ಬಾರಿಸುವಾಗ ಯಾವ ಅನುಭವದ ಸೃಷ್ಟಿಕ್ರಿಯೆಯಲ್ಲಿ ತೊಡಗುತ್ತಾನೆ? ಸಂಗೀತದ ಮೂಲಕ ಬೇರೊಂದು ಪ್ರಜ್ಞಾಸ್ತರದಲ್ಲಿ ಅನುಭವವನ್ನು ಸೃಷ್ಟಿಸಲಿಕ್ಕಲ್ಲ. ಸ್ವರವನ್ನು ಅದರ ಶುದ್ಧಸ್ಥಿತಿಯಲ್ಲಿ ಸೆರೆಹಿಡಿದಾಗ ಸಿಗುವ ಆತ್ಮಾನಂದಕ್ಕಾಗಿ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50188770246939,"sku":"","price":405.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/taranada-essays-1939616.jpg?v=1767530945"},{"product_id":"maathu-hegiddare-chenna","title":"ಮಾತು ಹೇಗಿದ್ದರೆ ಚೆನ್ನ? - ಸಂವಹನ ಕಲೆ | Maatu Hegiddare Chenna?","description":"\u003cp\u003eಮಾತಿನಿಂದ ಏನೆಲ್ಲಾ ಸಾಧ್ಯ?' ಎಂಬ ಪ್ರಶ್ನೆಗೆ 'ಮಾತಿನಿಂದ ಎಲ್ಲವೂ ಸಾಧ್ಯ' ಎನ್ನುವುದಷ್ಟೇ ಉತ್ತರ. ಮಾತನ್ನು ಬರೀ ಆಡಲು ಕಲಿತರೆ ಸಾಲದು. ಹೇಗೆ, ಎಲ್ಲಿ, ಎಷ್ಟು, ಆಡಬೇಕು? ಹೇಗೆ ಆಡಬಾರದು? ಯಾಕೆ ಆಡಬಾರದು? ಎನ್ನುವುದನ್ನೂ ತಿಳಿದಿರಬೇಕು.\u003c\/p\u003e\n\u003cp\u003eನಾಲಿಗೆಯ ಚಪಲದಿಂದ ಮನುಷ್ಯ ಎರಡು ರೀತಿಯ ದುಷ್ಪರಿಣಾಮವನ್ನು ಎದುರಿಸಬೇಕು. ಒಂದು ಅತಿಯಾದ ತಿನ್ನುವ ಚಪಲಕ್ಕೆ ಬಲಿಯಾಗಿ ನಾನಾ ಬಗೆಯ ರೋಗ ತಂದುಕೊಳ್ಳುವುದು! ಮತ್ತೊಂದು- ಬೇಡದ್ದನ್ನು ಆಡಿ ನಾನಾ ರೀತಿಯ ತೊಂದರೆಗೆ ದಾರಿ ಮಾಡಿಕೊಳ್ಳುವುದು! ಆದೇ ನಾಲಿಗೆಯನ್ನು ಹಿತಮಿತವಾಗಿ ಬಳಸಿಕೊಳ್ಳಲು ಕಲಿತರೆ ನಾಲಿಗೆ ವರದಾನ!\u003c\/p\u003e\n\u003cp\u003eಮಾತಿನ ಬಗ್ಗೆ ಎಲ್ಲವೂ ಈ ಕೃತಿಯಲ್ಲಿದೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಅದರ ಬಗ್ಗೆ ಒಂದಿಷ್ಟಾದರೂ ತಿಳಿದಿದ್ದರೆ ಅದರ ಪ್ರಯೋಜನ ಬಹಳ.\u003c\/p\u003e\n\u003cp\u003e'ಮಾತು ಹೇಗಿದ್ದರೆ ಚೆನ್ನ?' ಇದು ಪ್ರಸಿದ್ಧ ದಿನಪತ್ರಿಕೆ ಪ್ರಜಾವಾಣಿಯಲ್ಲಿ ಪ್ರತಿದಿನಾ ಪ್ರಕಟವಾದ ಅಪಾರ ಜನ ಮನ್ನಣೆ ಪಡೆದ ಅಂಕಣ.\u003c\/p\u003e\n\u003cp\u003eನಿಮ್ಮವ ಗಿರಿಮನೆ ಶ್ಯಾಮರಾವ್\u003c\/p\u003e","brand":"BEETLE BOOK SHOP","offers":[{"title":"Default Title","offer_id":50238873895195,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/maatu-hegiddare-chenna-5799143.jpg?v=1767534005"},{"product_id":"mooka-nayaka","title":"ಮೂಕ ನಾಯಕ | Mooka Nayaka","description":"\u003cp\u003eಡಾ. ಬಿ ಆರ್‌ ಅಂಬೇಡ್ಕರ್‌ ಮುನ್ನಡೆಸಿದ ʼ ಮೂಕನಾಯಕ ʼ ಪತ್ರಿಕೆಯ ಸಂಪಾದಕೀಯ ಬರಹಗಳು \u003cbr\u003e\u003c\/p\u003e\n\u003cp\u003eಈಗ ನಾನು ಸಂಕೋಚಪಟ್ಟುಕೊಂಡೇನು ಮಾಡಲಿ \u003cbr\u003eನಾನೀಗ ದನಿಯೆತ್ತದೇ ಉಳಿಗಾಲವಿಲ್ಲ \u003cbr\u003eದನಿಯಿಲ್ಲದವರ ಪರವಾಗಿ ಈ ಲೋಕದಲ್ಲಿ ಯಾರೂ ದನಿಯೆತ್ತುವುದಿಲ್ಲ \u003cbr\u003eಇದು ತಿಳಿದೂ ತಿಳಿದೂ ಮೌನವಾಗಿರುವುದರಲ್ಲಿ ಯಾವ ಅರ್ಥವೂ ಇಲ್ಲ.\u003c\/p\u003e\n\u003cp\u003eಒಬ್ಬ ಪ್ರೇಕ್ಷಕನಂತೆ ಭಾರತದ ಸಂಪನ್ಮೂಲಗಳನ್ನು ಮತ್ತು ಮಾನವ ಜಾತಿಯ ಚಿತ್ರಣವನ್ನು ಕಣ್ಮುಂದೆ ತಂದುಕೊಂಡಾಗ ಈ ದೇಶ ಕೇವಲ ವೈಷಮ್ಯಗಳ ತವರಾಗಿದೆ ಎಂದು ನಿಸ್ಸಂದೇಹವಾಗಿ ಅನಿಸುತ್ತದೆ. ಇಲ್ಲಿನ ಸಮೃದ್ಧವಾದ ಹೇರಳ ಸಂಪನ್ಮೂಲಗಳ ಉಪಯುಕ್ತತೆ ಮತ್ತು ಅದಕ್ಕೆ ಸಂಬಂಧಿಸಿದ ವಿಪುಲವಾದ ಜನಸಮುದಾಯಗಳಲ್ಲಿನ ಬಡತನ, ದಾರಿದ್ರಗಳಿಂದ ಉಂಟಾಗಿರುವ ಅಸಮಾನತೆ ಇದು ಎಷ್ಟು ಕಳವಳಕಾರಿಯಾಗಿದೆಯೆಂದರೆ ಈ ಬಗ್ಗೆ ಚಿಂತಿಸದೇ ಇರಲಾಗದು. ಈ ದೇಶದಲ್ಲಿ ವಾಸಿಸುವ ಮನುಷ್ಯ ಸಮುದಾಯದಲ್ಲಿ ಬೇರೂರಿರುವ ಬಡತನ ವನ್ನು ನಾಚಿಸುವಂತೆ ಅದರ ಹಿರಿಯಕ್ಕ ಅಸಮಾನತೆ ನಮ್ಮ ಕಣ್ಣೆದುರಿಗಿದೆ.\u003c\/p\u003e\n\u003cp\u003e(ಮೂಕನಾಯಕ, ಸಂಚಿಕೆ 1. ಜನವರಿ 31, 1920)\u003c\/p\u003e","brand":"Social Justice \u0026 Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ","offers":[{"title":"Default Title","offer_id":50278277611803,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mooka-nayaka-5857138.jpg?v=1767528785"},{"product_id":"hindoo-dharmada-tatva","title":"ಹಿಂದೂ ಧರ್ಮದ ತತ್ವ | Hindoo Dharmada Tatva","description":"\u003cp\u003eHindoo Dharmada Tatva by Dr.B R Ambedkar \u003cbr\u003eTo kannada : Suresh Bhat Bakrabailu \u003c\/p\u003e","brand":"Social Justice \u0026 Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ","offers":[{"title":"Default Title","offer_id":50281082192155,"sku":"","price":126.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hindoo-dharmada-tatva-4218491.jpg?v=1767529265"},{"product_id":"simone-de-beauvoir","title":"Simone de Beauvoir | ಸಿಮೊನ್‌ ದ ಬೋವಾ ಮಾತು ಕಥನ","description":"\u003cp\u003e\u003cspan style=\"color: rgb(33, 37, 41); font-family: 'Noto Sans Kannada', sans-serif; font-size: 16px; font-style: normal; font-variant-ligatures: normal; font-variant-caps: normal; font-weight: 400; letter-spacing: normal; orphans: 2; text-align: left; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(255, 255, 255); text-decoration-thickness: initial; text-decoration-style: initial; text-decoration-color: initial; display: inline !important; float: none;\"\u003eನಿರಂತರವಾಗಿ ಆಗುವಿಕೆಯನ್ನು ನಂಬಿ ಒಪ್ಪಿ ಬದುಕಿದ ಸಿಮೊನ್ ದ ಬೋವಾ ಕಳೆದ ಶತಮಾನದ ಒಂದು ಅಚ್ಚರಿ ಹಾಗೂ ಎಲ್ಲರಿಗೂ ಒಂದು ಗುರುತು, ಗೆರೆ. ಅವರ ಬರಹ ಮತ್ತು ಮಾತುಗಳು ತಮ್ಮ ಬದುಕಿದ ದಾರಿಯ ಮುಂದುವರಿಕೆಗಳಾಗಿರುವಂತೆ ಅವರು ನೋಡಿಕೊಂಡಿದ್ದವರು. ಹಾಗಾಗಿ, ಅವರ ಬರಹಗಳು, ಮಾತುಗಳು ಅವರ ಬದುಕಿಗೆ ಅವರೇ ಹಿಡಿದುಕೊಂಡ ಕನ್ನಡಿಗಳಂತೆ ತೋರುತ್ತವೆ. ಅವರ ಬದುಕಿನ ನಾಲ್ಕು ಹಂತಗಳಲ್ಲಿ ಬರೆದ ನೆನಪುಗಳು' ತಾವು ಕಳೆದ ಸಮಯವನ್ನು ತಳೆದ ನಿಲುವುಗಳನ್ನು ಪರಿಶೀಲಿಸಿದ ನಂಬಿಕೆಗಳನ್ನು, ಬಿಟ್ಟು ಕೊಟ್ಟ ಆಯ್ಕೆಗಳನ್ನು ಮತ್ತೆ ಅವರೇ ಕಟ್ಟಿಕೊಳ್ಳುವುದಕ್ಕೆ ಮತ್ತು ನಮಗೆ ಕಟ್ಟಿ ಕೊಡುವುದಕ್ಕೆ ಮಿತಗೊಳ್ಳದೆ, ಅವರ ಬದುಕು ಹಿಡಿಯಬಹುದಾದ ಮುಂದಿನ ದಾರಿಗೆ ಬೆಳಕನ್ನೂ ಚೆಲ್ಲುವಂತಿವೆ. ತಮ್ಮೊಳಗೇ ನೆಲೆಗೊಳ್ಳಬಹುದಾಗಿದ್ದ ಆತ್ಮಪ್ರತ್ಯಯ ಮತ್ತು ಕೆಟ್ಟ ನಂಬಿಕೆಗಳನ್ನು ಹತ್ತಿಕ್ಕಲು ನೆರವಾಗುವಂತಿವೆ. ಅಂದರೆ, ಅವರು ಓದುಗರಿಗಾಗಿ ಈ ನೆನಪುಗಳನ್ನು ಮಂಡಿಸುತ್ತಿದ್ದರೂ, ಆ ಮಂಡನೆಯಲ್ಲಿ ಅವರಿಗೂ ಬೇಕಾಗಿದ್ದ ಸೂಚನೆಗಳಿವೆ ಎಂಬುದನ್ನು ಇಲ್ಲಿ ಲೇಖಕ ವಿವರಿಸುತ್ತಾ ಹೋಗಿದ್ದಾರೆ’\u003cspan\u003e \u003c\/span\u003e\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":50310993707291,"sku":"","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/simone-de-beauvoir-5500764.jpg?v=1767529327"},{"product_id":"vishwabandhu-bharata","title":"Vishwabandhu Bharata","description":"\u003cp\u003eVishwabandhu Bharata by S Jaishankar\u003c\/p\u003e","brand":"BEETLE BOOK SHOP","offers":[{"title":"Default Title","offer_id":50319256715547,"sku":"","price":446.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vishwabandhu-bharata-5986303.jpg?v=1767528785"},{"product_id":"samagra-bendre-vimarshe","title":"Samagra Bendre Vimarshe","description":"\u003cdiv class=\"row\"\u003e\n\u003cdiv class=\"col-lg-12\" style=\"height: 110px; overflow: auto;\"\u003e\n\u003cp align=\"left\" style=\"font-family: Open Sans,sans-serif; color: #777777; font-size: 14px; font-weight: 400;\"\u003e“ಕವಿ-ಕಾವ್ಯಪರವಾದ ಮುಕ್ತ ಸಹೃದಯತೆ, ಬಹುಶ್ರುತ ವಿದ್ವತ್ತು. ಅಪಾರವಾದ ವಿನಯ, ಸಮತೂಕದ ವಿಮರ್ಶನ ಪ್ರಜ್ಞೆ- ಇವು ಈ ವಿವೇಚನೆಯ ನೆಲೆಗಟ್ಟು. ಬೇಂದ್ರೆಯವರ ಕಾವ್ಯದ ಮುಖ್ಯ ಆಶಯಗಳನ್ನೂ ಮಾದರಿಗಳನ್ನೂ ಪ್ರತೀಕಗಳನ್ನೂ, ಒಟ್ಟಾರೆಯಾಗಿ ಬೇಂದ್ರೆ ಕಾವ್ಯದ ನಿಲುವುಗಳನ್ನೂ, ಇದುವರೆಗೆ ಬೇಂದ್ರೆ ಕಾವ್ಯದ ಕುರಿತು ನಡೆದಿರುವ ವಿಮರ್ಶೆಯ ಹಿನ್ನೆಲೆಯಲ್ಲಿ ಮತ್ತು ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ನೀವು ಚರ್ಚೆಗೆ ಗುರಿಪಡಿಸುವುದರ ಮೂಲಕ ಬೇಂದ್ರೆಯವರ ಸಾಹಿತ್ಯದ ಮರುಪರಿಶೀಲನೆಗೆ ಹಾಗೂ ಅರ್ಥವಂತಿಕೆಗೆ ಭದ್ರವಾದ ಬುನಾದಿಯನ್ನು ಹಾಕಿ ಕೊಟ್ಟಿದ್ದೀರಿ. ಇದಕ್ಕಾಗಿ ನಿಮಗೆ ಒಬ್ಬ ಓದುಗನಾಗಿ, ನನ್ನ ಹಾರ್ದಿಕ ಅಭಿನಂದನೆಗಳು!” – ಹೀಗೆಂದು ಡಾ. ಜಿ ಎಸ್ ಆಮೂರರಿಗೆ ಪತ್ರ ಬರೆದಿದ್ದು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು. ಬೇಂದ್ರೆಯವರ ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಅರ್ಧಶತಮಾನದ ಸಂಭ್ರಮ! ಜಿ ಎಸ್ ಆಮೂರರು ಇದ್ದಿದ್ದರೆ ಶತಮಾನೋತ್ಸವ! ಧಾರವಾಡದ ಸಾಹಿತ್ಯ ದಿಗ್ಗಜರ ನೆನಪಿಗೆ ನಾವೇನಾದರೂ ಮಾಡಲೇಬೇಕಲ್ಲ—ಎಂದು ಜಿ ಎಮ್ ಹೆಗಡೆಯವರು ಸಂಪಾದಿಸಿರುವ, ಡಾ ಜಿ ಎಸ್ ಆಮೂರ ಅವರ- “ಸಮಗ್ರ ಬೇಂದ್ರೆ ವಿಮರ್ಶೆಯ” ಒಟ್ಟು ಪುಟಗಳು ೧೧೫೦. ಕೆಲಿಕೊ ಬೈಂಡಿಂಗ್, ಜಾಕೀಟು. ಸುರಸುಂದರವಾದ ಮಹಾಸಂಪುಟ.\u003c\/p\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":50356191494427,"sku":"","price":1125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/samagra-bendre-vimarshe-4765321.jpg?v=1767529686"},{"product_id":"loka-kathana-sahitya-prabandhagalu","title":"Loka Kathana : Sahitya Prabandhagalu","description":"\u003cdiv class=\"col-lg-12\" style=\"box-sizing: border-box; margin: 0px; padding: 0px 15px; position: relative; width: 787.5px; flex: 0 0 100%; max-width: 100%; color: rgb(33, 37, 41); font-family: 'Open Sans', sans-serif; font-size: 16px; font-style: normal; font-variant-ligatures: normal; font-variant-caps: normal; font-weight: 400; letter-spacing: normal; orphans: 2; text-align: center; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(251, 251, 251); text-decoration-thickness: initial; text-decoration-style: initial; text-decoration-color: initial; height: 110px; overflow: auto;\"\u003e\n\u003cp align=\"left\" style=\"box-sizing: border-box; margin: 0px 0px 1rem; padding: 0px; font-family: 'Open Sans', sans-serif; color: rgb(119, 119, 119); font-size: 14px; font-weight: 400;\"\u003eಅತ್ಯುತ್ತಮವಾದ ವಿಮರ್ಶಾ ಕೃತಿ. ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ. ವಿಮರ್ಶೆಯೆಂದರೆ ಹೊಗಳು ತೆಗಳುವಿಕೆ ಅಲ್ಲ. ವಿಷಯಗಳ ಮೌಲ್ಯಮಾಪನ. ಇಲ್ಲಿನ ತಮ್ಮ ದೃಷ್ಟಿಕೋನದಿಂದ ಅಂದಿನ ಸಾಮಾಜಿಕ ಇಂದಿನ ಆಧುನಿಕ ಜಗತ್ತನ್ನು ವಿಶ್ಲೇಷಣೆಗೆ ಒಳಪಡಿಸಿದ ಅನನ್ಯ ಕೃತಿಯಿದು. ಇದು ಒಂದೇ ಕೃತಿ, ಒಬ್ಬನೇ ಲೇಖಕ, ಒಂದೇ ವಿಷಯವನ್ನು ಅವಲಂಬಿಸಿಲ್ಲ. ಸಮಾಜದ ಎಲ್ಲ ಸ್ತರಗಳಲ್ಲೂ ಒಳಹೊಕ್ಕು, ಹರಿದಾಡಿ, ವಿಮರ್ಶಿಸಿದ ಅಭೂತಪೂರ್ವ ವಿಶ್ಲೇಷಣೆ, ಅತ್ಯುತ್ತಮ ಶೈಲಿ ಮತ್ತು ಭಾಷೆ. ಈ ವಿಮರ್ಶಾ ಪ್ರತಿಭೆ ಎಲೆಮರೆಯ ಕಾಯಿ, ಎಲೆ ಸರಿಸಿದರೆ ಮಾತ್ರ ಗೋಚರ, ಕಂಜರ್ಪಣೆಯವರ ವಿಶಾಲ ಓದು, ಸರಿಯಾದ ಗ್ರಹಿಕೆ ಪ್ರಬಂಧಗಳನ್ನು ಬರೆಯಿಸಿದೆ ಎಂದರೆ ಅತಿಶಯೋಕ್ತಿ ಅಲ್ಲ. ಇವರು ಇಲ್ಲಿ ವಿಶ್ಲೇಷಣೆಗೊಳಪಡಿಸಿದ ಹಲವಾರು ಪುಸ್ತಕಗಳನ್ನು ನಾವೊಮ್ಮೆ ಓದಬೇಕೆಂದು ಅನ್ನಿಸುವುದು ಸಹಜ !\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":50362418692379,"sku":"","price":292.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/loka-kathana-sahitya-prabandhagalu-1836733.jpg?v=1767528906"},{"product_id":"tamilu-talegala-naduve","title":"ತಮಿಳು ತಲೆಗಳ ನಡುವೆ | Tamilu Talegala Naduve","description":"\u003cp\u003e ತಮಿಳು ತಲೆಗಳ ನಡುವೆ | Tamilu Talegala Naduve  ಲೇಖಕರು: ಬಿ ಜಿ ಎಲ್ ಸ್ವಾಮಿ, B G L Swamy\u003c\/p\u003e","brand":"ಬಿ.ಜಿ.ಎಲ್. ಸ್ವಾಮಿ | B.G.L Swamyu","offers":[{"title":"Default Title","offer_id":50371374678299,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/tamilu-talegala-naduve-4649340.jpg?v=1767529446"},{"product_id":"shangam-tamilagam-mattu-kannada-naadu-nudi","title":"Shangam Tamilagam Mattu Kannada Naadu-Nudi","description":"\u003cp\u003e ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ|Shangam Tamilagam Mattu Kannada Naadu-Nudi  ಲೇಖಕರು: ಶೆಟ್ಟರ್ ಷ, Shettar S\u003c\/p\u003e","brand":"BEETLE BOOK SHOP","offers":[{"title":"Default Title","offer_id":50371377332507,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/shangam-tamilagam-mattu-kannada-naadu-nudi-6321766.jpg?v=1767529085"},{"product_id":"deva-sannidhi","title":"Deva sannidhi","description":"\u003cp\u003eದೇವ ಸನ್ನಿಧಿ | Deva sannidhi\u003cbr\u003e\u003c\/p\u003e\n\u003cdiv class=\"border-product\" style=\"box-sizing: border-box; padding-top: 15px; padding-bottom: 20px; border-top: 1px dashed rgb(221, 221, 221); color: rgb(33, 37, 41); font-family: Lato, sans-serif; font-size: 14px; font-style: normal; font-variant-ligatures: normal; font-variant-caps: normal; font-weight: 400; letter-spacing: normal; orphans: 2; text-align: start; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(255, 255, 255); text-decoration-thickness: initial; text-decoration-style: initial; text-decoration-color: initial;\"\u003e\n\u003cp style=\"box-sizing: border-box; margin-top: 0px; margin-bottom: 0px; font-size: 14px; color: rgb(119, 119, 119); line-height: 1.5em;\"\u003eನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ, ಭಾಗವತಗಳಿಗೆ ಸಂಬಂಧಪಡದ ನದಿಗಳಿಲ್ಲ, ಬೆಟ್ಟಗಳಿಲ್ಲ, ಯಾವ ಊರೂ ಇಲ್ಲ. ಹಾಗಾಗಿ ಇಡೀ ಭಾರತವೇ ಒಂದು ತೀರ್ಥಕ್ಷೇತ್ರ. ತೀರ್ಥಯಾತ್ರೆ ಅಭಯದ ಸಂಕೇತ. ಮನಸ್ಸಿಗೆ ಬಲ ಕೊಡುವ ಪ್ರಕ್ರಿಯೆ. ಭರವಸೆ ಕುಗ್ಗಿದಾಗ, ಚೈತನ್ಯ ತರುತ್ತದೆ. ಮನುಷ್ಯನ ತಿರುಗಾಟಕ್ಕೊಂದು ಆಧ್ಯಾತ್ಮಿಕ ಸ್ಪರ್ಶ ನೀಡುವುದೇ ತೀರ್ಥಯಾತ್ರೆ.. ಪ್ರವಾಸ ಲೌಕಿಕ ಅನುಭವವನ್ನು ಕೊಟ್ಟರೆ, ತೀರ್ಥಯಾತ್ರೆ ಅಲೌಕಿಕ ಅನುಭವವನ್ನು ತಂದುಕೊಡುತ್ತದೆ.\u003c\/p\u003e\n\u003c\/div\u003e\n\u003cdiv class=\"single-product-tables border-product detail-section\" style=\"box-sizing: border-box; display: flex; margin-top: 0px; padding-top: 15px; padding-bottom: 20px; border-top: 1px dashed rgb(221, 221, 221); color: rgb(33, 37, 41); font-family: Lato, sans-serif; font-size: 14px; font-style: normal; font-variant-ligatures: normal; font-variant-caps: normal; font-weight: 400; letter-spacing: normal; orphans: 2; text-align: start; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(255, 255, 255); text-decoration-thickness: initial; text-decoration-style: initial; text-decoration-color: initial;\"\u003e\u003cbr\u003e\u003c\/div\u003e","brand":"BEETLE BOOK SHOP","offers":[{"title":"Default Title","offer_id":50377822109979,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/deva-sannidhi-4911511.jpg?v=1767529686"},{"product_id":"millennial-amma","title":"ಮಿಲೇನಿಯಲ್ ಅಮ್ಮ | Millennial Amma","description":"\u003cp\u003eಮಿಲೇನಿಯಲ್ ಅಮ್ಮ | Millennial Amma ಲೇಖಕರು: ಮೇಘನಾ ಸುಧೀಂದ್ರ, Meghana Sudhindra \u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":50406193234203,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/millennial-amma-5831482.jpg?v=1767528846"},{"product_id":"ahara-rajakeeya","title":"Ahara Rajakeeya","description":"\u003cp\u003eಕೆ ಸಿ ರಘು ಆಹಾರ ಮತ್ತು ಅದರ ಸುತ್ತಲ ರಾಜಕೀಯದ ಬಗ್ಗೆ ನಿಖರವಾಗಿ, ಅದರ ಎಲ್ಲಾ ಆಯಾಮಗಳಿಂದ ಮಾತನಾಡಬಲ್ಲ ತಜ್ಞರು. ಆಹಾರ ರಾಜಕೀಯವನ್ನು ಕುರಿತಂತೆ ಕನ್ನಡಪ್ರಭ ಪತ್ರಿಕೆಗೆ ಬರೆದ ಅಂಕಣಗಳು ಈಗ ಸಮಕಾಲೀನ ಮಾಲಿಕೆಯ ನಾಲ್ಕನೇ ಪುಸ್ತಕವಾಗಿ ನಿಮ್ಮ ಮುಂದಿದೆ. ಅಂಕಣಕ್ಕೆ ಬರೆದ ಲೇಖನಗಳಾದ್ದರಿಂದ ಅಂದಂದಿನ ವಿದ್ಯಮಾನಗಳಿಗೆ ಬರೆದ ಪ್ರತಿಕ್ರಿಯೆಯ ರೂಪದಲ್ಲಿ ಕೆಲವು ಲೇಖನಗಳಿದ್ದರೂ ಹೆಚ್ಚಿನವು ಬಹುಕಾಲ ಸಮಕಾಲೀನವಾಗಿಯೇ ಉಳಿಯಬಲ್ಲ ಲೇಖನಗಳಾಗಿವೆ. ರಘು ಅವರ ಬರವಣೆಗೆಯ ಕ್ಯಾನವಾಸ್ ತುಂಬಾ ವಿಶಾಲವಾದದ್ದು. ಪೋಸ್ಟ್ ಟೂತ್, ನಗದು ಅಮಾನೀಕರಣ, ರೈತರ ಆತ್ಮಹತ್ಯೆ, ಜಾಗತೀಕರಣ, ಯೋಗ, ರಾಜಕೀಯ, ತತ್ವಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಸ್ವಾತಂತ್ರ್ಯ, ಹೀಗೆ ಹಲವು ವಿಷಯಗಳು ಬಂದುಹೋಗುತ್ತವೆ. ಅಥವಾ ಆ ಎಲ್ಲಾ ನೆಲೆಗಳಿಂದ ನೋಡುವುದಕ್ಕೆ ಸಾಧ್ಯವಾಗಿರುವುದರಿಂದಲೇ ಆಹಾರ ರಾಜಕೀಯದ ಒಂದು ಸಮಗ್ರ ಚಿತ್ರಣವನ್ನು ಕಟ್ಟಿಕೊಡುವುದಕ್ಕೆ ಈ ಲೇಖನಗಳಿಗೆ ಸಾಧ್ಯವಾಗಿದೆ.\u003c\/p\u003e\n\u003cp\u003eಇವರ ಅಂಕಣದ ಹಿಂದೆ ಇರುವ ಅಪಾರ ಓದು, ವಿಷಯದ ಬಗ್ಗೆ ಕಾಳಜಿ, ಒಂದು ವಿಷಯವನ್ನು ಹಲವು ಆಯಾಮಗಳಿಂದ ನೋಡುವ ಹಾಗೂ ವಿವರಿಸುವ ಶೈಲಿ, ಇವುಗಳಿಂದಾಗಿ ಇವರಿಗೆ ತಮ್ಮದೇ ಆದ ಒಂದು ವಿಶಿಷ್ಟ ಶೈಲಿಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ. ತಮ್ಮ ಅನುಭವಗಳು, ಆತಂಕಗಳು, ಭಾವನೆಗಳು ಹಾಗೂ ತಮ್ಮ ತೀವ್ರವಾದ ಆಸಕ್ತಿಯನ್ನು ಓದುಗರಿಗೂ ವರ್ಗಾಯಿಸುವುದರಲ್ಲಿ ಇವರ ಲೇಖನಗಳು ಯಶಸ್ವಿಯಾಗುತ್ತವೆ. ಈ ಬರವಣಿಗೆಗಳು ನಮಗೆ ಮಾಹಿತಿ ಕೊಡುತ್ತಾ, ಎಚ್ಚರಿಸುತ್ತಾ, ಚಿಂತನೆಗೆ ಹಚ್ಚುತ್ತಾ, ಕ್ರಿಯಾಶೀಲರಾಗುವಂತೆ ಒತ್ತಾಯಿಸುತ್ತಾ ಸಾಗುತ್ತವೆ.\u003c\/p\u003e\n\u003cp\u003eಟಿ ಎಸ್ ವೇಣುಗೋಪಾಲ್\u003c\/p\u003e","brand":"BEETLE BOOK SHOP","offers":[{"title":"Default Title","offer_id":50427964784923,"sku":"","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ahara-rajakeeya-6790774.jpg?v=1767529867"},{"product_id":"oorembo-oorali","title":"Oorembo Oorali","description":"\u003cp\u003eಊರ ಉಸಾಬರಿ ಮಾತು-ರತಿ\u003c\/p\u003e\n\u003cp\u003eಊರೆಂದೋ ಊರು ನಾನು ನೆಲೆಯೂರಿದ ಊರುಗಳಲ್ಲ. ನನ್ನೊಳಗೆ ನೆಲೆಯೂರಿದ ಊರುಗಳಿವು. ನನ್ನೂರು ಯಾವುದು ಅಂತ ಕೇಳಿದರೆ ನನಗೆ ಈಗಲೂ ಸ್ಪಷ್ಟವಾಗಿ ಹೇಳಲಾಗುವುದೇ ಇಲ್ಲ. ಕೆಲವು ನನ್ನನ್ನ ತಮ್ಮವಳು ಅಂತ ಅಕ್ಕೊಂಡವು. ಇನ್ನೂ ಕೆಲವು ನನ್ನೂರಾಗಬಹುದಾಗಿದ್ದವು. ನನ್ನನ್ನು ಪರಕೀಯಳಂತೆಯೇ ಕಂಡವು. ಬೀದರಿನಲ್ಲಿ ಹುಟ್ಟಿ ಬೆಳೆದರೂ ಎಲ್ಲಿಯೂ ಬೇರೂರಿಲ್ಲ, ಬಳ್ಳಿಯಂತೆ ಹಬ್ಬುತ್ತ. ಹಬ್ಬಿದೆಡೆಯೆಲ್ಲ ಕಳ್ಳುಬಳ್ಳಿಯೊಂದಿಗೆ ಅಂಟಿಕೊಳ್ಳುತ್ತ ಬದುಕಿರುವೆ. ಕಣಕಣದಲ್ಲಿರುವ ಕಾಶಿಗೆ ಹೋದಾಗಲೇ ಅರಿವಾದುದು. ನನ್ನ ಅಣುಅಣುವಿನಲ್ಲಿಯೂ ಬೀದರ್ ತುಂಬಿಕೊಂಡಿದೆ ಅಂತ. ಅಣುವಿನಲ್ಲಿಯೂ, ಕಣದಲ್ಲಿಯೂ ಒಂದಿನಿತು ಪ್ರೀತಿಗಾಗಿ ತಹತಹ ಇದ್ದದ್ದೇ. ಸಿಗದ ಪ್ರೀತಿಯ ಬೆನ್ನಟ್ಟಿದಾಗ, ಕಳೆದುಕೊಂಡ ಸುರಕ್ಷೆಯ ಭಾವವನ್ನು ನೀಡಿದ್ದು ಈ ಬರಹಗಳು. ಹೀಗೆ ಒಟ್ಟುಗೂಡಿ, ಊರ ಉಸಾಬರಿಯ ನೆಪದಲ್ಲಿ ಪುಸ್ತಕರೂಪದಲ್ಲಿ ಬಂದಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51191102341403,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/oorembo-oorali-9739075.jpg?v=1767530405"},{"product_id":"hucchu-manassina-pecchu-mukhagalu-essays","title":"Hucchu Manassina Pecchu Mukhagalu ( Essays )","description":"\u003cp\u003e\u003cbr\u003eಶರತ್ ರಿಗೆ ಪದವೊಂದನ್ನು ಕೊಟ್ಟರೆ, ಅದರ ಮೂಲ, ಮೂಲಾರ್ಥ, ದ್ವಂದ್ವಾರ್ಥ, ಉತ್ಪತ್ತಿಯ ಸಂದರ್ಭ, ಆಪಭ್ರಂಶ, ಎಲ್ಲೆಲ್ಲಿ ಯಾರ್ಯಾರು ಹೇಗೆಲ್ಲಾ ಬಳಸಿದ್ದಾರೆ. ಯಾವ್ಯಾವ ಭಾಷೆಯಲ್ಲದು ಯಾವ ಸ್ವರೂಪದಲ್ಲಿದೆ. ಈ ಪದವನ್ನು ಅಲಂಕರಿಸಿದವರು. 'ಅನರ್ಥಕೋಶ'ಕ್ಕೆ ಸೇರಿಸಿದವರ ಬಗ್ಗೆಯೂ, ಮತ್ತದರ ಈಗಿನ ಸ್ವರೂಪದ ಬಗ್ಗೆಯೂ ಸ್ವಾರಸ್ಯಕರವಾಗಿ, ಮಾಹಿತಿಪೂರ್ಣವಾಗಿ ಬರೆಯಬಲ್ಲರು.\u003c\/p\u003e\n\u003cp\u003eಈ ಲಲಿತ ಪ್ರಬಂಧಗಳಲ್ಲಿ ಸಂಗತಿಯೊಂದರ ಮಾಹಿತಿಯ ಜೊತೆಗೆ ಅದಕ್ಕೆ ಅಂಟಿಕೊಂಡಿರುವ ಸ್ವಾರಸ್ಯಕರವಾದ ವಿಷಯಗಳನ್ನು ಹಾಗೂ ವೈರುಧ್ಯಗಳನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಹುಡುಕಿ ತೆಗೆದು ಓದುಗನ ಮುಂದಿಡುವ ಪರಿಯು ಅನನ್ಯ ಸಂದರ್ಭ ಸಹಿತ ವಿವರಿಸಿ' ಎಂದರೆ. ಒಂದಲ್ಲ. ಕೇಳಿದಷ್ಟು ಸಂದರ್ಭಗಳನ್ನು ಕೊಟ್ಟು ವಿವರಿಸುವ ಜಾಣೆ ಮತ್ತು ಸರ್ಜನಶೀಲತೆ ಈ ಪ್ರಬಂಧಗಳಲ್ಲಿವೆ. ಇದು ಲೇಖಕನ ಶಕ್ತಿ ಎಂದರೆ ಶರತ್ ಅದನ್ನೂ ಸಂದರ್ಭ ಸಹಿತ ವಿವರಿಸಿಯಾರು!\u003c\/p\u003e\n\u003cp\u003eಸ್ವಾರಸ್ಯಕರ ಸಂಗತಿಗಳೊಂದಿಗೆ ಜಗತ್ತನ್ನೇ ಸುತ್ತಿಸುವ ಈ ಸಂಕಲನವು ಜಗದ ಅಪರಿಚಿತ ಕೌತುಕಗಳನ್ನು ಹಿಡಿದಿಟ್ಟ ಪುಸ್ತಕ. ಜ್ಞಾನವನ್ನೂ ಕೊಡುತ್ತಾ, ಸಂಕೀರ್ಣವಾದುವನ್ನು ಸರಳವಾಗಿ ಹೇಳುತ್ತಾ, ಸಂದರ್ಭಾನುಸಾರ ಸೊಗಸಾಗಿ ವಿವರಗಳನ್ನು ಜೋಡಿಸುತ್ತಾ, ತಿಳಿ ಹಾಸ್ಯದೊಂದಿಗೆ ಓದಿನ ಖುಷಿಯನ್ನೂ ನೀಡುವಂತೆ ಬರೆಯಲು ಬೇಕಾದಷ್ಟು ಸರಕುಗಳು ಶರತ್ರ ಬತ್ತಳಿಕೆಯಲ್ಲಿ ಯುದ್ಧಕ್ಕೆ ಅಣಿಗೊಂಡ ಬಾಣಗಳಂತೆ ತುಂಬಿಕೊಂಡಿವೆ. ನಾವು ನೋಡಿಯೂ ನೋಡದ್ದನ್ನು, ಸಾಧಾರಣ ಅಂದುಕೊಂಡದ್ದನ್ನು, \"ಇವುಗಳಲ್ಲಿ ಏನೆಲ್ಲಾ ಇವೆ ನೋಡಿ\" ಎನ್ನುತ್ತವೆ ಬರೆಹಗಳು. ಈ ಪುಸ್ತಕದ ಓದು ಒಂದು ಅಪೂರ್ವ ಅನುಭವವನ್ನೂ ದೈನಂದಿನ ಒತ್ತಡದಿಂದ ಬಿಡುಗಡೆಯನ್ನೂ ಕೊಟ್ಟು ನಗಿಸುತ್ತದೆ. ನಿಮ್ಮ ಪುಸ್ತಕದ ಜೋಳಿಗೆಯಲ್ಲಿ ಇದೂ ಸೇರಿಕೊಳ್ಳಲಿ.\u003c\/p\u003e\n\u003cp\u003e- ವಿಷ್ಣು ಭಟ್ ಹೊಸ್ಮನೆ\u003c\/p\u003e","brand":"BEETLE BOOK SHOP","offers":[{"title":"Default Title","offer_id":51266490106139,"sku":null,"price":153.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hucchu-manassina-pecchu-mukhagalu-essays-2626551.jpg?v=1767528307"},{"product_id":"hekki-tanda-nenapugalu","title":"Memorable Reflections by Gururaja Kodkani: Yellapur Literary Gems","description":"\u003cp\u003eಹೆಕ್ಕಿ ತಂದ ನೆನಪುಗಳು | Hekki Tanda Nenapugalu \u003cbr\u003eಲೇಖಕರು: ಗುರುರಾಜ ಕೋಡ್ಕಣಿ, ಯಲ್ಲಾಪುರ Gururaja Kodkani\u003c\/p\u003e","brand":"BEETLE BOOK SHOP","offers":[{"title":"Default Title","offer_id":51444119863579,"sku":null,"price":153.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hekki-tanda-nenapugalu-9298705.jpg?v=1767528306"},{"product_id":"kadadiya-kolavu-tiliyagiralu","title":"Exploring Kadadida Kolavu: A Novel by Sandhyarani N","description":"\u003cp\u003eಕದಡಿದ ಕೊಳವು ತಿಳಿಯಾಗಿರಲು | Kadadiya Kolavu Tiliyagiralu \u003cbr\u003eಲೇಖಕರು: ಸಂಧ್ಯಾರಾಣಿ ಎನ್, Sandhyarani N\u003c\/p\u003e","brand":"BEETLE BOOK SHOP","offers":[{"title":"Default Title","offer_id":51444130545947,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kadadida-kolavu-tiliyagiralu-6305146.jpg?v=1767531726"},{"product_id":"odiddu-nodiddu","title":"Odiddu Nodiddu-  Vikram Hatwar","description":"\u003cp\u003eಓದಿದ್ದು ನೋಡಿದ್ದು|Odiddu Nodiddu \u003cbr\u003eಲೇಖಕರು: ವಿಕ್ರಮ ಹತ್ವಾರ,Vikram Hatwar\u003c\/p\u003e","brand":"BEETLE BOOK SHOP","offers":[{"title":"Default Title","offer_id":51444130840859,"sku":null,"price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/odiddu-nodiddu-3193012.jpg?v=1767528247"},{"product_id":"antonio-gramsci-mattu-paul-michel-foucault","title":"Antonio Gramsci Mattu Paul-Michel Foucault","description":"\u003cp\u003eAntonio Gramsci \u0026amp; Paul-Michel Foucault\u003cbr\u003eCultural Politics and Economics Power structure\u003c\/p\u003e\n\u003cp\u003eಅಂಟೋನಿಯಾ ಗ್ರಾಂಶಿ ಮತ್ತು ಪಾಲ್ ಮಿಶೆಲ್ ಫುಕೋ\u003cbr\u003eಸಾಂಸ್ಕೃತಿಕ ರಾಜಕೀಯ ಅರ್ಥಶಾಸ್ತ್ರ ಮತ್ತು ಪ್ರಭುತ್ವ\u003c\/p\u003e\n\u003cp\u003eಕನ್ನಡಕ್ಕೆ : ಕೇಶವಶರ್ಮ.ಕೆ\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51584405111067,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/antonio-gramsci-mattu-paul-michel-foucault-1252386.jpg?v=1767528246"},{"product_id":"naalku-shreshta-sathyagalu-a-translation-of-ajahn-sumedhoʼs","title":"Naalku Shreshta Sathyagalu -  A Translation Of Ajahn Sumedhoʼs","description":"\u003cp\u003eಬುದ್ಧನು ತೋರಿದ ದಾರಿ\u003c\/p\u003e\n\u003cp\u003eಆಧುನಿಕ ನಾಗರಿಕತೆಯ ವಿಪತ್ತುಗಳಿಂದ ಬಿಡುಗಡೆ ಬೇಡುವ ಮನುಷ್ಯನು ದಮ್ಮವನ್ನು ಆಶ್ರಯಿಸುತ್ತಾನೆ. ಇದು ಬುದ್ಧಿಪೂರ್ವಕವಾದ ಬಿಡುಗಡೆಯಾಗಿರುವುದಿಲ್ಲ. ಸಹಜವಾಗಿ ಅರಿಯುವುದಾಗಿರುತ್ತದೆ. ಆದ್ದರಿಂದಲೇ ದಮ್ಮವೆನ್ನುವುದು ಕಿರೀಟ ಧಾರಣೆಯಲ್ಲ. ಅದು ಪಾದ. ಅರಿವು ನಡೆಸಿದ ನಡೆ.\u003c\/p\u003e\n\u003cp\u003eಬೌದ್ಧ ದರ್ಶನವನ್ನು ಆಕ್ರಮಣಕ್ಕಾಗಿ ಸ್ವರಕ್ಷಣೆಗಾಗಿ ಸಹಜೀವಿಗಳ ಮೇಲೆ ಬಳಸಲಾಗದು. ಇಷ್ಟಕ್ಕೂ ಬೌದ್ಧ ದರ್ಶನದಲ್ಲಿ ಪ್ರತಿಕ್ರಿಯಾತ್ಮಕ ಗುಣ ಇಲ್ಲ. ಬದಲಿಗೆ ಸಹ ಜೀವಿಗಳೊಂದಿಗಿನ ಮೈತ್ರಿ ಭಾವವು 'ಪ್ರತಿಪದ' ಮಾರ್ಗವಾಗಿದೆ.\u003c\/p\u003e\n\u003cp\u003eಸಖೀಗೀತ ಪ್ರಕಾಶನ\u003c\/p\u003e","brand":"BEETLE BOOK SHOP","offers":[{"title":"Default Title","offer_id":51591169048859,"sku":null,"price":72.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/naalku-shreshta-sathyagalu-a-translation-of-ajahn-sumedhosbeetle-book-shop-4675791.jpg?v=1767745028"},{"product_id":"devara-guttu","title":"Devara Guttu","description":"\u003cdiv class=\"row\"\u003e\n\u003cdiv id=\"content-wrapper\" class=\"col-xs-12\"\u003e\n\u003csection id=\"main\" itemscope=\"\" itemtype=\"https:\/\/schema.org\/Product\"\u003e\n\u003cdiv class=\"row\"\u003e\n\u003cdiv class=\"col-xs-12\"\u003e\n\u003cdiv class=\"tabs\"\u003e\n\u003cdiv class=\"tab-content\" id=\"tab-content\"\u003e\n\u003cdiv class=\"tab-pane fade in active\" id=\"description\" role=\"tabpanel\"\u003e\n\u003cdiv class=\"product-description\"\u003e\n\u003cp\u003e\"ದೇವರ ಗುಟ್ಟು' - ವಿವಿಧ ಸಂದರ್ಭಗಳಲ್ಲಿ ನಾನು ಬರೆದ ಸಾಮಾಜಿಕ ವಿಶ್ಲೇಷಣೆಯ ಲೇಖನಗಳನ್ನೊಳಗೊಂಡ ಸಂಕಲನ. `ಸಾಮಾಜಿಕ' ಎಂಬ ಪರಿಕಲ್ಪನೆಯಲ್ಲಿ ಆರ್ಥಿಕ - ರಾಜಕೀಯ ಅಂಶಗಳೂ ಅಂತರ್ಗತವಾಗಿವೆಯೆಂದು ನಾನು ಭಾವಿಸಿದ್ದೇನೆ. ಹೀಗಾಗಿ ಈ ಕೃತಿಯ ಲೇಖನಗಳಲ್ಲಿ ಅಪ್ಪಟ ಸಾಮಾಜಿಕ ಸಂಗತಿಗಳ ಜೊತೆಗೆ ಅಂತರ್ ಸಂಬಂಧಿಯಾದ ಆರ್ಥಿಕ - ರಾಜಕೀಯ ವಿಚಾರಗಳೂ ವಿಶ್ಲೇಷಣೆಗೆ ಒಡ್ಡಿಕೊಂಡಿವೆ - ಎನ್ನುವ ಬರಗೂರರ ಚಿಂತನ ಬರಹಗಳ ಸಂಗ್ರಹವಿದು.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cfooter class=\"page-footer\"\u003e\u003c\/footer\u003e\u003c\/section\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51613865345307,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/devara-guttubeetle-book-shop-1544279.jpg?v=1768393925"},{"product_id":"kannada-shasanagala-samskritika-adhyayana-chidananda-samagra-samputa-1","title":"Kannada Shasanagala Samskritika Adhyayana Chidananda Samagra Samputa 1","description":"\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv class=\"col-sm relative\" id=\"synopsys\"\u003e\n\u003cp\u003eಖ್ಯಾತ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ಸಂಶೋಧನಾತ್ಮಕ ಕೃತಿ-ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಕ್ರಿ.ಶ\u0026gt; 450-1150). ಸೂಚಿಸಿದ ಕಾಲಾವಧಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ದೊರೆತ ಕನ್ನಡ ಶಾಸನಗಳ ಸಾಂಸ್ಕೃತಿಕ ಮಹತ್ವವನ್ನು ತಿಳಿಸಿದ್ದು, ಕನ್ನಡ ನಾಡು-ನುಡಿ-ಇತಿಹಾಸದ ಸಮಗ್ರ ಚಿತ್ರಣ ನೀಡುತ್ತಿದ್ದು, ಸಂಶೋಧನೆಗೆ ಉತ್ತಮ ಆಕರ ಗ್ರಂಥವಾಗಿದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv class=\"container\"\u003e\n\u003cdiv class=\"w-100 my-3\"\u003e\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51701946253595,"sku":null,"price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kannada-shasanagala-samskritika-adhyayana-chidananda-samagra-samputa-1beetle-book-shop-5960837.jpg?v=1769775845"},{"product_id":"tilidudellava-bittu","title":"ತಿಳಿದುದೆಲ್ಲವ ಬಿಟ್ಟು | Tilidudellava Bittu","description":"\u003cp\u003eಹಳೆಯ ಪೂರ್ವಾಗ್ರಹಗಳನ್ನು ಬಿಟ್ಟು ಹೊಸ ದೃಷ್ಟಿಕೋನದಿಂದ ಬದುಕನ್ನು ನೋಡುವುದನ್ನು ಕಲಿಸುವ ವಿಶಿಷ್ಟ ಕೃತಿ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51720476950811,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/tilidudellava-bittubeetle-book-shop-1240013.jpg?v=1770122322"},{"product_id":"badalavaneya-thurthu","title":"ಬದಲಾವಣೆಯ ತುರ್ತು | Badalavaneya Thurthu","description":"\u003cp\u003eವೈಯಕ್ತಿಕ ಮತ್ತು ಸಾಮಾಜಿಕ ಬದಲಾವಣೆಯ ಅವಶ್ಯಕತೆಯನ್ನು ಚರ್ಚಿಸುವ ಪ್ರಚೋದನಾತ್ಮಕ ಲೇಖನಗಳ ಸಂಗ್ರಹ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51720478195995,"sku":null,"price":216.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/badalavaneya-thurthubeetle-book-shop-8141613.jpg?v=1770122325"},{"product_id":"yelkalak-ondooru-collection-of-essays","title":"Yelkalak Ondooru Collection of Essays","description":"\u003cp\u003eಊರು ಅಂದರೆ ಬೇರು. ಮಾತ್ರವಲ್ಲ, ಅದೊಂದು ನೆನಪಿನ ಗಣಿ. ಹಿಂದೆ ಊರ ಸಂತೆಗೆ ಯಾರದೋ ಕೈ ಹಿಡಿದು ಹೋಗುತ್ತಾ ತಪ್ಪಿಸಿಕೊಳ್ಳುವ ಭಯದಲ್ಲಿ ಕಾಲು ಬೀಸಿ ಹಾಕುತ್ತಾ ನಮ್ಮವರಿದ್ದಾರೆ ತಾನೆ? ಅಂತ ಯಾವುದೋ ಗುರುತು ಹಿಡಿದು ನೋಡುತ್ತಾ ಇದ್ದ ಸಮಯದಿಂದ ಸಂತೆಯಿಂದ ಬಿಡಿಸಿಕೊಂಡ ಕೈ ಕಾಲು ಮೆದುಳುಗಳು ದೊಡ್ಡ ನಗರಗಳ ದುಬಾರಿ ಮಾಲ್ ಎದುರು ನಿಂತು, ಮೆಟ್ಟಿಲು ಹತ್ತುವ ಕಷ್ಟವೂ ಇಲ್ಲದೇ, ಕೈ ತೋರಿಸಿದರೆ ನಲ್ಲಿ ನೀರು ತಾನಾಗೇ ಬರುವ ಮಾಯೆಗೆ ಎದುರಾಗುತ್ತಾ ಒಂದು ಸುತ್ತಿಗಿತ್ತೆಂಬ ಕಾಗಡಿಯಾಟದಿಂದ ಕಾರ್ಡು ಉಜ್ಜಿ ಗಂಟೆಗಿಷ್ಟೆಂದು ಕಂಪ್ಯೂಟರಲೇ ಸ್ಕೂಟರು, ಕಾರು ಓಡಿಸುತ್ತಾ ಕುಡಿದ ನೀರೂ ಅಲ್ಲಾಡದಂತೆ ಕುರ್ಚಿಯಲ್ಲೆ ಕೂತು ಓಡಿ ಯಾರನೋ ಸೋಲಿಸುವ ಬೆರಗಿಗೆ ಕಂಗೆಡುತ್ತಾ ಹೃದಯವೆಂಬುದು ಆಗಾಗ ಯಾವುದೋ ಸಮಾಧಾನಕ್ಕಾಗಿ ಮತ್ತೆ ಮತ್ತೆ ನೆನಪನ್ನೆ ಆಶ್ರಯಿಸುತ್ತದೆ.\u003c\/p\u003e\n\u003cp\u003eಇದಕ್ಕೊಂದು ಬಲವಾದ ಕಾರಣವಿದೆ. ಅದು ನಮ್ಮ ತಲೆಮಾರಿನ ಕಾಲಮಾನ. ಹಿಂದೆ ಎಷ್ಟೋ ತಲೆಮಾರುಗಳು ಹುಟ್ಟಿ ಅಳಿದಿವೆ. ಆದರೆ ನಾವು, ಪತ್ರಗಳ ಕಾಲದಲ್ಲಿ ಟಿವಿ, ಫೋನು, ಕಾಲದಲ್ಲಿ ಕರೆಂಟೂ ಇರದ ಊರುಗಳಲ್ಲಿ ಹುಟ್ಟಿ ಈಗ ಎಐ ವರೆಗೂ ಎಲ್ಲವನ್ನೂ ಸಿನೆಮಾದಂತೆ ನೋಡುತ್ತಾ ಬಂದವರು. ಬದಲಾವಣೆಯ ಸಂಕಟ, ಸಂಭ್ರಮ ಎರಡನ್ನೂ ಕಂಡವರು. ಹಾಗಾಗಿಯೇ ನಾವು ಒಂತರಾ ಭಾವುಕರು. ಇಲ್ಲಿರಲಾರದವರು ಅಲ್ಲಿಗೆ ಹೋಗಲಾರದವರು. ಹಾಗಿತ್ತು. ಹೀಗಾಗಿದೆ. ಮತ್ತೆ ಹೇಗಾಗುವುದೋ ಎಂಬ ಕತೆ ಕೇಳಿದಷ್ಟೂ ಹೇಳಲು ಬರವಿಲ್ಲದವರು. ಇವೆಲ್ಲ ಸ್ಥಿತ್ಯಂತರ ಕಾಲದ ಚೆಲುವ ನೆನಪುಗಳು ಮತ್ತು ಚಡಪಡಿಕೆಗಳು.\u003c\/p\u003e\n\u003cp\u003eಆದಿ ಅಂತ್ಯಗಳಿಲ್ಲದ ಕಾಲಚಕ್ರದಲ್ಲಿ ನಮ್ಮ ಬದುಕಿನ ಅವಧಿ ಎಷ್ಟು ಮಹಾ? ಆದರೆ ಸುಮ್ಮನೇ ಇಣುಕಿದರೆ ಹೊರಗಿರುವಷ್ಟೇ ಲೋಕ ಒಳಗೂ ಬಿಚ್ಚಿದಷ್ಟೂ ಪದರ ಪದರವಾಗಿ ನಮ್ಮನ್ನೆ \"ಅರೆ ಇದೆಲ್ಲಿತ್ತು?\" ಅಂತ ಅಚ್ಚರಿಗೊಳಿಸುವ ಚಿತ್ರಗಳು. ಅಂತಹ ಕೆಲವು ಚಿತ್ರಗಳನ್ನು ಕ್ಲಿಕ್ ಅನಿಸಿ ಇಲ್ಲಿ ಕೊಟ್ಟಿದ್ದೇನೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":51721104261403,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/yelkalak-ondooru-collection-of-essaysbeetle-book-shop-1010187.jpg?v=1770122325"},{"product_id":"meenakshiya-sougandha-bidi-lekhanagalu","title":"ಮೀನಾಕ್ಷಿಯ ಸೌಗಂಧ (ಬಿಡಿ ಲೇಖನಗಳು) | Meenakshiya Sougandha","description":"\u003cp\u003e\u003cspan\u003eಯಾವುದೇ ಕ್ಷೇತ್ರದಲ್ಲಿ ಕೈಯಿಟ್ಟರೂ ತಲಸ್ಪರ್ಶಿಯಾಗಿ ಶೋಧಿಸುವ ಜಾಯಮಾನ ಬಿ.ಜಿ.ಎಲ್, ಸ್ವಾಮಿಯವರದು, ಪ್ರಧಾನ ಅಧ್ಯಯನ\u003c\/span\u003e\u003cbr\u003e\u003cbr\u003e\u003cspan\u003eಕ್ಷೇತ್ರವಾದ ಸಸ್ಯವಿಜ್ಞಾನದಲ್ಲಂತೂ ಅವರದು ಅಚ್ಚಳಿಯದ ಹೆಜ್ಜೆಗುರುತು. ಮುನ್ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಅಂತರರಾಷ್ಟ್ರೀಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಹೆಗ್ಗಳಿಕೆ ಇವರದು. ಸಸ್ಯವಿಜ್ಞಾನದ ಸಂಶೋಧಕರು ಕೆಲವು ಸಸ್ಯ ಪ್ರಭೇದಗಳಿಗೆ ಸ್ವಾಮಿಯವರ ಹೆಸರನ್ನು ನೀಡಿ ಸ್ಮರಿಸಿದ್ದಾರೆ. ಕನ್ನಡದಲ್ಲಿ ಅವರು ಮಾಡಿರುವ ಕೆಲಸ ಅಷ್ಟೇ ಅಗಾಧವಾದುದು. ಸೆಂಟ್ರಲ್ ಕಾಲೇಜಿನ ದಿನಗಳ ನೆನಪನ್ನು ಹಸಿರಾಗಿಸುವ 'ಪಂಚಕಲಶಗೋಪರ', ಅಧಿಕಾರದ ಕೊರಳು ಪಟ್ಟಿಯನ್ನು ಕಟ್ಟಿಕೊಂಡವರೊಂದಿಗೆ ಹೆಣಗಾಡಿ ಪಡೆದ ಅನುಭವಗಳನ್ನು ನಿರೂಪಿಸುವ 'ಕಾಲೇಜುರಂಗ' ಮತ್ತು 'ಕಾಲೇಜುತರಂಗ', ಸಸ್ಯವಿಜ್ಞಾನದ ವಿವರಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸುವ 'ದೌರ್ಗಂಧಿಕಾಪಹರಣ', 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ', ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಅಪಾರ ಜನಪ್ರಿಯತೆಯನ್ನೂ ತಂದುಕೊಟ್ಟ 'ಹಸುರು ಹೊನ್ನು ಮುಂತಾದ ಕೃತಿಗಳು ಸ್ವಾಮಿಯವರ ಪ್ರತಿಭೆಗೆ ದ್ಯೋತಕವಾಗಿದೆ. ಈ ಕೃತಿಗಳು ಕನ್ನಡಕ್ಕೆ ಹೊಸ ಪರಿಭಾಷೆಯನ್ನು ತಂದುಕೊಟ್ಟಿವೆ. ಈಗಲೂ ಅವುಗಳಿಗೆ ಅಪಾರ ಬೇಡಿಕೆ ಇದೆ.\u003c\/span\u003e\u003cbr\u003e\u003cbr\u003e\u003cspan\u003eಕನ್ನಡ ನುಡಿ, ಪ್ರಬುದ್ಧ ಕರ್ನಾಟಕ, ಜೀವನ, ಕೊರವಂಜಿ, ಮಾನವಿಕ ಕರ್ಣಾಟಕ, ಸಾಧನೆ, ಪ್ರಜಾವಾಣಿ, ಜನಪ್ರಿಯ ವಿಜ್ಞಾನ ಮುಂತಾದ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಸ್ವಾಮಿಯವರ ವಿವಿಧ ಬಗೆಯ ಕನ್ನಡ ಬರಹಗಳು ಪ್ರಕಟವಾಗಿದ್ದವು. ಈ ಪೈಕಿ ಕೆಲವು ಲೇಖನಗಳು ಸಸ್ಯಮರಾಣ ಮತ್ತು ಸಸ್ಯಜೀವಿ – ಪ್ರಾಣಿಜೀವಿ ಎಂಬ ಸಂಕಲನಗಳಲ್ಲಿ ಪ್ರಕಟವಾಗಿವೆ. ಉಳಿದವನ್ನೆಲ್ಲ ಒಟ್ಟುಮಾಡಿ ಪ್ರಕಟಿಸುವ ಮೂಲಕ ಅವರ ಜನ್ಮಶತಾಬ್ದಯ ಸಂದರ್ಭದಲ್ಲಿ ಸ್ವಾಮಿಯವರಿಗೆ ಗೌರವ ಸಲ್ಲಿಸಬೇಕೆಂಬ ಉದ್ದೇಶದಿಂದ ಸಮಾನ ಮನಸ್ಕರು ನಿರ್ಧರಿಸಿದುದರ ಫಲಶ್ರುತಿ ನಿಮ್ಮ ಕೈಯಲ್ಲಿದೆ.\u003c\/span\u003e\u003c\/p\u003e","brand":"ಬಿ.ಜಿ.ಎಲ್. ಸ್ವಾಮಿ | B.G.L Swamyu","offers":[{"title":"Default Title","offer_id":51723268096283,"sku":null,"price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/meenakshiya-sougandha-bidi-lekhanagalubeetle-book-shop-9992020.png?v=1770122319"},{"product_id":"amerikadalli-naanu","title":"ಅಮೆರಿಕದಲ್ಲಿ ನಾನು | Amerikadalli Naanu","description":"\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv class=\"col-sm relative\" id=\"synopsys\"\u003e\n\u003cp\u003eಅಮೆರಿಕಾದಲ್ಲಿ ನಾನು _ ಕೃತಿಯನ್ನು ಬಿ.ಜಿ.ಎಲ್. ಸ್ವಾಮಿ ರಚಿಸಿದ ಪ್ರವಾಸ ಕಥನವಾಗಿದೆ. ಕನ್ನಡ ಪ್ರವಾಸ ಸಾಹಿತ್ಯದಲ್ಲಿ ಅತ್ಯುತ್ತಮ ಸಾಹಿತ್ಯ ಎಂದು ಈ ಕೃತಿಯನ್ನು ಪರಿಗಣಿಸಲಾಗುತ್ತಿದೆ. ಅಮೆರಿಕಾದಲ್ಲಿ ಲೇಖಕರು ತಮ್ಮ ಅನುಭವವನ್ನು ವಿಶಿಷ್ಟವಾಗಿ ದಾಖಲಿಸಿದ್ದಾರೆ. ಈ ಅನುಭವಗಳು ಸಹಜವಾಗಿಯಾದರೂ ಅವುಗಳಲ್ಲಿಯ ಸೂಕ್ಷ್ಮತೆ, ಹಾಗೂ ಕಲಾತ್ಮಕತೆ ಕೇವಲ ಬಿಜಿಎಲ್ ಸ್ವಾಮಿ ಅವರಂತಹ ಬರೆಹಗಾರರಿಗೆ ಮಾತ್ರ ಸಾಧ್ಯ ಎನ್ನುವಂತೆ ಬರೆಹ ಶೈಲಿ ಇದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv class=\"container\"\u003e\n\u003cdiv class=\"w-100 my-3\"\u003e\u003c\/div\u003e\n\u003c\/div\u003e","brand":"ಬಿ.ಜಿ.ಎಲ್. ಸ್ವಾಮಿ | B.G.L Swamyu","offers":[{"title":"Default Title","offer_id":51723277893915,"sku":null,"price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/amerikadalli-naanubeetle-book-shop-5584198.jpg?v=1770122322"},{"product_id":"mysore-diary-b-g-l-swamy","title":"ಮೈಸೂರು ಡೈರಿ | Mysore Diary","description":"\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv class=\"col-sm relative\" id=\"synopsys\"\u003e\n\u003cp\u003eಬಿ.ಜಿ.ಎಲ್. ಸ್ವಾಮಿ ಅವರು ಬರೆದ ಪ್ರಬಂಧಗಳ ಸಂಕಲನ-ಮೈಸೂರು ಡೈರಿ. ಮೈಸೂರು ನಗರ, ಅಲ್ಲಿಯ ಚಟುವಟಿಕೆಗಳು ಕುರಿತಂತೆ ಬರೆದ ಪ್ರಬಂಧಗಳು. ಅಂತರ್ - ರಂಗ, 'ಮಾನಸಗಂಗೋತ್ರಿಯಲ್ಲಿನ ಋತುಪರ್ಯಾಯ' ಸೇರಿದಂತೆ ಇತರೆ ಶೀರ್ಷಿಕೆಗಳು, ಪುಸ್ತಕದ ಕೊನೆಯಲ್ಲಿ ಪ್ರಸ್ತಾಪಿತ ಲೇಖಕರ ಅಂತಿಮ ದಿನಗಳ ಚಿತ್ರಣ , ಜೀವನ ಯಾನದ ವಿವರಣೆ, ತಂದೆ ಡಿ.ವಿ.ಜಿ. ಅವರ ಮಾತುಗಳು-ಈ ಎಲ್ಲವೂ ಉತ್ತಮ ಕೃತಿಗೆ ಕಳಸವಿಟ್ಟಂತೆ ಇವೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv class=\"container\"\u003e\n\u003cdiv class=\"w-100 my-3\"\u003e\u003c\/div\u003e\n\u003c\/div\u003e","brand":"ಬಿ.ಜಿ.ಎಲ್. ಸ್ವಾಮಿ | B.G.L Swamyu","offers":[{"title":"Default Title","offer_id":51723285397787,"sku":null,"price":72.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mysore-diary-bgl-swamybeetle-book-shop-4687824.jpg?v=1770122324"},{"product_id":"kannada-bhashe-rachane-mattu-balake","title":"ಕನ್ನಡ ಭಾಷೆ ರಚನೆ ಮತ್ತು ಬಳಕೆ - Kannada Bhashe Rachane Mattu Balake","description":"\u003csection class=\"synopsys section2\"\u003e\n\u003cdiv class=\"container\"\u003e\n\u003cdiv class=\"container-fluid\"\u003e\n\u003cdiv class=\"row\"\u003e\n\u003cdiv class=\"col-sm relative\" id=\"synopsys\"\u003e\n\u003cp\u003eಲೇಖಕ ಕೆ.ಪಿ. ಭಟ್ ಅವರ ಸಾಹಿತ್ಯ ಕೃತಿ ʻಕನ್ನಡ ಭಾಷೆ : ರಚನೆ ಮತ್ತು ಬಳಕೆʼ. ಪುಸ್ತಕವು ಭಾಷೆ ಎಂದರೇನು? ವ್ಯಾಕರಣ ಎಂದರೇನು? ಪ್ರಾಚೀನ ಕನ್ನಡ ವ್ಯಾಕರಣಗಳು ಮತ್ತು ಅವುಗಳ ವಿಧಾನಗಳು ಯಾವವು? ಕನ್ನಡದ ಧ್ವನಿ ವ್ಯವಸ್ಥೆ ಮತ್ತು ಕನ್ನಡ ಪದರಚನೆಯ ವಿಶೇಷತೆಗಳೇನು? ವಾಕ್ಯರಚನೆಯ ವಿಧಾನಗಳು ಯಾವವು? ಹೀಗೆ ಕನ್ನಡ ಭಾಷೆಯ ರಚನೆ ಮತ್ತು ಬಳಕೆಯ ಕುರಿತು ವಿವರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಇದು ಕನ್ನಡ ಭಾಷೆಯ ಕಲಿಕೆ ಮತ್ತು ಬೋಧನೆಯ ಮೇಲೆ ಬೆಳಕು ಚೆಲ್ಲುವುದರಿಂದ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಮಾರ್ಗದರ್ಶಕವಾಗುವ ಕೃತಿಯಾಗಿದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cdiv class=\"container\"\u003e\n\u003cdiv class=\"w-100 my-3\"\u003e\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51728614621467,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kannada-bhashe-rachane-mattu-balakebeetle-book-shop-1651738.jpg?v=1770295507"},{"product_id":"jeevakarunya-parampare-mattu-v-see","title":"Jeevakarunya Parampare Mattu V.see.","description":"\u003cp\u003eಕಾಲೇಜಿನಲ್ಲಿ ವಿ. ಸೀ. ಅಧ್ಯಯನ ಮಾಡಿದ್ದು ತತ್ತ್ವಶಾಸ್ತ್ರ, ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರಗಳನ್ನಾದರೂ ಅವರು ತಮ್ಮನ್ನು ಒಪ್ಪಿಸಿಕೊಂಡಿದ್ದು ಸಾಹಿತ್ಯಕ್ಕೆ. ಅದಕ್ಕೆ ಮುಖ್ಯಕಾರಣ 'ಅಲ್ಲಿ ಮಾತ್ರ ಮಾನವತೆ, ಕಾರುಣ್ಯ, ಸೌಹಾರ್ದ ಇವೆ; ದೀನರಿಗೆ, ದುರ್ಬಲರಿಗೆ, ಅಕ್ಷಮ್ಯವಾದ ತಪ್ಪು ಮಾಡಿದವರ ಪರವಾಗಿ ಕೂಡ ಕಣ್ಣೀರಿದೆ; ಅಂತಃಕರಣವನ್ನು ಶೋಧಿಸುವ, ಶುದ್ಧಿಗೊಳಿಸುವ ಕ್ರಿಯೆಯಿದೆ. ಮುಖ್ಯವಾಗಿ ಸಾಹಿತ್ಯದಲ್ಲಿ ಒಂದು ವ್ಯಕ್ತಿಯ ಆತ್ಮಸಂಪರ್ಕ ದೊರೆಯುತ್ತದೆ; ಅದು ವಿಶಾಲವಾಗಬೇಕು. ಅದರ ಮೂಲಕ ತನಗೂ ಸುತ್ತಲಿನವರಿಗೂ ಒಂದು ಸಜ್ಜನತೆಯ ಪ್ರಭಾವ ವಿಕಾಸಗೊಳ್ಳದಿದ್ದರೆ ಬಾಳು ವ್ಯರ್ಥ ಎನ್ನಿಸೀತು' (ವಿ. ಸೀತಾರಾಮಯ್ಯ, ಸುಮನಾ, ಪುಟ. 33) ಬದುಕನ್ನು ಶುಚಿಗೊಳಿಸಬಲ್ಲ, ಚೆಂದಗೊಳಿಸಬಲ್ಲ, ಸುಸಂಸ್ಕೃತಗೊಳಿಸಬಲ್ಲ ಸಾಧನವೇ ಸಾಹಿತ್ಯ ಎಂದು ವಿ.ಸೀ. ನಂಬಿದ್ದರು. ಅವರ ಸಾಹಿತ್ಯ ಸೃಷ್ಟಿಯ ಸ್ವರೂಪದ ಹಿನ್ನೆಲೆಯಲ್ಲಿ ಈ ಚಿಂತನೆಯೇ ಪ್ರಧಾನವಾಗಿದೆ.\u003c\/p\u003e\n\u003cp\u003e- ನರಹಳ್ಳಿ ಬಾಲಸುಬ್ರಹ್ಮಣ್ಯ\u003c\/p\u003e","brand":"BEETLE BOOK SHOP","offers":[{"title":"Default Title","offer_id":51728638771483,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/jeevakarunya-parampare-mattu-vseebeetle-book-shop-9948760.jpg?v=1770295509"},{"product_id":"karavaliya-caritreyalli-hyder-ali-mattu-tippu-sultan","title":"Karavaliya Caritreyalli Hyder Ali Mattu Tippu Sultan","description":"\u003cdiv class=\"col-lg-12\"\u003e\n\u003cp align=\"left\"\u003eಇತಿಹಾಸಕಾರನಿಗೆ ಬದಲಾಗುತ್ತಿರುವ ರಾಜಕೀಯದೊಡನೆ ಅಂಥ ಸಂಬಂಧವೇನೂ ಇರುವುದಿಲ್ಲ. ಆತನ ಸಂಬಂಧ ಇರುವುದು ತನ್ನ ಕೈಯೊಳಗಿರುವ ಮಾಹಿತಿಗಳೊಂದಿಗೆ ಮಾತ್ರ ಹೊಸ ಮಾಹಿತಿಗಳು ದೊರೆತಾಗ ಚರಿತ್ರೆಕಾರನು ತನ್ನ ಮೊದಲಿನ ನಿಲುವುಗಳನ್ನು ಬದಲಾಯಿಸಿಕೊಳ್ಳುತ್ತಾನೆ. ಆದರೆ ಕೋಮುವಾದಿ ಚರಿತ್ರೆಕಾರರ ರೀತಿಯೇ ಬೇರೆ. ಅವರು ಅಧಿಕಾರ ಸ್ಥಾಪನೆಯ ಉದ್ದೇಶಕ್ಕೆ ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚುತ್ತಾರೆ ಮತ್ತು ಸುಳ್ಳು ಮಾಹಿತಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಕೋಮುವಾದವು ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೇರಿದವರ ಸಂಕುಚಿತ ಭಾವನೆಯಾಗಿದ್ದು, ಇತರ ಧಾರ್ಮಿಕ ಸಮುದಾಯಗಳಿಗೆ ಸೇರಿದ ಜನರನ್ನು ಸಹಿಸುವುದಿಲ್ಲ ಮತ್ತು ಗೌರವಿಸುವುದಿಲ್ಲ. ವಿವಿಧ ಧರ್ಮಗಳಿಗೆ ಸೇರಿದ ಜನರು ಒಂದೇ ರಾಷ್ಟ್ರದೊಳಗೆ ಸಮಾನ ನಾಗರಿಕರಾಗಿ ಬದುಕಲು ಸಾಧ್ಯವಿಲ್ಲ ಎಂಬುದು ಕೋಮುವಾದಿಗಳ ಬಲವಾದ ನಂಬಿಕೆ. ಆದರೆ ಭಾರತದ ಇತಿಹಾಸ ಇದನ್ನು ನಂಬುವುದೂ ಇಲ್ಲ. ಒಪ್ಪುವುದೂ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಹುಟ್ಟಿಕೊಂಡ ಉರಿಗೌಡ ಮತ್ತು ನಂಜೇಗೌಡರ ಕತೆ ಕೊನೆಗೆ ಏನಾಯಿತೆಂದು ನಮಗೆಲ್ಲಾ ಗೊತ್ತೇ ಇದೆ. ಪ್ರಸ್ತುತ ಪುಸ್ತಕದಲ್ಲಿ ಲೇಖಕ ನವೀನ್ ಸೂರಿಂಜೆಯವರು ಹೈದರ್ ಮತ್ತು ಟಿಪ್ಪುವಿನ ಬಗೆಗೆ ಈಗಾಗಲೇ ಲಭ್ಯವಿರುವ ಅನೇಕ ಮಾಹಿತಿಗಳನ್ನು ಮರುಜೋಡಿಸಿ, ಕೋಮುವಾದಿಗಳು ಕಟ್ಟಿದ ಚರಿತ್ರೆಯನ್ನು ಸಮರ್ಥವಾಗಿ ಒಡೆದಿದ್ದಾರೆ. ರಾಜ ಪ್ರಭುತ್ವವು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಅನೇಕ ಬಗೆಯ ತಂತ್ರಗಳನ್ನು ಹೆಣೆಯುತ್ತದೆ. ವಿರೋಧಿಗಳನ್ನು ಮಟ್ಟ ಹಾಕುತ್ತದೆ. ಸಮುದಾಯಗಳನ್ನು ಬಳಸಿಕೊಳ್ಳುತ್ತದೆ. ಈ ಪುಟ್ಟ ಪುಸ್ತಕದಲ್ಲಿ ಅವೆಲ್ಲವೂ ಇವೆ. ಕರಾವಳಿಯ ಅಜಿಲರು, ಬಂಗರು, ಚೌಟರು, ಹೆಗ್ಗಡೆಯವರು, ಕೊಡವರು, ಕ್ರಿಶ್ಚಿಯನ್ನರು, ಮುಸಲ್ಮಾನರು, ಕೊಂಕಣಿಯರು, ಗೌಡರು. ಜೈನರು ಹೀಗೆ ಎಲ್ಲರೂ ಪ್ರಭುತ್ವದೊಡನೆ ಘರ್ಷಿಸುತ್ತಾರೆ. ಇಲ್ಲವೇ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಇಲ್ಲಿ ಕೋಮುವಾದ ಎಲ್ಲಿ ಬಂತು? ಕರಾವಳಿಯ ಇತಿಹಾಸವನ್ನು ಬರೆದ ಪೊಳಲಿ ಶೀನಪ್ಪ ಹೆಗ್ಗಡೆ, ಕೇಶವ ಕೃಷ್ಣ ಕುಡ್ಡ, ಬಿ. ಎ. ಸಾಲೆತ್ತೂರ್, ಪಿ. ಗುರುರಾಜ್ ಭಟ್ ಮೊದಲಾದ ವಿದ್ವಾಂಸರು ಹೈದರ್ ಮತ್ತು ಟಿಪ್ಪವನ್ನು ಕೋಮುವಾದಿಗಳೆಂದು ಕರೆದೇ ಇಲ್ಲ. ನವೀನ್ ಸೂರಿಂಜೆ ಈ ಪುಸ್ತಕದ ಮೂಲಕ ಅಂಥ ವಿದ್ವತ್ ಪರಂಪರೆಯನ್ನು ಮುಂದುವರೆಸಿದ್ದಾರೆ. ಅವರಿಗೆ ಅಭಿನಂದನೆಗಳು. ಪ್ರೊ. ಪುರುಷೋತ್ತಮ ಬಿಳಿಮಲೆ\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51766343434523,"sku":null,"price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/karavaliya-caritreyalli-hyder-ali-mattu-tippu-sultanbeetle-book-shop-7403609.jpg?v=1770818045"},{"product_id":"karavaliya-rakta-kanneeru","title":"Karavaliya Rakta-Kanneeru","description":"\u003cp\u003eಇದು ಪೊಲೀಸರ ಚಾರ್ಜ್ ಶೀಟ್ ಅಲ್ಲ. ಸುದ್ದಿಗಾರಿಕೆಯಂತೂ ಅಲ್ಲವೇ ಅಲ್ಲ. ಪತ್ರಕರ್ತನೊಬ್ಬ ತನ್ನ ಪೆನ್ನಿಗೆ ಸತ್ಯಶೋಧನೆಯ ಮಸೂರ ಹಿಡಿದು ಪೂರ್ವಗ್ರಹಗಳಿಲ್ಲದೆ ಹೊರಟಾಗ ವಾಸ್ತವ ಬದುಕಿನ ಹಲವು ದಾರುಣ ಕಥೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಈ ಪುಸ್ತಕ ಹಿಡಿದು ಓದಲು ಕುಳಿತಾಗ ಇದು ನಮ್ಮೂರಿನಲ್ಲಿಯೇ ನಡೆದಿದ್ದಾ? ಗೊತ್ತೇ ಇರಲಿಲ್ಲವಲ್ಲ ಎಂಬ ವಿಷಾದ ಹುಟ್ಟಿಸಿ 'ವಿವೇಕವೇ ಕೊಲೆಯಾಯಿತೇ ಎಂಬ ಭಾವವನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ. ಕೊಲೆಗಳು ಇಷ್ಟು ಸುಲಭವಾಗಿರುವ ಹೊತ್ತಿನಲ್ಲೂ ಇದೊಂಥರ ಅಂತರಂಗದಲ್ಲಿ ಪ್ರೀತಿಯ ಮೊಂಬತ್ತಿ ಹೊತ್ತಿಸುವ ಪ್ರಯತ್ನ. ಈ ಕೃತಿ ಯಾವುದೇ ಅಂತಿಮ ತೀರ್ಪು ನೀಡದೆ ಓದುಗರೊಂದಿಗೆ ಆಪ್ತ ಸಂವಾದ ನಡೆಸುತ್ತದೆ. ಕಥೆಯಲ್ಲದ, ಚಿತ್ರ, ಸುದ್ದಿಯೂ ಆಗಲೊಲ್ಲದ ಇಲ್ಲಿನ ಬರಹಕ್ಕೆ ಸತ್ಯ ಹೇಳುವ ಕಳಕಳಿಯಿದೆ. ಇರ್ಷಾದರ ಬರವಣಿಗೆಗೆ ಪ್ರಾಮಾಣಿಕತೆಯ ಚೌಕಟ್ಟಿದೆ.\u003c\/p\u003e\n\u003cp\u003eಸುಧೀರ್ ಕುಮಾರ್ ಮುರೊಳ್ಳಿ\u003c\/p\u003e\n\u003cp\u003eಈ ಕೃತಿ ಕಾಣಿಸುವುದು ಕಳೆದುಕೊಂಡವರ ನೋವನಷ್ಟೇ ಅಲ್ಲ, ಬದುಕಿರುವವರ ಧೈರ್ಯವನ್ನು ಕೂಡಾ. ತಾಯಿ ತನ್ನ ಮಗನ ಕೊನೆಯ ಫೋಟೋ ನೋಡಿಕೊಂಡು ನಗು ಮುಖವಿಲ್ಲದೆ ದಿನ ಕಳೆಯುವ ದೃಶ್ಯ, ತಂದೆಯನ್ನು ಕಳೆದುಕೊಂಡ ಹುಡುಗಿಯರು ಪುಸ್ತಕದ ಪುಟಗಳನ್ನು ತೆರೆದು ಮತ್ತೆ ಮುಚ್ಚುವ ಕ್ಷಣ, ಸ್ನೇಹಿತನನ್ನು ಕಳೆದುಕೊಂಡರೂ ದ್ವೇಷಕ್ಕೆ ಆಶ್ರಯಕೊಡದ ಯುವಕರ ಸಮಾಧಾನ..ಇವೆಲ್ಲವೂ ಈ ನೆಲದ ಮಣ್ಣಲ್ಲಿ ಇಂದಿಗೂ ಬಿತ್ತಿರುವ ಮನುಷ್ಯತ್ವದ ಬೀಜಗಳು. ಇಲ್ಲಿ ದ್ವೇಷಕ್ಕಿಂತ ದೊಡ್ಡದು ಮನುಷ್ಯ ಪ್ರೀತಿ ಮತ್ತು ಕಾಳಜಿ. ಪ್ರತೀಕಾರಕ್ಕಿಂತ ಬಲವಾದುದು ಒಂದು ಹೃದಯದ ನೋವನ್ನು ಇನ್ನೊಂದು ಹೃದಯ ಅರಿಯುವ ಸಾಮರ್ಥ್ಯ. ಈ ಪುಸ್ತಕವು ಕರಾವಳಿಯಲ್ಲಿ ಹರಡುತ್ತಿರುವ ಕತ್ತಲಿಗೆ ಸಣ್ಣದೊಂದು ಬೆಳಕಿನ ಪರಿಹಾರ ಎಂದು ಹೇಳಬಲ್ಲೆ. ಇದಕ್ಕಾಗಿ ಶ್ರಮಿಸುತ್ತಿರುವ ಇರ್ಷಾದ್ ಉಪ್ಪಿನಂಗಡಿ ಅಭಿನಂದನಾರ್ಹರು.\u003c\/p\u003e\n\u003cp\u003eವಿದ್ಯಾ ದಿನಕರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":51772571910427,"sku":null,"price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/karavaliya-rakta-kanneerubeetle-book-shop-5693834.jpg?v=1770994386"},{"product_id":"hosagannada-sahithya-charithre-l-s-sheshagirirav","title":"Hosagannada Sahithya Charithre | L.S Sheshagirirav","description":"\u003cdiv class=\"row\"\u003e\n\u003cdiv class=\"col-xs-12\" id=\"content-wrapper\"\u003e\n\u003csection itemtype=\"https:\/\/schema.org\/Product\" itemscope=\"\" id=\"main\"\u003e\n\u003cdiv class=\"row\"\u003e\n\u003cdiv class=\"col-xs-12\"\u003e\n\u003cdiv class=\"tabs\"\u003e\n\u003cdiv id=\"tab-content\" class=\"tab-content\"\u003e\n\u003cdiv role=\"tabpanel\" id=\"description\" class=\"tab-pane fade in active\"\u003e\n\u003cdiv class=\"product-description\"\u003e\n\u003cp\u003e\"ಈ ಶತಮಾನದಲ್ಲಿ ಕನ್ನಡ ಸಾಹಿತ್ಯ ವೈವಿಧ್ಯಮಯವಾಗಿ, ಸಮೃದ್ಧವಾಗಿ ಬೆಳೆದಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಯಾವ ಒಂದು ಶತಮಾನದಲ್ಲೂ ಈ ಬಗೆಯ ವೈವಿಧ್ಯಮಯ ಸೃಷ್ಟಿಯನ್ನು, ಇಷ್ಟೊಂದು ಎತ್ತರದ ಪ್ರತಿಭೆಗಳನ್ನು ಕಾಣುವುದಿಲ್ಲ. ಅಷ್ಟೊಂದು ವಿಸ್ತಾರ, ವೈವಿಧ್ಯ, ಆಧುನಿಕ ಕನ್ನಡ ಸಾಹಿತ್ಯದ್ದು. ಇದನ್ನು ಸಮಗ್ರವಾಗಿ ಹಿಡಿದಿಡುವುದು ಅಸಾಮಾನ್ಯ ಸಾಹಸದ ಕೆಲಸವೇ ಸರಿ. ಶೇಷಗಿರಿರಾಯರು ಈ ಸವಾಲನ್ನು ಒಪ್ಪಿಕೊಂಡು ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಅದರ ಚಾರಿತ್ರಿಕ, ಸಾಂಸ್ಕೃತಿಕ  ಹಿನ್ನೆಲೆಯೊಂದಿಗೆ ಸಮರ್ಥವಾಗಿ ದಾಖಲಿಸಿದ್ದಾರೆ.\"-ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯ\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003cfooter class=\"page-footer\"\u003e\u003c\/footer\u003e\u003c\/section\u003e\n\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51786518790427,"sku":null,"price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/hosagannada-sahithya-charithre-ls-sheshagiriravbeetle-book-shop-3577400.jpg?v=1771167485"},{"product_id":"anaatma-novel","title":"Anaatma ( Novel )","description":"\u003cdiv class=\"col-lg-12\"\u003e\n\u003cp align=\"left\"\u003eಈ ಕಾದಂಬರಿಯಲ್ಲಿ, ಉಡಾಳನಾಗಿ ಹಣ ಕದ್ದು ಮನೆ ಬಿಟ್ಟು ಓಡಿಹೋದ ರಾಘವನ ಬದುಕು ಹೇಗೆ ತಿರುವುಗಳನ್ನು ಪಡೆದುಕೊಳ್ಳುತ್ತಾ, ಅವನು ಜೀವನದಲ್ಲಿ ಮಾನಸಿಕವಾಗಿ ಮೇಲೇರುತ್ತಾನೆ ಎನ್ನುವ ಸಂಗತಿಗಳನ್ನು ಚಿತ್ರಿಸಲಾಗಿದೆ. ಕಂಡಿದ್ದರ ಆಚೆಗೂ ಏನೋ ಇದೆ ಎಂಬ ಕುತೂಹಲವನ್ನು ಓದುಗರ ಕಲ್ಪನೆಗೆ ಬಿಡಲಾಗಿದೆ. ಕುತೂಹಲವೆನ್ನುವುದು ಜೀವನದಲ್ಲಿ ಇಲ್ಲದಿದ್ದರೆ. ಬದುಕಿನಲ್ಲಿ ಸ್ವಾರಸ್ಯವಿರುವುದಿಲ್ಲ. ನಾಳೆ ಎನ್ನುವುದು ಇಲ್ಲದಿದ್ದರೆ, ಜೀವನವೂ ಅಲ್ಲಿಗೆ ಮುಗಿಯುತ್ತದೆ ಅಲ್ಲವೇ. ಒಂದು ಹಂತದಲ್ಲಿ ಥಿಲ್ಲರ್ ಕಾದಂಬರಿಯಂತೆ, ಇನ್ನೊಂದು ಹಂತದಲ್ಲಿ ಸಸ್ಪೆನ್ಸ್ ತುಂಬಿದ ಕಾದಂಬರಿಯಂತೆ, ಮತ್ತೊಂದು ಹಂತದಲ್ಲಿ ಸಾಮಾಜಿಕ ಕಾದಂಬರಿಯಂತೆ ಮತ್ತು ಅಧ್ಯಾತ್ಮದ ಹುಡುಕಾಟದಂತೆ ಓದಿಸಿಕೊಂಡು ಹೋಗುತ್ತದೆ.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51789671629083,"sku":null,"price":261.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/anaatma-novel-beetle-book-shop-1771583.jpg?v=1771340587"},{"product_id":"taliban-by-gopalakrishna-kuntini","title":"Taliban by Gopalakrishna Kuntini","description":"\u003cp class=\"MsoNormal\"\u003e\u003cspan lang=\"KN\"\u003eಅಫಘಾನಿಸ್ತಾನ ಅಂದರೆ ಸುಂದರ ಪರ್ವತ ಸಾಲು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹಿಮದ ಹನಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಕಡಲೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅಂಜೂರ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eದ್ರಾಕ್ಷಿ ಮತ್ತು ಅತ್ತರ್ನ ಘಮ. ಅಫಘಾನಿಸ್ತಾನ ಅಂದರೆ ಶೀರ್ಖುರ್ಮ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಖಾಬಿಲ್ಪಿಲಾವ್\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಬರ್ಫಿ. ಅಫಘಾನಿಸ್ತಾನ ಅಂದರೆ ಜೋಝ್ಬಾಝಿ ಎಂಬ ಕುಂಟಾಬಿಲ್ಲೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಡಂಬುರ ಮತ್ತು ರುಬಾಬ್\u003c\/span\u003e\u003cspan\u003e,\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eರಬಿಯಾ ಬಾಲ್ಖಿಯ ಪ್ರೇಮ ಕಥನ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eರೂಮಿ ಎಂಬ ಸಂತನ ಪ್ರಜ್ಞೆ ಮತ್ತು ನಿನ್ನ ಹೃದಯ ಸಾಗುವ ಹಾದಿಯಲ್ಲಿ ನಿನ್ನ ಪಾದಗಳೂ ಸಾಗಲಿ ಎಂಬ ಜನಪದರ ಸಾಲು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಅಫಘಾನಿಸ್ತಾನ ಅಂದರೆ ಸಿಡಿದ ಬಾಂಬು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹುರಿದ ದೇಹ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹರಿದ ರಕ್ತ ಮತ್ತು ಬಂದೂಕಿನ ನಳಿಗೆ. ಅಫಘಾನಿಸ್ತಾನ ಅಂದರೆ ಧರ್ಮ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eರಾಜಕೀಯ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eವಿದೇಶಿ ಹಸ್ತಕ್ಷೇಪಗಳ ನಡುವೆ ಪ್ರಜೆಗಳ ಹುಟ್ಟು ಸಾವಿನ ಹೋರಾಟಗಳ ಹಾದಿ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಅಫಘಾನಿಸ್ತಾನ ಅಂದರೆ ತಾಲಿಬಾನ್ ಎಂಬ ಒಂದು ಯುಗದ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಒಂದು ಮನೋಭಾವದ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಮತ್ತು ಎಂದೂ ಮಾಯದ ಹಸಿಹಸಿ ಗಾಯ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಅಂತಹ ಅಫಘಾನಿಸ್ತಾನದ ಮತ್ತು ಅದಕ್ಕಂಟಿದ ಗಾಯಗಳ ಸಂಪೂರ್ಣ ಚಿತ್ರಣ ಈ ಪುಸ್ತಕ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51859011535131,"sku":null,"price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/taliban-by-gopalakrishna-kuntinibeetle-book-shop-6158174.jpg?v=1772815566"}],"url":"https:\/\/beetlebookshop.com\/collections\/kannada-essays.oembed","provider":"Beetle Book Shop","version":"1.0","type":"link"}